ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಸನ ಜಿಲ್ಲೆಯ ಕೋವಿಡ್ -19 ವರದಿ

31/08/2020. ಹಾಸನ ಜಿಲ್ಲೆಯ ಕೋವಿಡ್ 19 (ಕೊರೊನಾ ಪಾಸೀಟೀವ್ ).ವರದಿ. 

ಹಾಸನ ಜಿಲ್ಲೆಯ ಕೋವಿಡ್ -19 ವರದಿ

31/08/2020. ಹಾಸನ ಜಿಲ್ಲೆಯ ಕೋವಿಡ್ 19 (ಕೊರೊನಾ ಪಾಸೀಟೀವ್ ).ವರದಿ. 

ಹಾಸನ ಜಿಲ್ಲೆಯ ಕೋವಿಡ್ -19 ವರದಿ -30/08/2020

30/08/2020 ಹಾಸನ ಜಿಲ್ಲೆಯಲ್ಲಿಂದು 269 ಕೋವಿಡ್ -19 (ಕೊರೊನಾ ಪಾಸೀಟೀವ್) ಸೋಂಕಿತರ ಪತ್ತೆ. 190 ಮಂದಿ ಗುಣಮುಖರಾಗಿ ಬಿಡುಗಡೆ  ಒಟ್ಟು 4  ಜನರ ಸಾವು 60 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಹ್ಯಾಟ್ರಿಕ್ ತ್ರಿಶತಕ ದಾಟಿದ ಕೊರೊನಾ (ಕೋವಿಡ್ 19)ಸೋಂಕಿತರ ಸಂಖ್ಯೆ.

29/08/2020 ಹಾಸನ ಜಿಲ್ಲೆಯಲ್ಲಿ ಇಂದೂ ಕೂಡಾ ತ್ರಿಶತಕ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ. ಒಟ್ಟು 325 ಜನ ಸೋಂಕಿತರಾಗಿದ್ದಾರೆ. ಒಟ್ಟು 222 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 6 ಜನ ಸಾವನ್ನಪ್ಪಿದ್ದಾರೆ. ಸುದ್ದಿ ಸಂಪಾದಕರು ಹರೀಶ್ ಹೆಚ್ ಆರ್ ಕೋಟೆ

ಸೆ 19 ರಾಜ್ಯದಾದ್ಯಂತ ಇ -ಲೋಕ ಅದಾಲತ್ -ನ್ಯಾಯಮೂರ್ತಿ ಅರ್ವಿಂದ್ ಕುಮಾರ್

ಸೆ.19 ರಂದು ರಾಜ್ಯಾದ್ಯಂತ ಇ -ಲೋಕ ಅದಾಲತ್: ನ್ಯಾ|| ಅರವಿಂದ ಕುಮಾರ್. ಹಾಸನ,ಆ.28(ಕರ್ನಾಟಕ ವಾರ್ತೆ):-  ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಸೆ.19 ರಂದು  ಇ -ಲೋಕ ಅದಾಲತ್ ಏರ್ಪಡಿಸಲಾಗಿದ್ದು, ರಾಜಿ ತೀರ್ಮಾನದ ಮೂಲಕ ಸಾವಿರಾರು ಪ್ರಕರಣಗಳ ಇತ್ಯರ್ಥ ನಿರೀಕ್ಷಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಅವರು ತಿಳಿಸಿದ್ದಾರೆ. ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಎಲ್ಲಾ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು  ಕೊವಿಡ್-19 ಹಿನ್ನಲೆಯಲ್ಲಿ ಎಲ್ಲರಿಗೂ ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ನ್ಯಾಯಾಲಯಗಳಲ್ಲಿ ವಿಚಾರಣೆಗಳು ತಡವಾಗುತ್ತಿವೆ ಹಾಗಾಗಿ ಬಾಕಿ ಇರುವ ರಾಜಿ ಸಂಧಾನದ ಮೂಲಕ ಬಗೆ ಹರಿಸಬಹುದಾದ ಪ್ರಕರಣಗಳನ್ನು ವಿಲೇವಾರಿ ಮಾಡಿ ತ್ವರಿತ ನ್ಯಾಯ ಒದಗಿಸಲು ಇ-ಲೋಕ ಅದಾಲತ್ ವ್ಯವಸ್ಥೆ ಮಾಡಲಾಗಿದೆ ಎಂದರು. ಸೆಪ್ಟಂಬರ್ 19 ರಂದು ಪ್ರಪ್ರಥಮವಾಗಿ ಇ -ಲೋಕ ಅದಾಲತ್ ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನದ ಬಳಕೆ ಮೂಲಕ ಕಕ್ಷಿದಾರರು ತಮ್ಮ ವಕೀಲರ ಮೂಲಕ ಅಥವಾ ನೇರವಾಗಿ ರಾಜಿಸಂಧಾನದಲ್ಲಿ ಪಾಲ್ಗೊಂಡು ನ್ಯಾಯಲಯದ ತೀರ್ಪು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.   ಸರ್ವರಿಗೂ ಒಂದೇ ರೀತಿಯ ನ್ಯಾಯ ಒದಗಿಸಲಾಗುವುದು. ಇಲ್ಲಿ ನೀಡುವ ತೀರ್ಮಾನವನ್ನು ಇತರ ನ್ಯಾಯಲಯಗಳಲ್ಲಿ ಪ್ರಶ್ನಿಸುವಂತಿಲ

ಹಾಸನ ಜಿಲ್ಲೆಯಲ್ಲಿ ಇಂದು ಕೂಡ ತ್ರಿಶತಕ ದಾಟಿದ ಕೊರೋನಾ ಸೊಂಕಿತರ ಸಂಖ್ಯೆ; ಇಂದು 2 ಸಾವು. 28/08/2020.

ಹಾಸನ ಜಿಲ್ಲೆಯಲ್ಲಿ ಇಂದು ಕೂಡ ತ್ರಿಶತಕ ದಾಟಿದ ಕೊರೋನಾ ಸೊಂಕಿತರ ಸಂಖ್ಯೆ;  ಇಂದು 358ಮಂದಿಗೆ ಅಂಟಿದ ಸೋಂಕು;  167 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಚಿಕಿತ್ಸೆ ಫಲಿಸದೆ ಇಬ್ಬರು ಸಾವನ್ನಪ್ಪಿದರು.   ಇದುವರೆಗೆ 177 ಮಂದಿ  ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 57ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸುದ್ದಿ ಸಂಪಾದಕರು  ಹರೀಶ್ ಹೆಚ್ ಆರ್  (ಕೋಟೆ ).

ಹಾಸನ ಜಿಲ್ಲೆಯ ಕೋವಿಡ್ -19 ಕೊರೊನಾ ಪಾಸೀಟೀವ್ ವರದಿ

ಹಾಸನ- ಜಿಲ್ಲೆಯಲ್ಲಿ ಇಂದು 325 ಜನರಿಗೆ ಕೊರೊನ‌ ಪಾಸಿಟಿವ್,  *ಜಿಲ್ಲೆಯಲ್ಲಿ ಮೊದಲಬಾರಿಗೆ‌ ಒಂದೇ ದಿನ ತ್ರಿಶತಕ ದಾಟಿದ‌ ಸೋಂಕಿತರ ಸಂಖ್ಯೆ* ಒಟ್ಟು ಸೋಂಕಿತರು- 6856 ಗುಣಮುಖರಾದವರು-4615,  ಸಕ್ರಿಯ ಸೋಂಕಿತರು-2066 ಐಸಿಯುನಲ್ಲಿ 60 ಜನರಿಗೆ ಚಿಕಿತ್ಸೆ. ಇಂದು 3 ಜನ ಸಾವು, ಒಟ್ಟು ಕೊರೊನದಿಂದ 175 ಜನ ಸಾವು.... *ಭಯಬೇಡ ಎಚ್ಚರ ಇರಲಿ*

ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ

ಹೇಮಾವತಿ ಜಲಾಶಯದ ನೀರಿನ ಮಟ್ಟ                                                ಹಾಸನ ಆ.26(ಕರ್ನಾಟಕ ವಾರ್ತೆ): HEMAVATHI RESERVOIR  Dt- 26-08-2020  6.00 AM  Max Levl: 2922.00 ft Today's lvl :2921.50 ( 2921.45 )ft, Max Cap: 37.103 TMC  Today's cap: 36.61 ( 36.57 ) Tmc Live  cap : 32.24 ( 32.19 )Tmc   Inflow: 4692 ( 3935 )Cus, Outflow River: 650 ( 2000 ) cus. Canals- LBC : 3150 (3200) cus, RBC :   330(300) Cus, HRBHLC: 500(50) Cus, Total out flow : 4630 ( 5550 ) cus   note: corresponding last year readings are shown in bracket. ಸುದ್ದಿ ಸಂಪಾದಕರು ಹರೀಶ್ ಹೆಚ್ ಆರ್ (ಕೋಟೆ).

ಹಾಸನ ಜಿಲ್ಲೆಯ ಕೋವಿಡ್ -19 (ಕೊರೊನಾ ಪಾಸೀಟೀವ್ ).ವರದಿ.

26/08/2020 ಇಂದು ಹಾಸನ ಜಿಲ್ಲೆಯಲ್ಲಿ 153 ಕೊರೊನಾ ಪಾಸೀಟೀವ್ ಸೋಂಕಿತರ ಪತ್ತೆ.  ಇಂದು 141 ಗುಣಮುಖರಾಗಿ ಬಿಡುಗಡೆಯಾದರು.  ಒಟ್ಟು 5 ಜನ ಸಾವನ್ನಪ್ಪಿದರು. ಸುದ್ದಿ ಸಂಪಾದಕರು  ಹರೀಶ್ ಹೆಚ್ ಆರ್  (ಕೋಟೆ )

ಹೇಮಾವತಿ ಜಲಾಶಯದ ನೀರಿನ ಮಟ್ಟ

ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ ಸುದ್ದಿ ಸಂಪಾದಕರು ಹರೀಶ್ ಹೆಚ್ ಆರ್ (ಕೋಟೆ ) ಹಾಸನ ಆ.22(ಕರ್ನಾಟಕ ವಾರ್ತೆ): HEMAVATHI RESERVOIR Dt- 22-08-2020 6.00 AM Max Levl: 2922.00 ft Today's lvl :2921.50 ( 2921.60 )ft, Max Cap: 37.103 TMC Today's cap: 36.62 ( 36.71 ) Tmc Live cap : 32.24 ( 32.34 )Tmc Inflow: 4669 ( 6021 )Cus, Outflow River: 1700 ( 2000 ) cus. Canals- LBC : 3000 (3100) cus, RBC : 300(300) Cus, HRBHLC: 500(-) Cus, Total out flow : 5500 ( 5400 ) cus note: corresponding last year readings are shown in bracket.

ಸಚಿವರುಗಳಿಂದ ಹೇಮಾವತಿ ಜಲಾಶಯಕ್ಕೆ ಬಾಗಿನ ಸಮರ್ಪಣೆ.

ಸಚಿವರುಗಳಿಂದ ಹೇಮಾವತಿ ಜಲಾಶಯಕ್ಕೆ ಬಾಗಿನ ಸಮರ್ಪಣೆ.  ಸುದ್ದಿ ಸಂಪಾದಕರು ಹರೀಶ್ ಹೆಚ್ ಆರ್ (ಕೋಟೆ ). ಹಾಸನ,ಆ.21(ಕರ್ನಾಟಕ ವಾರ್ತೆ):- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ನೀರಾವರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಇಂದು ಹೇಮಾವತಿ ಜಲಾಶಯಕ್ಕೆ ಬಾಗಿನ  ಸಮರ್ಪಿಸಿದರು. ಗೊರೂರಿನ ಹೇಮಾವತಿ ಅಣೆಕಟ್ಟೆಗೆ ಬಾಗಿನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಗೋಪಾಲಯ್ಯ ಅವರು ಹೇಮಾವತಿ ಜಲಾಶಯದಿಂದ  ತುಮಕೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ನೀರು ಬಿಡಲಾಗುತ್ತಿದೆ ಎಂದು ಅವರು ತಿಳಿಸಿದರು. ಸುಮಾರು 5,500 ಕ್ಯೂಸೆಕ್ಸ್‍ನಷ್ಟು ನೀರನ್ನು ಈ ಬಾರಿ ಜಲಾಶಯದಿಂದ ಬಿಡಲಾಗಿದ್ದು, ಪೂರ್ವ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕನಿಷ್ಟ 10 ದಿನಗಳವರೆಗೂ ನೀರು ಬಿಡಲಾಗುವುದು ಎಂದು ಕೆ. ಗೋಪಾಲಯ್ಯ ಹೇಳಿದರು. ಅತಿವೃಷ್ಠಿಯಿಂದಾಗಿ ನಷ್ಟ ಅನುಭವಿಸಿರುವ ರೈತರಿಗೆ ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದು, ಶೀಘ್ರವೇ ಜಿಲ್ಲಾಧಿಕಾರಿಗಳು ವರದಿ ನೀಡಲಿದ್ದಾರೆ. ನಂತರ ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸ

ಹೇಮಾವತಿಯ ಜಲಾಶಯದ ಇಂದಿನ ನೀರಿನ ಮಟ್ಟದ ವರದಿ

ಹೇಮಾವತಿ ಜಲಾಶಯದ ನೀರಿನ ಮಟ್ಟ                                              ಸುದ್ದಿ ಸಂಪಾದಕರು ಹರೀಶ್ ಹೆಚ್ ಆರ್ (ಕೋಟೆ ). ಹಾಸನ ಆ.21(ಕರ್ನಾಟಕ ವಾರ್ತೆ): HEMAVATHI RESERVOIR  Dt- 21-08-2020  6.00 AM  Max Levl: 2922.00 ft Today's lvl :2921.ಝ58 ( 2921.55 )ft, Max Cap: 37.103 TMC  Today's cap: 36.69 ( 36.66 ) Tmc Live  cap : 32.32 ( 32.29 )Tmc   Inflow: 8213 ( 6021 )Cus, Outflow River: 2000 ( 2000 ) cus. Canals- LBC : 3000 (3100) cus, RBC :   300(300) Cus, HRBHLC: 500(-) Cus, Total out flow : 5800 ( 5400 ) cus   note: corresponding last year readings are shown in bracket.

ಹಾಸನ ಜಿಲ್ಲೆಯಲ್ಲಿ ಇಂದು ಹೊಸ ಕೋವಿಡ್ 19 (ಕೊರೊನಾ ಪಾಸೀಟೀವ್ ). ಒಟ್ಟು 143 ಪ್ರಕರಣಗಳು ಒಟ್ಟು 2 ಸಾವು.

ಸುದ್ದಿ ಸಂಪಾದಕರು- ಹರೀಶ್ ಹೆಚ್ ಆರ್ (ಕೋಟೆ). ಹಾಸನ ಜಿಲ್ಲೆಯ ದಿನಾಂಕ 21/ 08/ 2020 ರ  ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ.  ಇಂದು ಒಟ್ಟು  ಹೊಸ ಸೋಂಕಿತರು ಒಂದು -143 ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -140 ಇಂದು ಒಟ್ಟು ಸಾವು -2  ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 60 ಇದುವರೆಗೂ ಒಟ್ಟು  ಸೋಂಕಿತರ ಸಂಖ್ಯೆ -5563  ಇದುವರೆಗೆ  ಚಿಕಿತ್ಸೆಗಾಗಿ ದಾಖಲಾಗಿರುವ  ಸಕ್ರಿಯ  ಸೋಂಕಿತರು  -1833 ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -3575 ಇದುವರೆಗಿನ ಒಟ್ಟು ಸಾವು -155

Pogaru | Karabuu | cover video song | celebrating 100M views | Dhruva Sa...

ವಿಮರ್ಶಾ -vimarsha

ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಸರ್ವರಿಗೂ ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.    Wish you all very happy gowri ganesha festival. 

ಸ್ವತಃ ಅಖಾಡಕ್ಕಿಳಿದ ಪೋಲೀಸ್ ವರಿಷ್ಠಾಧಿಕಾರಿ.

ಸುದ್ದಿ ಸಂಪಾದಕರು : ಹರೀಶ್ ಹೆಚ್ ಆರ್ (ಕೋಟೆ) ನಮ್ಮದು ಒಂದೇ ಇಲಾಖೆ,ಕೇವಲ  ಕೆಳ ಹಂತದ ಅಧಿಕಾರಿಗಳು ಮಾತ್ರ ಕೆಲಸಕ್ಕೆ ಸೀಮಿತವಲ್ಲ,ಅವರ ಕಷ್ಟ ಮೇಲಾಧಿಕಾರಿಗಳಿಗೆ ಗೋತ್ತಾಗುವುದು ಯಾವಾಗ?  ಅವರ ಕಷ್ಟ, ಒತ್ತಡಗಳು ನಮಗೂ ಗೊತ್ತಾಗಬೇಕು ಅಲ್ವ!! ಇದನೆಲ್ಲ ಅರಿತ ಐಪಿಎಸ್  ಅಧಿಕಾರಿ ಸ್ವತಃ ಅಖಾಡಕ್ಕೆ ಇಳಿದಿದ್ದಾರೆ...ಸತತ ಕಿರಿಯ ಸಿಬ್ಬಂದಿಗಳ ಜೊತೆ  ಕಾರ್ಯೋನ್ಮುಖರಾಗಿ ಮಾದರಿಯಾಗಿದ್ದಾರೆ...ಅದರ ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ... ಎಸ್ಪಿ ಹೀಗೆ  ಸ್ವತಃ ಲಾಠಿ ಹಿಡಿದು ಫೀಲ್ಡ್ಗೆ ಇಳಿದಿರುವ ಐಪಿಎಸ್ ಅಧಿಕಾರಿ ಬೇರೆ ಯಾರು ಅಲ್ಲ, ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ್ ಗೌಡ...ಹಾಸನಕ್ಕೆ ಬಂದು ಇನ್ನು ಒಂದು ವರ್ಷ ಆಗಿಲ್ಲ, ಖಡಕ್ ಆಫೀಸರ್ ಅನ್ನೋ ಹಣೆ ಪಟ್ಟಿ ಜನರ ಬಾಯಲಿ ಗುಣಗತೊಡಗಿದೆ..ಇನ್ನು ಎಸ್ಪಿ ಸಾಹೇಬರು ಬರುತ್ತಿದ್ದಾರೆ, ಅಂದ್ರೆ ಇಲಾಖೆ ಅಲ್ಲದೆ  ಆ ಸ್ಥಳದಲ್ಲಿರುವ ಜನರು ಕೂಡ ಅವರ ಕೆಲಸಕ್ಕೆ ಮನಸೋತಿದ್ದಾರೆ.. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಒಂದು ಕಡೆ,ಇನ್ನೂಂದು ಕಡೆ ಕ್ರೈಮ್ ಕೂಡ ಜಾಸ್ತಿ ಇರುತ್ತೆ..ಇಲ್ಲಿ ಹೇಳೂರು ಇಲ್ಲ ಕೇಳೋರು ಇಲ್ಲ!!! ಇಂತ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಟ್ರಾಫಿಕ್ ಇನ್ಸಪೆಕ್ಟರ್ ಬಾಲು,ಹಾಗೂ ನಗರ ಠಾಣೆ ಪಿ ಎಸ್ ಐ ಇವರಿಬ್ಬರು ನಗರಕ್ಕೆ ಬಂದ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ..ಟ್ರಾಫಿಕ್ ಸಮಸ್ಯೆ, ಒಂದಿಷ್ಟು ಕ್

ಕೊರೊನಾ ವಿವಾಹ -ಕೋಟೆ ಕಾಲಂ

ಕೋಟೆ ಕಾಲಂ ಕೊರೊನಾ ವಿವಾಹ  ಇದೊಂತರಾ ಹೊಸತರಾ..ಯಾಕಂದ್ರೆ ಬಾಯಿಬಾಯಿ ಬಡಕೊಂಡ್ರು ಪ್ರಚಾರಕ್ಕಾಗಿ ನೀರಿನಂತೆ ಹಣ ಖರ್ಚುಮಾಡಿದರೂ ಕೇಳದ ಜನರು ತಾವಾಗಿಯೇ ಸರಳ ವಿವಾಹಕ್ಕೆ ಮುಂದಾಗಿದ್ದಾರೆ ಇದಕ್ಕೆ ಕಾರಣವಾಗಿದ್ದು ಮಾತ್ರ ಕಣ್ಣಿಗೆ ಕಾಣದ ವೈರಸ್ ಶ್ರೀಮಂತ ರೆನಿಸಿಕೊಂಡವರು ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಿ ತಮ್ಮ ಲೆವೆಲ್ ಹೆಚ್ಚಿಸಿಕೊಳ್ಳುವ ಆಸೆಯಲ್ಲಿದ್ದವರಿಗೆ ನಿರಾಸೆಯಾದರೆ ಮದುವೆಗಾಗಿ ಸಾಲಾಸೋಲಾಮಾಡಿ ಕಮಗಾಲಾಗುವ ಅಕ್ಕ ದಲ್ಲಿದ್ದ ಮಧ್ಯಮ ವರ್ಗದ ವರು ಹಾಗು ಅರ್ಥಿಕವಾಗಿ ಸಮಕಷ್ಟದಲ್ಲಿರುವವರು ನಿಟ್ಟುಸಿರು ಬಿಟ್ಟಿದ್ದಾರೆ ವಾಸ್ತವದಲ್ಲಿ ಕಳೆದ ಒಂದು ದಶಕದಿಂದ ಮದುವೆ ಎಂಬುದು ಅತ್ಯಂತ ದುಬಾರಿಯಾಗಿ ಪರಿಣಮಿಸಿತ್ತು ಅದಕ್ಕೆ ಸಾಕ್ಷಿಎಂಬಂತೆ ತಾಲುಕು ಮಟ್ಟ ದಲ್ಲಿಯೂ ಸಹ ಲಕ್ಷರೂಪಾಯಿ ಬಾಡಿಗೆಯ ಕಲ್ಯಾಣ ಮಂಟಪ ಗಳು ಸಾಮಾನ್ಯ ಎಂಬಂತಾಗಿತ್ತು ಪ್ರತಿ ವರ್ಷ ಹೊಸ ಐಷಾರಾಮಿ ಕಲ್ಯಾಣ ಮಂಟಪಗಳು ಎಲ್ಲೆಡೆ ತಲೆ ಎತ್ತುವುದು ಸಾಮಾನ್ಯವಾಗಿತ್ತು ಇದರ ಜೊತೆಗೆ ಪ್ರೀ ವೆಡ್ಡಿಂಗ್ ಶೂಟ್ ಹನಿಮೂನ್ ಪ್ಯಾಕೇಜ್ಗಳು ಬೇರೆ ಹೆಣ್ಣುಹೆತ್ತವರನ್ನು ಐರಾಣಾಗಿಸುತ್ತಿದ್ದವು ಇನ್ನು ಬೀಗರ ಔತಣಕ್ಕೆ ಕ್ವಂಟಾಲು ಲೆಕ್ಕದಲ್ಲಿ ಕೋಳಿ ಕುರಿ ಬಲಿಯಾಗುತ್ತಿದ್ದವು ಅದನ್ನು ಪ್ರತಿಷ್ಠೆಯಾಗಿ ಪರಿಗಣಿಸುವುದಲ್ಲದೇ ತುಂಡಿನ ಜೊತೆಗೆ ಸಾಲಾಸೋಲಾ ಮಾಡಿ ಹೆಂಡದ ಹೊಳೆ ಹರಿಸುವುದು ಅಲಿಖಿತವಾಗಿ ನಡೆದುಕೊಂಡು ಬಂದಿತ್ತು ಈಗ ಅದೆಲ್ಲದಕ್ಕೂ ಕಡಿವಾಣ ಬಿದ್ದಿದೆ ಸಾಮೂಹಿಕ ಗುಂ

ಹಾಸನ ಜಿಲ್ಲೆಯ ಗೊರೂರು ಮತ್ತು ವಾಟೆಹೊಳೆ ಜಲಾಶಯಗಳ ಇಂದಿನ ನೀರಿನ ಮಟ್ಟ

ಹೇಮಾವತಿ ಜಲಾಶಯದ ನೀರಿನ ಮಟ್ಟ                                          ಹಾಸನ ಆ.19(ಕರ್ನಾಟಕ ವಾರ್ತೆ): HEMAVATHI RESERVOIR  Dt- 19-08-2020  6.00 AM  Max Levl: 2922.00 ft Today's lvl :2921.32 ( 2921.45 )ft, Max Cap: 37.103 TMC  Today's cap: 36.44 ( 36.57 ) Tmc Live  cap : 32.07 ( 32.19 )Tmc   Inflow: 11581 ( 8173 )Cus, Outflow River: 6700 ( 2000 ) cus. Canals- LBC : 3000 (3200) cus, RBC :   250(300) Cus, HRBHLC: 450(600) Cus, Total out flow : 10400 ( 6100 ) cus   note: corresponding last year readings are shown in bracket. ವಾಟೆಹೊಳೆ ಜಲಾಶಯದ ನೀರಿನ ಮಟ್ಟ                          ಹಾಸನ ಆ 19 (ಕರ್ನಾಟಕ ವಾರ್ತೆ): VOTEHOLE RESERVOIR  Dt- 19-08-2020  6.00 AM  Max Levl: 966.05mt/ 3169.61 ft Today's lvl : 3169.01ft (3168.26) Max Cap: 1.51 TMC  Today's cap: 1475.636 mcft (1431.726) Live  cap :  1341.636 (1287.726) mcft Inflow: 334.19(153 00)Cus, Outflow River: 5.00 (3.00) cus. Canals- LBC : 6.00 (0.00)cus,  RBC :   70.00 (0.00) Cus,    Evoparation: 4.96 (2.78) cus  Spillway : 425.00 (59.22) cus T

ಪ್ರಗತಿಪರರು....ಬುದ್ಧಿಜೀವಿಗಳು -ಕೋಟೆ ಕಾಲಂ.

ಹರೀಶ್ ಹೆಚ್ ಆರ್ (ಕೋಟೆ ). ಬಯಲಲ್ಲಿ ತಿಪ್ಪೇಲಿ ಕಂಡಕಂಡಲ್ಲಿ ಬೆಳಗಾಗುವುದರೊಳಗೆ ಎದ್ದೇಳುವ ನಾಯಿಕೊಡೆಗಳು  ಅಂದೇ ಅವಸಾನವಾಗುವಂತೆ ನಮ್ಮಲ್ಲಿಯೂ ದಿಢೀರ್ ಎಂದು ಯಾವುದಾದರೂ ಒಂದು ಘಟನೆ ನಡೆದರೆ ಸಾಕು ನಾಯಿಕೊಡೆಗಳು ದಿಢೀರನೆ ತಲೆ ಎತ್ತುತ್ತವೆ ಅದರಲ್ಲಿಯೂ ಈ ಪ್ರಗತಿಪರ ಬುದ್ದಿಜೀವಿ ಎಂಬ ನಾಯಿಕೊಡೆಗಳಿಗೆ ಅವಕಾಶ ಸಿಕ್ಕರೆ ಸಾಕು ಸಖ ಹಾಗೂ ಸಖಿಯರೊಂದಿಗೆ ನಿರ್ದಿಷ್ಟಜಾಗದಲ್ಲಿ ಪವಡಿಸುತ್ತವೆ ಇವರಿಂದ ಇದುವರೆಗೂ ಯಾವನಿಗಾದರೂ  ಸ್ವಲ್ಪವಾದರೂ ಸಹಾಯವಾದ ನಿದರ್ಶನ ವಿಲ್ಲ ಇವರು ಜಾತಿಯಿಂದ ಹಿಡಿದು ದೇಶಪ್ರೇಮದವರೆಗೂ ಎಲ್ಲವನ್ನೂ ತಮ್ಮ ಅನುಕೂಲಕ್ಕೆ ಅಂತಾನೆ ಬಳಸಿಕೊಳ್ಳೋದು ಇವರು ಏನು ಹೇಳ್ತಾರೆ ಅನ್ನೋದು ಯಾರಿಗೂ ಅರ್ಥ ಅಗೊಲ್ಲಾ ಅದೇ ಇವರ ವಿಶೇಷತೆ    ಯಾಕೆಂದರೆ  ನಾವು ಏನು ಹೇಳ್ತಿದೀವಿ ಅನ್ನೋದು  ಅವರಿಗೆ ಗೊತ್ತಿಲ್ಲಾ ದೇಶದ ಸೈನಿಕಸತ್ತರು ಬೇರೆಯವರು ನಮ್ಮ ನೆಲಕಬಳಿಸಿದರು ಅದನ್ನು ಸಹ ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡಿ ಶತ್ರುಗಳನ್ನು ಸಮರ್ಥಿಸುವವರು ಈ ನಾಯಿಕೊಡೆಗಳು ಬಹುಸಂಖ್ಯಾತ ಸಮುದಾಯದವರಾದರೂ ಅಲ್ಪಸಂಖ್ಯಾತರ ಓಲೈಕೆಯಲ್ಲಿ ರಾಜಕಾರಣಿಗಳಿಗಿಂತ ಮುಂದಿರುವ ಇವರು ಬೇರೆಯವರ ಮಕ್ಕಳನ್ನು ಮುಂದೆಬಿಟ್ಟು ಸುರಕ್ಷಿತ ಸ್ಥಳದಲ್ಲಿ ತಾವುಮಾತ್ರ ಆರಾಮವಾಗಿ ಇರುವವರು ಇವರನ್ನು ನಂಬಿ ಬರುವ ಅರೆಬೆಂದ ಯುವಕರ ಗತಿ ಅಧೋಗತಿ ಭಯೋತ್ಪಾದಕರು ಕಳ್ಳರು ಕಿಡಿಗೇಡಿಗಳು ಇವರಿಗಿಂತ ನೇರವಾಗಿ ಗುರ್ತಿಸಿಕೊಳ್ಳುತ್ತಾರೆ ಇವರು ಆ ಎ

ಹಾಸನ ಜಿಲ್ಲೆಯ ಕೋವಿಡ್ 19 (ಕೊರೊನಾ ಪಾಸೀಟೀವ್ ).ವರದಿ

ಹಾಸನ ಜಿಲ್ಲೆಯ  ದಿನಾಂಕ 18/ 8/ 2020ರ  ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ. ಮಧ್ಯಾಹ್ನ :-1:30 ನಿಮಿಷದವರೆಗೆ  ಇಂದು ಒಟ್ಟು ಸೋಂಕಿತರು ಒಂದು -177 ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -133 ಇಂದು ಒಟ್ಟು ಸಾವು -07 ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 52. ಇದುವರೆಗೂ ಒಟ್ಟು  ಸೋಂಕಿತರ ಸಂಖ್ಯೆ -4998 ಇದುವರೆಗೆ  ಚಿಕಿತ್ಸೆಗಾಗಿ ದಾಖಲಾಗಿರುವ  ಸಕ್ರಿಯ  ಸೋಂಕಿತರು  -1685 ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -3170 ಇದುವರೆಗಿನ ಒಟ್ಟು ಸಾವು -143

ಹಾಸನ ಜಿಲ್ಲೆಯ ವಿವಿಧ ಜಲಾಶಯದ ಇಂದಿನ ನೀರಿನ ಮಟ್ಟ ಮತ್ತು ಮಳೆ ಪ್ರಮಾಣದ ವರದಿ.

ಹಾಸನ ಜಿಲ್ಲೆಯ ವಿವಿಧ ಜಲಾಶಯಗಳ ನೀರಿನ ಮಟ್ಟ ಮತ್ತು ಮಳೆಯ ಪ್ರಮಾಣ harish h r (kote) ಹರೀಶ್ ಹೆಚ್ ಆರ್ (ಕೋಟೆ). ಹಾಸನ ಆ.18(ಕರ್ನಾಟಕ ವಾರ್ತೆ): HEMAVATHI RESERVOIR Dt- 18-08-2020 6.00 AM Max Levl: 2922.00 ft Today's lvl :2921.22 ( 2921.27 )ft, Max Cap: 37.103 TMC Today's cap: 36.34 ( 36.39 ) Tmc Live cap : 31.97 ( 32.02 )Tmc Inflow: 18145 ( 9189 )Cus, Outflow River: 18800 ( 7600 ) cus. Canals- LBC : 2150 (3200) cus, RBC : 150(300) Cus, HRBHLC: 450(600) Cus, Total out flow : 21550 ( 11700 ) cus note: corresponding last year readings are shown in bracket. ವಾಟೆಹೊಳೆ ಜಲಾಶಯದ ನೀರಿನ ಮಟ್ಟ VATEHOLE RESERVOIR Dt- 18-08-2020 6.00 AM Max Levl: 966.05mt/ 3169.61 ft Today's lvl : 3169.28ft (3168.13) Max Cap: 1.51 TMC Today's cap: 1490.909 mcft (1424.090) Live cap : 1346.909 (1280.090) mcft Inflow: 521.79 (535 00)Cus, Outflow River: 5.00 (3.00) cus. Canals- LBC : 6.00 (0.00)cus, RBC : 85.00 (0.00) Cus, Evoparation: 3.31 (2.77) c

ಹಾಸನ ಜಿಲ್ಲೆಯ ಗೊರೂರು ಜಲಾಶಯದ ಇಂದಿನ ನೀರಿನ ಮಟ್ಟ

ಹರೀಶ್ ಕೋಟೆ ಹೆಚ್ ಆರ್ ಹಾಸನ ಆ.18(ಕರ್ನಾಟಕ ವಾರ್ತೆ): HEMAVATHI RESERVOIR Dt- 18-08-2020 6.00 AM Max Levl: 2922.00 ft Today's lvl :2921.22 ( 2921.27 )ft, Max Cap: 37.103 TMC Today's cap: 36.34 ( 36.39 ) Tmc Live cap : 31.97 ( 32.02 )Tmc Inflow: 18145 ( 9189 )Cus, Outflow River: 18800 ( 7600 ) cus. Canals- LBC : 2150 (3200) cus, RBC : 150(300) Cus, HRBHLC: 450(600) Cus, Total out flow : 21550 ( 11700 ) cus note: corresponding last year readings are shown in bracket. ವಿಮರ್ಶಾ -vimarsha

ಹಾಸನ ಜಿಲ್ಲೆಯ ಇಂದು ಒಟ್ಟು ಕೊರೊನಾ ಸೋಂಕಿತರು -250. ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -275 ಇಂದು ಒಟ್ಟು ಸಾವು -09.

ಹಾಸನ ಜಿಲ್ಲೆಯ  ದಿನಾಂಕ 17/ 8/ 2020ರ  ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ. ಮಧ್ಯಾಹ್ನ :-1:30 ನಿಮಿಷದವರೆಗೆ  ಇಂದು ಒಟ್ಟು ಸೋಂಕಿತರು -250. ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -275 ಇಂದು ಒಟ್ಟು ಸಾವು -09 ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 58. ಇದುವರೆಗೂ ಒಟ್ಟು  ಸೋಂಕಿತರ ಸಂಖ್ಯೆ -4821 ಇದುವರೆಗೆ  ಚಿಕಿತ್ಸೆಗಾಗಿ ದಾಖಲಾಗಿರುವ  ಸಕ್ರಿಯ  ಸೋಂಕಿತರು  -1648 ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -3037 ಇದುವರೆಗಿನ ಒಟ್ಟು ಸಾವು -136

ಹಾಸನ ಜಿಲ್ಲೆಯ ಕೋವಿಡ್ -19 ವರದಿ. 16/08/2020.

ಹಾಸನ ಜಿಲ್ಲೆಯ  ದಿನಾಂಕ 16/ 8/ 2020ರ  ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ. ಮಧ್ಯಾಹ್ನ :-1:30 ನಿಮಿಷದವರೆಗೆ  ಇಂದು ಒಟ್ಟು ಸೋಂಕಿತರು ಒಂದು -145. ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -309 ಇಂದು ಒಟ್ಟು ಸಾವು -03 ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 54. ಇದುವರೆಗೂ ಒಟ್ಟು  ಸೋಂಕಿತರ ಸಂಖ್ಯೆ -4571 ಇದುವರೆಗೆ  ಚಿಕಿತ್ಸೆಗಾಗಿ ದಾಖಲಾಗಿರುವ  ಸಕ್ರಿಯ  ಸೋಂಕಿತರು  -1682 ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -2762 ಇದುವರೆಗಿನ ಒಟ್ಟು ಸಾವು -127.

ಹಾಸನ ಜಿಲ್ಲೆಯ ದಿನಾಂಕ 15/ 8/ 2020ರ ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ.ಮಧ್ಯಾಹ್ನ :-1:30 ನಿಮಿಷದವರೆಗೆ ಇಂದು ಒಟ್ಟು ಸೋಂಕಿತರು ಒಂದು -154 ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -124ಇಂದು ಒಟ್ಟು ಸಾವು -04ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 54.

ವಿಮರ್ಶಾ -vimarsha ಹಾಸನ ಜಿಲ್ಲೆಯ  ದಿನಾಂಕ 15/ 8/ 2020ರ  ಕೋವಿಡ್ 19 (ಕೊರೊನಾ ಪಾಸೀಟೀವ್ ) ವರದಿ. ಮಧ್ಯಾಹ್ನ :-1:30 ನಿಮಿಷದವರೆಗೆ  ಇಂದು ಒಟ್ಟು ಸೋಂಕಿತರು ಒಂದು -154  ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -124 ಇಂದು ಒಟ್ಟು ಸಾವು -04 ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 54. ಇದುವರೆಗೂ ಒಟ್ಟು  ಸೋಂಕಿತರ ಸಂಖ್ಯೆ -4426 ಇದುವರೆಗೆ  ಚಿಕಿತ್ಸೆಗಾಗಿ ದಾಖಲಾಗಿರುವ  ಸಕ್ರಿಯ  ಸೋಂಕಿತರು  -1849 ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -2453 ಇದುವರೆಗಿನ ಒಟ್ಟು ಸಾವು -124.

JAI JAI SWAMI VIVEKANANDA | KANNADA | Feat. AIRAA UDUPI | SANDESH BABU |...

Wish you all very happy independence day,ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ವಿಮರ್ಶಾ -vimarsha

ಹಾಸನ ಜಿಲ್ಲೆಯಲ್ಲಿ ಇಂದು ಒಟ್ಟು 157 ಕೋವಿಡ್ ಸೋಂಕಿತರ ಪತ್ತೆ. ಒಟ್ಟು 2 ಸಾವು. 4272 ಕ್ಕೇರಿದ ಒಟ್ಟು ಸೋಂಕಿತರ ಸಂಖ್ಯೆ.

ಹಾಸನ ಜಿಲ್ಲೆಯ ದಿನಾಂಕ 14/08 /2020ರ ಕೋವಿಡ್ 19 ( ಕೊರೊನಾ ಪಾಸೀಟೀವ್). ವರದಿ. ಮಧ್ಯಾಹ್ನ  1:30 .ನಿಮಿಷದ ವರೆಗೆ. ಇಂದು ಒಟ್ಟು ಸೋಂಕಿತರು -157 ಇಂದು ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು -139. ಇಂದು ಒಟ್ಟು ಸಾವು -.02  ಇದುವರೆಗಿನ ಒಟ್ಟು ಸೋಂಕಿತರು -4272  ಇದುವರೆಗೆ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾದವರು-2329 ಇದುವರೆಗೆ ಚಿಕಿತ್ಸೆಯಲ್ಲಿರುವ ಒಟ್ಟು ಸೋಂಕಿತರು-1823. ಇದುವರೆಗೆ ತೀವ್ರ ನಿಘಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವರು-50 ಇದುವರೆಗಿನ ಒಟ್ಟು ಸಾವು-120

ಇಂದು ಹಾಸನದಲ್ಲಿ ಒಟ್ಟು 129 ಕೊರೊನಾ ಪಾಸೀಟೀವ್ ಪತ್ತೆ. ಇಂದು ಒಟ್ಟು 2 ಸಾವು

ಹಾಸನ ಜಿಲ್ಲೆಯ ದಿನಾಂಕ 13/ 8/ 2020ರ  ಕೋವಿಡ್ 19 (ಕೊರೊನಾ ಪಾಸೀಟೀವ್ ) ಮಧ್ಯಾಹ್ನ :-1:30 ನಿಮಿಷದವರೆಗೆ  ಇಂದು ಒಟ್ಟು ಸೋಂಕಿತರು ಒಂದು -129  ಇಂದು ಒಟ್ಟು ಗುಣಮುಖರಾಗಿ ಬಿಡುಗಡೆ ಹೊಂದಿದವರು -502  ಇಂದು ಒಟ್ಟು ಸಾವು -2  ಇಂದು ತೀವ್ರ  ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 52  ಇದುವರೆಗೂ ಒಟ್ಟು  ಸೋಂಕಿತರ ಸಂಖ್ಯೆ -4115  ಇದುವರೆಗೆ  ಚಿಕಿತ್ಸೆಗಾಗಿ ದಾಖಲಾಗಿರುವ  ಸಕ್ರಿಯ  ಸೋಂಕಿತರು  -1807 ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ -2190  ಇದುವರೆಗಿನ ಒಟ್ಟು ಸಾವು -118

ಹಾಸನ :ಇಂದು 255 ಕೊರೊನಾ ಪಾಸೀಟೀವ್ ಸೋಂಕಿತರ ಪತ್ತೆ.

ವಿಮರ್ಶಾ -vimarsha ಹಾಸನ ಜಿಲ್ಲಾ ಕೋವಿಡ್ 19 (ಕೊರೋನಾ ಪಾಸೀಟೀವ್). ದಿನಾಂಕ 12 /08 /2020ರ  ಮಧ್ಯಾಹ್ನ 1.30 ವರೆಗಿನ ವರದಿ. ಇಂದು ಒಟ್ಟು ಸೋಂಕಿತರ ಸಂಖ್ಯೆ- 255 ಇಂದು ಒಟ್ಟು ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ- 162 ಇಂದು ಒಟ್ಟು ಸಾವು -06. ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ  3986. ಹಾಲಿ ಚಿಕಿತ್ಸೆ ಪಡುತ್ತಿರುವ ಸೋಂಕಿತರ ಸಂಖ್ಯೆ -2181   ಇದುವರೆಗೆ  ಗುಣಮುಖರಾಗಿ ಬಿಡುಗಡೆ ಹೊಂದಿದವರು-1688. ಇದುವರೆಗಿನ ಒಟ್ಟು ಸಾವು ಒಂದು 116 ತೀವ್ರ ನಿಗಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 49

ನಿಮ್ಮ ಊರು ,ನಿಮ್ಮ ಜನ, ನಿಮ್ಮ ವಿಶೇಷತೆ ,ಲೇಖನ ಅಥವಾ ಕಿರುಚಿತ್ರ ಪ್ರಕಟಣೆ ಅಥವಾ ಪ್ರಸಾರದ ಬಗ್ಗೆ ವಿಶೇಷ ಪ್ರಕಟನೆ.

ವಿಮರ್ಶಾ -vimarsha  ನಿಮ್ಮ ಊರು, ನಿಮ್ಮ  ಜನ ,ನಿಮ್ಮ ವಿಶೇಷತೆ.. ಪ್ರಿಯ ಬಂಧುಗಳೇ ನೀವು ವಾಸಿಸುತ್ತಿರುವ ನಿಮ್ಮ ಊರು, ನಿಮ್ಮ ಹೋಬಳಿ, ನಿಮ್ಮ ತಾಲೂಕು ಹಾಗೂ ನಿಮ್ಮ ಜಿಲ್ಲೆಯ ವಿಶೇಷ ಸಾಧಕರ ಬಗ್ಗೆ ಅಂದರೆ ಶಿಕ್ಷಣ, ಆರೋಗ್ಯ ,ಸಮಾಜ ಸೇವೆ ,ಕ್ರೀಡೆ, ಸಾಹಿತ್ಯ ,ಸಂಗೀತ, ಕಲೆ ಮನೋರಂಜನೆ ,ಈ ಕ್ಷೇತ್ರಗಳಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಯ  ಲೇಖನ ಅಥವಾ ಅವರ ಸಂದರ್ಶನ ಅಥವಾ ಕಿರುಚಿತ್ರ, ಈ ವಿಚಾರವಾಗಿ ನೀವು   ಚಿಕ್ಕದಾದ ಒಂದು ವಿಡಿಯೋ ಮಾಡಿ ನಮಗೆ ಕಳಿಸಿ ಕೊಡಬಹುದು ಇದಲ್ಲದೆ ನಿಮ್ಮೂರಿನ  ವಿಶೇಷತೆಗಳು ಅಂದರೆ ದೇಗುಲಗಳು ಪ್ರೇಕ್ಷಣಿಕ ಸ್ಥಳಗಳು , ಸ್ಮಾರಕಗಳು ,ಹಬ್ಬ-ಹರಿದಿನ ಜಾತ್ರೆಗಳು ಇವುಗಳ ಬಗ್ಗೆ ಯೂ ಕಳಿಸಬಹುದು. ನೀವು ಲೇಖನ ಅಥವಾ ಕಿರುಚಿತ್ರಗಳ ವಿಡಿಯೋಗಳನ್ನು ಕಳಿಸುವಾಗ ಅವುಗಳ ಬಗ್ಗೆ ಸೂಕ್ತ ದಾಖಲೆಗಳನ್ನು ತಪ್ಪದೆ ಕಳಿಸಿಕೊಡಬೇಕು ಹಾಗೂ ನಿಮ್ಮ ಹೆಸರು ವಿಳಾಸ ಸಂಪರ್ಕ ಸಂಖ್ಯೆ ಹಾಗೂ ನಿಮ್ಮ ಸಂಪೂರ್ಣ ವಿವರಗಳನ್ನು ಬರೆದು ಕಳುಹಿಸಿ ಕೊಡಬೇಕು. ನಾವು ನಮ್ಮ ವಾಹಿನಿಯಲ್ಲಿ ಪ್ರಸಾರ ಅಥವಾ ಪ್ರಕಟನೆ ಮಾಡುತ್ತೇವೆ . ** ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ ** ವಿ.ಸೂ. :ನಿಮ್ಮ ಲೇಖನ ಅಥವಾ ವಿಡಿಯೋಗಳು ಪ್ರಸಾರ ಪ್ರಕಟನೆ ಆಯ್ಕೆ ಸಂಪಾದಕರ ತೀರ್ಮಾನವಾಗಿರುತ್ತದೆ ಅವರು ಒಪ್ಪಿರುವ ಅಥವಾ ಸ್ವೀಕರಿಸುವ ಲೇಖನ ಅಥವಾ ವಿಡಿಯೋಗಳನ್ನು ಮಾತ್ರ ನಾವು ಪ್ರಸಾರ ಅಥವಾ ಪ್ರಕಟನೆ ಮಾ

ಹಾಸನ ಜಿಲ್ಲೆಯ ಕೋವಿಡ್-19 ಕೊರೊನಾ ಪಾಸೀಟೀವ್ ವರದಿ(11/09/2020).

ಹಾಸನ ಜಿಲ್ಲೆಯ ದಿನಾಂಕ 11/08 /2020ರ ಕೋವಿಡ್ 19 ( ಕೊರೊನಾ ಪಾಸೀಟೀವ್). ವರದಿ. ಮಧ್ಯಾಹ್ನ  1:30 .ನಿಮಿಷದ ವರೆಗೆ. ಇಂದು ಒಟ್ಟು ಸೋಂಕಿತರು -145 ಇಂದು ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು -149. ಇಂದು ಒಟ್ಟು ಸಾವು -3. ಇದುವರೆಗಿನ ಒಟ್ಟು ಸೋಂಕಿತರು -3731. ಇದುವರೆಗೆ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾದವರು-1526 ಇದುವರೆಗೆ ಚಿಕಿತ್ಸೆಯಲ್ಲಿರುವ ಒಟ್ಟು ಸೋಂಕಿತರು-2095. ಇದುವರೆಗೆ ತೀವ್ರ ನಿಘಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವರು-42. ಇದುವರೆಗಿನ ಒಟ್ಟು ಸಾವು-110 ಹಾಸನ ಜಿಲ್ಲೆಯ ಕೊರೊನಾ ವರದಿ

Jai Jai Swami Vivekananda | Official | Motion Poster | 2020 | 4K

ವಿಮರ್ಶಾ -vimarsha

jai jai swami vivekananda (ಜೈ ಜೈ ಸ್ವಾಮಿ ವಿವೇಕಾನಂದ).

ನೀನು ಇನ್ನೊಬ್ಬರಿಗೋಸ್ಕರ ಬದುಕಿದರೆ ಅದಕ್ಕೆ ಬದುಕು ಅಂತಾರೆ , ಇಲ್ಲಾಂದ್ರೆ ನೀನು ಬದುಕಿದ್ದೂ ಸತ್ತಂತೆಯೇ ' ಇದು ಮಹಾ ಚೇತನ ಸ್ವಾಮಿ ವಿವೇಕಾನಂದರ ಮಾತುಗಳು. ಇಡೀ ವಿಶ್ವಕ್ಕೆ ಅವರು ಸಾರಿದ ಇಂತಹ ನುಡಿಗಳು ಯುವಕರ ಎದೆಯಲ್ಲಿ ಬೆಚ್ಚಗೆ ಕೂತಿದ್ದಂತೂ ನಿಜ. ಎಲ್ಲರ ಪಾಲಿಗೆ ಅವರು ಒಂದು ಸ್ಪೂರ್ತಿಯ ಸೆಲೆ. ಅವರಾಡಿದ ನುಡಿಗಳನ್ನೇ ದಾರಿದೀಪವಾಗಿಸಿ , ಅವರು ಬದುಕಿ ನಡೆದು ತೋರಿಸಿದ ದಾರಿಯನ್ನೇ ಅನುಸರಿಸಿ , ಅವರನ್ನು ಬದುಕಿನ ದಿವ್ಯ ಚೇತನವನ್ನಾಗಿಸಿ ಆರಾಧಿಸಿಕೊಂಡು ಬಂದಂತಹ ಮಂಗಳೂರಿನ ಒಂದು ಯುವಕರ ತಂಡ 'ಜೈ ಜೈ ಸ್ವಾಮಿ ವಿವೇಕಾನಂದ ' ಎಂಬ ಸಾಹಿತ್ಯ ಸಂಗೀತ ದ್ರೃಶ್ಯ ಮುದ್ರಿಕೆಯನ್ನು  ಹೊರತಂದಿದ್ದಾರೆ. ಇದರ ಹಿರಿತನ ಏನೆಂದರೆ ಈ ಸಂಗೀತ ಮುದ್ರಿಕೆ 4 ಭಾಷೆಯಲ್ಲಿ( ಇಂಗ್ಲಿಷ್ ಹಿಂದಿ ಕನ್ನಡ ಮತ್ತು ತುಳು) ತಯಾರಾಗಿರುವುದು. ಬಹುಶ ಇದು ಆಲ್ಬಮ್ ನ ಇತಿಹಾಸದಲ್ಲಿಯೇ ಮೊದಲು ಎಂದರೆ ತಪ್ಪಾಗಲಾರದು.  ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದವರು 15 ಕ್ಕಿಂತಲೂ ಹೆಚ್ಚು ಕಿರುಚಿತ್ರಗಳನ್ನು ರಚಿಸಿ ನಿರ್ದೇಶಿಸಿ ಅಂತಾರಾಷ್ಟ್ರೀಯ ಪುರಸ್ಕಾರ ಪಡೆದು 'ಚೌಕಿ ರಂಗಿನ ಮನೆ' ಎಂಬ ಕಲಾತ್ಮಕ ಹಾಗು ಪ್ರಯೋಗಾತ್ಮಕ ಚಲನಚಿತ್ರ ವನ್ನು  ನಿರ್ದೇಶಿಸಿ , ನಿರ್ಮಿಸಿದ ಸಿ. ಜಯಪ್ರಕಾಶ್ ರವರು.  ಜೈ ಜೈ ಸ್ವಾಮಿ ವಿವೇಕಾನಂದ ಜಯಪ್ರಕಾಶ್ ರವರ ಕನಸಿನ ಕೂಸು. ಇದಕ್ಕೆ ಎರಡು ವರ್ಷಗಳಿಂದಲೂ ತನ್ನನ್ನು ತಾನು ತೊಡಗಿಸಿಕೊಂಡು ಇದೀಗ ಆಗಸ್ಟ್ 15

"ಮೆಕ್ಕೆಜೋಳ/ಮುಸುಕಿನ ಜೋಳ ಬೆಳೆದ ರೈತರಿಗೆ ಸರ್ಕಾರದಿಂದ 5000ರೂಪಾಯಿ ಸಹಾಯಧನ ,ಹೆಸರು...

ವಿಮರ್ಶಾ -vimarsha

ಭಾರತ ಮತ್ತು ರಾಮರಾಜ್ಯ

ಶಾಂತಿ, ಸೌಹಾರ್ದತೆ,ನೆಮ್ಮದಿ,ಅರ್ಥಿಕ,ಸಾಮಾಜಿಕ,ಸಮಾನತೆಯ  ಪ್ರಗತಿ ಮತ್ತು ಅಭಿವೃದ್ಧಿಯುಕ್ತ ಭಾರತ...   ಸಬ್ ಕಾ ಸಾಥ್ ,ಸಬ್ ಕಾ ವಿಕಾಸ್.. #ರೋಟಿ ಕಪಡಾ ಔರ್ ಮಕಾನ್ #Roti kapada aur makan. #ಸಬ್ ಕಾ ಸಾಥ್ ಸಬ್  ಕಾ ವಿಕಾಸ್ # sab ka saath sab ka vikas #ಭಾರತ ಮತ್ತು ರಾಮರಾಜ್ಯ   #India and Ramarajya "ರಾಮ ರಾಜ್ಯ "....
ನೀವು ಮನೆಯಲ್ಲಿ ಮಲಗಿದ್ದೀರಿ, ಹಬ್ಬಗಳನ್ನು ಆನಂದಿಸುತ್ತೀರಿ ಏಕೆಂದರೆ ಯಾರಾದರೂ ಗಡಿಯಲ್ಲಿ ಹೋರಾಡುತ್ತಾರೆ, ಯಾರಾದರೂ ನಮಗಾಗಿ ಆಸ್ಪತ್ರೆಯಲ್ಲಿ ಹೋರಾಡುತ್ತಾರೆ. ನಾವು ರಾಷ್ಟ್ರಕ್ಕಾಗಿ ಜೀವನವನ್ನು ತ್ಯಾಗ ಮಾಡುತ್ತಿದ್ದೇವೆ ಇಂದಿನವರೆಗೂ, ಸರಾಸರಿ ನಾವು ಕೋವಿಡ್ -19 ರ ಕಾರಣದಿಂದಾಗಿ ಭಾರತದಲ್ಲಿ 175 ವೈದ್ಯರನ್ನು ಕಳೆದುಕೊಂಡಿದ್ದೇವೆ. ಭಾರತೀಯ ಜನರಿಗೆ ಸೇವೆ ಸಲ್ಲಿಸುವಾಗ ನಾವು ನಮ್ಮ ಜೀವನವನ್ನು ತ್ಯಾಗ ಮಾಡಿದ್ದೇವೆ ಎಲ್ಲರ ಗೌರವಾನ್ವಿತ ವಾರಿಯರ್ಸ್ ನೆನಪಿನಲ್ಲಿ ದೆಹಲಿಯಲ್ಲಿ ಸ್ಮಾರಕವನ್ನು ಮಾಡಲು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ # SALUTE_WARRIORS🙏🙌 #RIP ವಿಮರ್ಶಾ -vimarsha

hassansime.in: ಹಿಮತ್ ಸಿಂಗ್ ಕಾರ್ಖಾನೆಯ 130 ಜನರಿಗೆ ಕರೋನಾ ದೃಢ ಕಂಪನಿ ಸ...

hassansime.in: ಹಿಮತ್ ಸಿಂಗ್ ಕಾರ್ಖಾನೆಯ 130 ಜನರಿಗೆ ಕರೋನಾ ದೃಢ ಕಂಪನಿ ಸ... :  ಹಾಸನ:ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಗ್ ಕಾ ಲಿನೆನ್ಸ್ ಬಟ್ಟೆ ಕಾರ್ಖಾನೆಯ ಕಾರ್ಮಿಕರು ಹಾಗೂ ಸಿಬ್ಬಂದಿ ಸೇರಿ 130 ಜನರಿಗೆ ಕರೊನಾ ದೃಢಪಟ್ಟಿದ್ದು, ಕಂಪನಿ ಸೀಲ್... ವಿಮರ್ಶಾ -vimarsha