ಹೊಸತನ ಹುಟ್ಟುಹಾಕುವ, ಸಮಸ್ಯೆ ಬಗೆಹರಿಸುವ, ಕಠಿಣವನ್ನು ಸರಳವಾಗಿಸುವ ವಿಜ್ಞಾನವು ದೈನಂದಿನ ಜೀವನದ ಭಾಗವಾಗಿದೆ. ಈ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ಶ್ರೀ ಸರ್ ಸಿ.ವಿ.ರಾಮನ್ ಸೇರಿದಂತೆ ಎಲ್ಲ ವಿಜ್ಞಾನಿಗಳಿಗೆ, ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ನಮನಗಳನ್ನು ಸಲ್ಲಿಸೋಣ. #Chief Minister of Karnataka BS Yediyurappa #ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ #nationalscienceday #national science day-2021 #diprkarnataka
News/information/advertising/entertainment