ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಕೋಟೆ ಕಾಲಂ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕರೋನಾ... ಜ್ಯೋತಿಷ್ಯ... ಭವಿಷ್ಯ -ಕೋಟೆ ಕಾಲಂ

ಲೇಖಕರು ಮತ್ತು ಸಂಪಾದಕರು ಹರೀಶ್ .ಹೆಚ್ ಆರ್ ಕೋಟೆ. ....ಜ್ಯೋತಿಷ್ಯ......ಭವಿಷ್ಯ ಕರೋನಾ ಈ ಮೂರಕ್ಷರ ಈ ವರ್ಷ ಮಾಡಿದಷ್ಟು ಅನಾಹುತ ಯಾವ ಮಹಾಯುದ್ದಕ್ಜೇನು ಕಡಿಮೆ ಇಲ್ಲಾ ಒಂದೆಡೆ ಅತಿಯಾದ ತಂತ್ರಜ್ಞಾನ ದ ಆವಿಷ್ಕಾರ ವಿಜ್ಞಾನದ ಊಹೆಗೂ ನಿಲುಕದ ನಾಗಾಲೋಟಾ ಮನುಷ್ಯ ನಿಗೆ ಸಾವಿನ ಸುಳಿವು ಸಿಗದಂತೆ ಮಾಡುವ ಚಾಲೆಂಜ್ ಹಾಕುತ್ತಿದ್ದ ವೈದ್ಯಕೀಯ ವಿಜ್ಞಾನ ದ ದುರಹಂಕಾರ ಸೂಪರ್‌ ಪವರ್ ಆಗುವ ಮುಂದುವರೆದ ದೇಶಗಳ ದುರಾಸೆ ಎಲ್ಲವನ್ನು ಹಣದಲ್ಲಿಯೇ ಅಳೆಯುವ ಮನುಷ್ಯನ ಮೆಟೀರಿಯಲಿಸ್ಟಿಕ್ ಮನೋಭಾವ ಎಲ್ಲದಕ್ಕೂ ತಿಲಾಂಜಲಿ ನೀಡುವಂತೆ ಮಾಡಿದ ಕೊರೋನಾ ಮನುಷ್ಯನನ್ನು ವಾಪಾಸು ಭ್ರಮಾಲೋಕದಿಂದ ಹೊರತಂದು ನೀನು ಇಷ್ಟೇ ಎಂಬ ವಾಸ್ತವದ ಮಸಣಕ್ಕೆ ಎಳೆತಂದು ಅನಾಥ ವಾಗಿ ಬಿಸಾಡಿ ಹೋಯಿತು ಕರೋನಾ ದಲ್ಲಿಯೂ ಬಿಡದೆ ದುಂಡಾಗಿ ಮೇಯ್ದ ನಮ್ಮ ರಾಜಕಾರಣಿಗಳು ಅಧಿಕಾರಿಗಳು ಪ್ರಥಮ ಬಾರಿಗೆ ಸಾವಿನ ಭಯದಿಂದ ನಲುಗಿಹೋದರಲ್ಲದೆ ಹಲವರು ಇಹಲೋಕ ತ್ಯಜಿಸಿದರು ರಾಜಕಾರಣಿಗಳ ಹೆಣವನ್ನು ಅನಾಥ ಶವದಂತೆ ಸಂಸ್ಕಾರ ಮಾಡಿದ್ದು ಅಮಾನವೀಯ ಎನಿಸಿದರೂ ಸಾವಿನಲ್ಲು ಪ್ರಥಮ ಬಾರಿಗೆ ಸಮಾನತೆ ಕಾಪಾಡಿದ್ದಾರೆ ಎನಿಸಿತು ಕೊರೋನಾ ಚಿಕಿತ್ಸೆಗಾಗಿ ಖರ್ಚಾದ ಕೋಟ್ಯಾಂತರ ರೂಪಾಯಿ ಹಣ ಯಾರ್ಯಾರ ಪಾಲಾಯಿತೋ ತಿಳಿಯದು ಪ್ರತಿ ಜಿಲ್ಲೆಯಲ್ಲಿಯೂ ನಿತ್ಯ ಸರ್ಕಾರಿ ಲೆಕ್ಕದಲ್ಲಿ ನೂರಾರು ಜನ ಕೊರೋನಾ ಸೋಂಕಿತರು ಪತ್ತೆಯಾದರು ಅವರ ಹೆಸರಲ್ಲಿ ಹಣ ಖರ್ಚಾಯಿತು ಹಲವಾರು ಜನರು ದಿಡೀರ್ ಶ

ಸಾಹಿತ್ಯ ಪರಿಷದ್ ಅಖಾಡ-ಕೋಟೆ ಕಾಲಂ

ಹರೀಶ್ ಹೆಚ್ ಆರ್  ಕೋಟೆ  ಸಾಹಿತ್ಯ ಪರಿಷತ್ತಿನ ಅಖಾಡ ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತಿನ ಈ ಅವಧಿ ಮುಗಿಯಲು ಇನ್ನೂ ಹಲವು ತಿಂಗಳುಗಳ ಸಮಯವಿದ್ದರೂ ಆಕಾಂಕ್ಷಿಗಳ ಉತ್ಸಾಹ ಈಗಲೇ ಸ್ಪೋಟಗೊಂಡಿದೆ ಜಿಲ್ಲಾಕೇಂದ್ರ ದಲ್ಲಿ ಒಳ್ಳೆಯ ಭವನ ಸಮ್ಮೇಳನಗಳಿಗೆ ಸರಕಾರದ ಅನುದಾನ ಖರ್ಚಿಗೆ ಎಂದು ಬಾಡಿಗೆ ಕಾರ್ಯಕ್ರಮ ಗಳಿಗೆ ದಾನಿಗಳಿಂದ ತನುಮನ ಎಲ್ಲದಕ್ಕಿಂತ ಆರ್ಥಿಕ ಸಹಾಯ ಇನ್ನು ತಮಗೆ ಬೇಕಾದವರಿಗೆ ಸಮ್ಮೇಳನಗಳ ಅಧ್ಯಕ್ಷರನ್ನಾಗಿಸುವ ಅವಕಾಶ ಹೋಬಳಿ ಮಟ್ಟದವರೆಗೂ ಚಂದಾ ವಸೂಲಿಯ ಅವಕಾಶ ಎಲ್ಲೆಡೆ ತಮ್ಮ ಶಿಷ್ಯರನ್ನು ಪ್ರತಿಷ್ಠಾಪಿಸುವ ವ್ಯವಸ್ಥೆ ಆ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳ ಗಮನ ಸೆಳೆಯುವ ಮೂಲಕ ವೈಯಕ್ತಿಕ ವಾಗಿ ಸಾಕಷ್ಟು ಪ್ರಯೋಜನ ಪಡೆಯಲು ಇರುವ ಸಾಧ್ಯತೆಗಳು ಆ ಸ್ಥಾನದ ಮೇಲೆ ಹೆಚ್ಚು ಜನರು ಮುಗಿಬೀಳುವಂತೆ ಮಾಡಿದೆ ಎ.ಜಿ.ಹರಿಗೋಪಾಲ್ ಸಾಹಿತ್ಯ ಪರಿಷತ್ತಿನ ಸುಂದರ ಕಟ್ಟಡ ಕಟ್ಟಿದ ನಂತರ ಇನ್ನಿಲ್ಲದ ಡಿಮ್ಯಾಂಡ್ ಬಂದ ಜಿಲ್ಲಾ ಕಸಾಪ ಮದನಗೌಡರ ಕ್ರಿಯಾಶೀಲತೆ ಫಲವಾಗಿ ಅಧ್ಯಕ್ಷ ಗಾದಿಗೆ ಸ್ಟಾರ್ ವ್ಯಾಲ್ಯು ಬಂದಿತು ಹೆಚ್ ಬಿ ರಮೇಶ್ ಅದಕ್ಕೆ ಸಾತ್ವಿಕ ರೂಪನೀಡುವ ಮೂಲಕ ಹೊಸರೀತಿಯ ಚಲನೆ ನೀಡಿದ್ದಲ್ಲದೆ ಎಲ್ಲಾ ವರ್ಗದ ಜನರೂ ಸಕ್ರಿಯವಾಗಿ ಪರಿಷತ್ತಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ನಂತರದ ಅವದಿಯಲ್ಲಿ ಪರಿಷತ್ತು ಅಧ್ಯಕ್ಷರು ಹಾಗೂ ಅವರ ಊಳಿಗದವರ ಸೊತ್ತು ಎಂಬಂತಾಯಿತಲ್ಲದೇ ಬೇಕಾದವರನ್ನು ಬೇಕಾಬಿಟ್ಟಿ ಸ