ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

https://youtube.com/shorts/NiWoxtbFxOo?feature=share ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಭಾರತೀಯ ಕಡಲ ತೀರ ರಕ್ಷಣಾ ಪಡೆ

ನೆರೆಯ ಶ್ರೀಲಂಕಾ ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತಕ್ಕೆ ಶ್ರೀಲಂಕಾದ ನಾಗರೀಕರು ಅನಧಿಕೃತ ವಲಸೆ ಬರಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ರಾಮೇಶ್ವರಂ ಬಳಿಯ ಮಂಡಪ್ಪಂ ಎಂಬ ಪ್ರದೇಶದಲ್ಲಿ ನೌಕಾಪಡೆ ಸೈನಿಕರು ಗಸ್ತು ತಿರುಗುತ್ತಿದ್ದಾರೆ . 👇👇👇👇👇👇👇👇👇👇 https://youtube.com/shorts/NiWoxtbFxOo?feature=share