ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಸಚಿವ ಶ್ರೀ ಗೋಪಾಲಯ್ಯರವರಿಂದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಚಿವ ಶ್ರೀ ಬಿ. ಗೋಪಾಲಯ್ಯರವರಿಂದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ.

                                  ಸಂಪಾದಕರು                                ಹರೀಶ್ ಹೆಚ್ ಆರ್                        ಕೋಟೆ.  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರೀಕ  ಸರಬರಾಜು ಮತ್ತು  ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ  ಬಿ.ಗೋಪಾಲಯ್ಯ ಅವರು  ಚನ್ನರಾಯಪಟ್ಟಣಲ್ಲಿಂದು  ರೂ   2148 ಲಕ್ಷ ಮೊತ್ತದಲ್ಲಿ ತಾಲ್ಲೂಕಿನ ವಿವಿಧೆಡೆ  ನಡೆಯುತ್ತಿರುವ 17 ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು,ಶಾಸಕರಾದ ಶ್ರೀಯುತ ಸಿ ಎನ್ ಬಾಲಕ್ರೃಷ್ಣರವರು ಉಪಸ್ಥಿತರಿದ್ದರು.