ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ನಿಧನ ವಾರ್ತೆ. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಮಾಜ ಸೇವಕರು,ನಿರೂಪಕರು ಹಾಸನದ ಶ್ರೀ ಎನ್ ಆರ್.ಕೃಷ್ಣ ಸ್ವರೂಪ್ (67 )ವರ್ಷ ಇಂದು ಬೆಳಿಗ್ಗೆ ಅನಾರೋಗ್ಯದ ನಿಮಿತ್ತ ನಿಧನರಾದರು.

ಸಮಾಜ ಸೇವಕರು ಹಾಸನದ ಶ್ರೀ ಎನ್ ಆರ್.ಕೃಷ್ಣ  ಸ್ವರೂಪ್ (67 )ವರ್ಷ ಇಂದು ಬೆಳಿಗ್ಗೆ ಅನಾರೋಗ್ಯದ ನಿಮಿತ್ತ ನಿಧನರಾಗಿರುತ್ತಾರೆ ಹಾಸನದಲ್ಲಿ ಹಲವಾರು ವರ್ಷ ಗಳಿಂದ ಸಭೆ ಸಮಾರಂಭಗಳಲ್ಲಿ ನಿರೂಪಣೆ ಸ್ವಾಗತ ಇತ್ಯಾದಿಗಳನ್ನು ಮಾಡಿಕೊಡುವ ಮೂಲಕ ಹೆಸರಾಗಿದ್ದ ಕನ್ನಡ ಹೋರಾಟ ಗಾರರೂ ಕಲಾವಿದರೂ ಆಗಿದ್ದ ಶ್ರೀಯುತ N.R.ಕೃಷ್ಣಸ್ವರೂಪ್ (ಸಂಗೀತ ಕಲಾವಿದ N R ಪ್ರಸಾದ್ ರವರ ಹಿರಿಯ ಸಹೋದರ)ರವರು ಇಂದು ಬೆಳಗ್ಗೆ ಅನಾರೋಗ್ಯ ದಿಂದ ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ  ಸದ್ಗತಿ ದೊರೆಯಲಿ. ಓಂ ಶಾಂತಿ. 🙏🙏🙏🙏