ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕೋಟೆ ಕಾಲಂ -ಹರೀಶ್ ಹೆಚ್ ಆರ್ (ಕೋಟೆ ). ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪ್ರಗತಿಪರರು....ಬುದ್ಧಿಜೀವಿಗಳು -ಕೋಟೆ ಕಾಲಂ.

ಹರೀಶ್ ಹೆಚ್ ಆರ್ (ಕೋಟೆ ). ಬಯಲಲ್ಲಿ ತಿಪ್ಪೇಲಿ ಕಂಡಕಂಡಲ್ಲಿ ಬೆಳಗಾಗುವುದರೊಳಗೆ ಎದ್ದೇಳುವ ನಾಯಿಕೊಡೆಗಳು  ಅಂದೇ ಅವಸಾನವಾಗುವಂತೆ ನಮ್ಮಲ್ಲಿಯೂ ದಿಢೀರ್ ಎಂದು ಯಾವುದಾದರೂ ಒಂದು ಘಟನೆ ನಡೆದರೆ ಸಾಕು ನಾಯಿಕೊಡೆಗಳು ದಿಢೀರನೆ ತಲೆ ಎತ್ತುತ್ತವೆ ಅದರಲ್ಲಿಯೂ ಈ ಪ್ರಗತಿಪರ ಬುದ್ದಿಜೀವಿ ಎಂಬ ನಾಯಿಕೊಡೆಗಳಿಗೆ ಅವಕಾಶ ಸಿಕ್ಕರೆ ಸಾಕು ಸಖ ಹಾಗೂ ಸಖಿಯರೊಂದಿಗೆ ನಿರ್ದಿಷ್ಟಜಾಗದಲ್ಲಿ ಪವಡಿಸುತ್ತವೆ ಇವರಿಂದ ಇದುವರೆಗೂ ಯಾವನಿಗಾದರೂ  ಸ್ವಲ್ಪವಾದರೂ ಸಹಾಯವಾದ ನಿದರ್ಶನ ವಿಲ್ಲ ಇವರು ಜಾತಿಯಿಂದ ಹಿಡಿದು ದೇಶಪ್ರೇಮದವರೆಗೂ ಎಲ್ಲವನ್ನೂ ತಮ್ಮ ಅನುಕೂಲಕ್ಕೆ ಅಂತಾನೆ ಬಳಸಿಕೊಳ್ಳೋದು ಇವರು ಏನು ಹೇಳ್ತಾರೆ ಅನ್ನೋದು ಯಾರಿಗೂ ಅರ್ಥ ಅಗೊಲ್ಲಾ ಅದೇ ಇವರ ವಿಶೇಷತೆ    ಯಾಕೆಂದರೆ  ನಾವು ಏನು ಹೇಳ್ತಿದೀವಿ ಅನ್ನೋದು  ಅವರಿಗೆ ಗೊತ್ತಿಲ್ಲಾ ದೇಶದ ಸೈನಿಕಸತ್ತರು ಬೇರೆಯವರು ನಮ್ಮ ನೆಲಕಬಳಿಸಿದರು ಅದನ್ನು ಸಹ ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡಿ ಶತ್ರುಗಳನ್ನು ಸಮರ್ಥಿಸುವವರು ಈ ನಾಯಿಕೊಡೆಗಳು ಬಹುಸಂಖ್ಯಾತ ಸಮುದಾಯದವರಾದರೂ ಅಲ್ಪಸಂಖ್ಯಾತರ ಓಲೈಕೆಯಲ್ಲಿ ರಾಜಕಾರಣಿಗಳಿಗಿಂತ ಮುಂದಿರುವ ಇವರು ಬೇರೆಯವರ ಮಕ್ಕಳನ್ನು ಮುಂದೆಬಿಟ್ಟು ಸುರಕ್ಷಿತ ಸ್ಥಳದಲ್ಲಿ ತಾವುಮಾತ್ರ ಆರಾಮವಾಗಿ ಇರುವವರು ಇವರನ್ನು ನಂಬಿ ಬರುವ ಅರೆಬೆಂದ ಯುವಕರ ಗತಿ ಅಧೋಗತಿ ಭಯೋತ್ಪಾದಕರು ಕಳ್ಳರು ಕಿಡಿಗೇಡಿಗಳು ಇವರಿಗಿಂತ ನೇರವಾಗಿ ಗುರ್ತಿಸಿಕೊಳ್ಳುತ್ತಾರೆ ಇವರು ಆ ಎ