ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#police officer ಪೋಲೀಸ್ ಅಧಿಕಾರಿಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸ್ವತಃ ಅಖಾಡಕ್ಕಿಳಿದ ಪೋಲೀಸ್ ವರಿಷ್ಠಾಧಿಕಾರಿ.

ಸುದ್ದಿ ಸಂಪಾದಕರು : ಹರೀಶ್ ಹೆಚ್ ಆರ್ (ಕೋಟೆ) ನಮ್ಮದು ಒಂದೇ ಇಲಾಖೆ,ಕೇವಲ  ಕೆಳ ಹಂತದ ಅಧಿಕಾರಿಗಳು ಮಾತ್ರ ಕೆಲಸಕ್ಕೆ ಸೀಮಿತವಲ್ಲ,ಅವರ ಕಷ್ಟ ಮೇಲಾಧಿಕಾರಿಗಳಿಗೆ ಗೋತ್ತಾಗುವುದು ಯಾವಾಗ?  ಅವರ ಕಷ್ಟ, ಒತ್ತಡಗಳು ನಮಗೂ ಗೊತ್ತಾಗಬೇಕು ಅಲ್ವ!! ಇದನೆಲ್ಲ ಅರಿತ ಐಪಿಎಸ್  ಅಧಿಕಾರಿ ಸ್ವತಃ ಅಖಾಡಕ್ಕೆ ಇಳಿದಿದ್ದಾರೆ...ಸತತ ಕಿರಿಯ ಸಿಬ್ಬಂದಿಗಳ ಜೊತೆ  ಕಾರ್ಯೋನ್ಮುಖರಾಗಿ ಮಾದರಿಯಾಗಿದ್ದಾರೆ...ಅದರ ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ... ಎಸ್ಪಿ ಹೀಗೆ  ಸ್ವತಃ ಲಾಠಿ ಹಿಡಿದು ಫೀಲ್ಡ್ಗೆ ಇಳಿದಿರುವ ಐಪಿಎಸ್ ಅಧಿಕಾರಿ ಬೇರೆ ಯಾರು ಅಲ್ಲ, ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ್ ಗೌಡ...ಹಾಸನಕ್ಕೆ ಬಂದು ಇನ್ನು ಒಂದು ವರ್ಷ ಆಗಿಲ್ಲ, ಖಡಕ್ ಆಫೀಸರ್ ಅನ್ನೋ ಹಣೆ ಪಟ್ಟಿ ಜನರ ಬಾಯಲಿ ಗುಣಗತೊಡಗಿದೆ..ಇನ್ನು ಎಸ್ಪಿ ಸಾಹೇಬರು ಬರುತ್ತಿದ್ದಾರೆ, ಅಂದ್ರೆ ಇಲಾಖೆ ಅಲ್ಲದೆ  ಆ ಸ್ಥಳದಲ್ಲಿರುವ ಜನರು ಕೂಡ ಅವರ ಕೆಲಸಕ್ಕೆ ಮನಸೋತಿದ್ದಾರೆ.. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಒಂದು ಕಡೆ,ಇನ್ನೂಂದು ಕಡೆ ಕ್ರೈಮ್ ಕೂಡ ಜಾಸ್ತಿ ಇರುತ್ತೆ..ಇಲ್ಲಿ ಹೇಳೂರು ಇಲ್ಲ ಕೇಳೋರು ಇಲ್ಲ!!! ಇಂತ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಟ್ರಾಫಿಕ್ ಇನ್ಸಪೆಕ್ಟರ್ ಬಾಲು,ಹಾಗೂ ನಗರ ಠಾಣೆ ಪಿ ಎಸ್ ಐ ಇವರಿಬ್ಬರು ನಗರಕ್ಕೆ ಬಂದ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ..ಟ್ರಾಫಿಕ್ ಸಮಸ್ಯೆ, ಒಂದಿಷ್ಟು ಕ್