ಹಾಸನ ಜಿಲ್ಲೆಯ ವಿವಿಧ ಜಲಾಶಯಗಳ ನೀರಿನ ಮಟ್ಟ ಮತ್ತು ಮಳೆಯ ಪ್ರಮಾಣ
harish h r (kote)
ಹರೀಶ್ ಹೆಚ್ ಆರ್ (ಕೋಟೆ).
ಹಾಸನ ಆ.18(ಕರ್ನಾಟಕ ವಾರ್ತೆ):
HEMAVATHI RESERVOIR
Dt- 18-08-2020 6.00 AM
Max Levl: 2922.00 ft
Today's lvl :2921.22 ( 2921.27 )ft,
Max Cap: 37.103 TMC
Today's cap: 36.34 ( 36.39 ) Tmc
Live cap : 31.97 ( 32.02 )Tmc
Inflow: 18145 ( 9189 )Cus,
Outflow
River: 18800 ( 7600 ) cus.
Canals-
LBC : 2150 (3200) cus,
RBC : 150(300) Cus,
HRBHLC: 450(600) Cus,
Total out flow : 21550 ( 11700 ) cus
note: corresponding last year readings are shown in bracket.
ವಾಟೆಹೊಳೆ ಜಲಾಶಯದ ನೀರಿನ ಮಟ್ಟ
VATEHOLE RESERVOIR
Dt- 18-08-2020 6.00 AM
Max Levl: 966.05mt/ 3169.61 ft
Today's lvl : 3169.28ft (3168.13)
Max Cap: 1.51 TMC
Today's cap: 1490.909 mcft (1424.090)
Live cap : 1346.909 (1280.090) mcft
Inflow: 521.79 (535 00)Cus,
Outflow
River: 5.00 (3.00) cus.
Canals-
LBC : 6.00 (0.00)cus,
RBC : 85.00 (0.00) Cus,
Evoparation: 3.31 (2.77) cus
Spillway : 312.00 (529.23) cus
Total out flow : 411.31(535.00) cus.
note: corresponding last year readings are shown in bracket.
TODAY'S RAINFALL REPORT :-
Measure ments -milimeters
Sakleshpura 36.8
Balupette 28.2
Belgod 25.2
Hanbal 31.4
Shrukravarsantte 51.4
Marnahalli 95.3
Hetur 75.2
Yeslur 72.0
Hosur 31.0
Arkalgud kasaba 12.2
mallipatna 20.0
doddamagge 5.2
Ramanthpura 10.2
konanuru 5.0
Basavapatna 6.0
Doddabemmatti 10.2 GM
Alur 8.0
Palya 8.2
Kundur 25.4
K Hosakote 52.0
H n pura 5.4 halikote 14.6 hallimysore 6.3
Belur 14.0 halebeedu 1.8 Hagre 13.2 bicodu 15.2 gendehalli 10.3 arehalli 27.0
Hassan Taluk rain report
Hassan 5.8
Salgame 8.8
Kattaya 6.3
Goruru 23.1
Shanthigrama 5.2
Dudda 4.0
C r patna
Kasaba:- 6.0
Udyapura:-5.0
Baguru:- 6.0
Nuggehalli:-2.8
Hirisave:-nill
Shravanabelagola:-4.3
ವಿಮರ್ಶಾ -vimarsha
👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info