ಹಾಸನ ಜಿಲ್ಲಾ ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠ ಸಂಚಾಲಕರಾಗಿ ಶ್ರೀ ಪೃಥ್ವಿಮತ್ತು ಸಹ ಸಂಚಾಲಕರಾಗಿ ಶ್ರೀ ಕುಮಾರಸ್ವಾಮಿ.ಡಿ.ಕೆ. ನಿಯೋಜನೆ.
ಹಾಸನ ಜಿಲ್ಲೆಯ ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಶ್ರೀ ಪ್ರೃಥ್ವಿರವರನ್ನು ಮತ್ತು ಸಹ ಸಂಚಾಲಕರಾಗಿ ಶ್ರೀ ಕುಮಾರಸ್ವಾಮಿ.ಡಿ.ಕೆ ನಿಯೋಜನೆ ಮಾಡಿ ಆದೇಶಿಸಲಾಗಿದೆ.