ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೇಮಾವತಿ ಜಲಾಶಯದ ನೀರಿನ ಮಟ್ಟದ ವರದಿ.

ಹೇಮಾವತಿ ಜಲಾಶಯದ ನೀರಿನ ಮಟ್ಟ                                                       ಹಾಸನ ಅ.31 (ಕರ್ನಾಟಕ ವಾರ್ತೆ): HEMAVATHI RESERVOIR  Dt- 31-10-2020  6.00 AM  Max Levl: 2922.00 ft Today's lvl :2919.14 ( 2921.55 )ft, Max Cap: 37.103 TMC  Today's cap: 34.37 ( 36.66 ) Tmc Live  cap : 30.00 ( 32.29 )Tmc   Inflow: 1621 ( 3402 )Cus, Outflow River: 400 ( 200 ) cus. Canals- LBC : 3200 (3000) cus, RBC :   200 (200) Cus, HRBHLC: 550(500) Cus, Total out flow : 4350 ( 3900 ) cus   note: corresponding last year readings are shown in bracket. ಹೇಮಾವತಿ ಜಲಾಶಯದ ನೀರಿನ ಮಟ್ಟ

ಹಾಸನ ಜಿಲ್ಲೆಯಲ್ಲಿ ಕೊರೊನಾ ಪಾಸೀಟೀವ್ ಸೋಂಕಿಂದ 3 ಸಾವು. 178 ಮಂದಿ ಸೋಂಕಿತರ ಪತ್ತೆ

#ಕೋವಿಡ್ -19 ಹಾಸನ ಜಿಲ್ಲೆಯ ಕೋವಿಡ್ -19 ವರದಿ. 31/10/2020 *ಹರೀಶ್ ಹೆಚ್ ಆರ್ ಕೋಟೆ *   

ಹಾಸನ ಜಿಲ್ಲೆಯಲ್ಲಿಂದು ಕೊರೊನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. 114 ಮಂದಿಗೆ ಕೊರೊನಾ ಪಾಸೀಟೀವ್ ಸೋಂಕು ಧ್ರೃಡ.

ಜಿಲ್ಲೆಯಲ್ಲಿಂದು ಕೊರೊನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ,114 ಮಂದಿಗೆ ಕೂರೂನಾ ಪಾಸೀಟೀವ್ ಸೋಂಕು ಧೃಡಪಟ್ಟಿದ್ದು,244 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. covid -19 report *ಹರೀಶ್ ಹೆಚ್ ಆರ್ ಕೋಟೆ *

ಕರೋನಾ... ಜ್ಯೋತಿಷ್ಯ... ಭವಿಷ್ಯ -ಕೋಟೆ ಕಾಲಂ

ಲೇಖಕರು ಮತ್ತು ಸಂಪಾದಕರು ಹರೀಶ್ .ಹೆಚ್ ಆರ್ ಕೋಟೆ. ....ಜ್ಯೋತಿಷ್ಯ......ಭವಿಷ್ಯ ಕರೋನಾ ಈ ಮೂರಕ್ಷರ ಈ ವರ್ಷ ಮಾಡಿದಷ್ಟು ಅನಾಹುತ ಯಾವ ಮಹಾಯುದ್ದಕ್ಜೇನು ಕಡಿಮೆ ಇಲ್ಲಾ ಒಂದೆಡೆ ಅತಿಯಾದ ತಂತ್ರಜ್ಞಾನ ದ ಆವಿಷ್ಕಾರ ವಿಜ್ಞಾನದ ಊಹೆಗೂ ನಿಲುಕದ ನಾಗಾಲೋಟಾ ಮನುಷ್ಯ ನಿಗೆ ಸಾವಿನ ಸುಳಿವು ಸಿಗದಂತೆ ಮಾಡುವ ಚಾಲೆಂಜ್ ಹಾಕುತ್ತಿದ್ದ ವೈದ್ಯಕೀಯ ವಿಜ್ಞಾನ ದ ದುರಹಂಕಾರ ಸೂಪರ್‌ ಪವರ್ ಆಗುವ ಮುಂದುವರೆದ ದೇಶಗಳ ದುರಾಸೆ ಎಲ್ಲವನ್ನು ಹಣದಲ್ಲಿಯೇ ಅಳೆಯುವ ಮನುಷ್ಯನ ಮೆಟೀರಿಯಲಿಸ್ಟಿಕ್ ಮನೋಭಾವ ಎಲ್ಲದಕ್ಕೂ ತಿಲಾಂಜಲಿ ನೀಡುವಂತೆ ಮಾಡಿದ ಕೊರೋನಾ ಮನುಷ್ಯನನ್ನು ವಾಪಾಸು ಭ್ರಮಾಲೋಕದಿಂದ ಹೊರತಂದು ನೀನು ಇಷ್ಟೇ ಎಂಬ ವಾಸ್ತವದ ಮಸಣಕ್ಕೆ ಎಳೆತಂದು ಅನಾಥ ವಾಗಿ ಬಿಸಾಡಿ ಹೋಯಿತು ಕರೋನಾ ದಲ್ಲಿಯೂ ಬಿಡದೆ ದುಂಡಾಗಿ ಮೇಯ್ದ ನಮ್ಮ ರಾಜಕಾರಣಿಗಳು ಅಧಿಕಾರಿಗಳು ಪ್ರಥಮ ಬಾರಿಗೆ ಸಾವಿನ ಭಯದಿಂದ ನಲುಗಿಹೋದರಲ್ಲದೆ ಹಲವರು ಇಹಲೋಕ ತ್ಯಜಿಸಿದರು ರಾಜಕಾರಣಿಗಳ ಹೆಣವನ್ನು ಅನಾಥ ಶವದಂತೆ ಸಂಸ್ಕಾರ ಮಾಡಿದ್ದು ಅಮಾನವೀಯ ಎನಿಸಿದರೂ ಸಾವಿನಲ್ಲು ಪ್ರಥಮ ಬಾರಿಗೆ ಸಮಾನತೆ ಕಾಪಾಡಿದ್ದಾರೆ ಎನಿಸಿತು ಕೊರೋನಾ ಚಿಕಿತ್ಸೆಗಾಗಿ ಖರ್ಚಾದ ಕೋಟ್ಯಾಂತರ ರೂಪಾಯಿ ಹಣ ಯಾರ್ಯಾರ ಪಾಲಾಯಿತೋ ತಿಳಿಯದು ಪ್ರತಿ ಜಿಲ್ಲೆಯಲ್ಲಿಯೂ ನಿತ್ಯ ಸರ್ಕಾರಿ ಲೆಕ್ಕದಲ್ಲಿ ನೂರಾರು ಜನ ಕೊರೋನಾ ಸೋಂಕಿತರು ಪತ್ತೆಯಾದರು ಅವರ ಹೆಸರಲ್ಲಿ ಹಣ ಖರ್ಚಾಯಿತು ಹಲವಾರು ಜನರು ದಿಡೀರ್ ಶ

ಹೇಮಾವತಿ ಮತ್ತು ವಾಟೆಹೊಳೆ ಜಲಾಶಯದ ನೀರಿನ ಮಟ್ಟದ ವರದಿ.

 ಹೇಮಾವತಿ ಜಲಾಶಯದ ನೀರಿನ ಮಟ್ಟ                                              ಹಾಸನ ಅ.27(ಕರ್ನಾಟಕ ವಾರ್ತೆ): HEMAVATHI RESERVOIR  Dt- 27-10-2020  6.00 AM  Max Levl: 2922.00 ft Today's lvl :2920.04 ( 2921.95 )ft, Max Cap: 37.103 TMC  Today's cap: 35.20 ( 37.05 ) Tmc Live  cap : 30.83 ( 32.68 )Tmc   Inflow: 2098 ( 6481 )Cus, Outflow River: 400 ( 2000 ) cus. Canals- LBC : 2900 (2600) cus, RBC :   200 (200) Cus, HRBHLC: 550(500) Cus, Total out flow : 4050 ( 5300 ) cus   note: corresponding last year readings are shown in bracket.   ವಾಟೆ ಹೊಳೆ ಜಲಾಶಯದ ನೀರಿನ ಮಟ್ಟ                                                           ಹಾಸನ ಅ.27(ಕರ್ನಾಟಕ ವಾರ್ತೆ): VOTEHOLE RESERVOIR  Dt-27-10-2020  6.00 AM  Max Levl: 966.05mt/ 3169.61 ft Today's lvl : 3169.41 ft (3169.44) Max Cap: 1.51 TMC  Today's cap: 1498.636 mcft (1500.454) Live  cap :  1354.545 (1356.454) mcft Inflow:  100.00 (159.33)Cus, Outflow River: 5.00 (3.00) cus. Canals- LBC : 5.00 (0.00)cus,  RBC :   85.00 (43.00) Cus,    Evoparation: 5.00 (2

ಹಾಸನ ಜಿಲ್ಲೆಯಲ್ಲಿಂದು 99 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ .2 ಸಾವು.

# covid-19 ಹಾಸನ ಜಿಲ್ಲೆಯ ಕೋವಿಡ್ -19 ವರದಿ.  ವಿಮರ್ಶಾ -vimarsha  *ಹರೀಶ್ ಹೆಚ್ ಆರ್ ಕೋಟೆ *

ಬೆಳಗಾವಿ :ಬಸ್ ನಿಲ್ದಾಣಗಳ ಲೋಕಾರ್ಪಣೆ.

#ಬೆಳಗಾವಿ ಕಕ್ಕೇರಿ : ಖಾನಾಪುರ ಪಟ್ಟಣದ ತಹಶೀಲ್ದಾರ ಕಚೇರಿಯ ಎದುರುಗಡೆ, ಪಾರಿಶ್ವಾಡ ಕ್ರಾಸ್ ಹತ್ತಿರ ಮತ್ತು ಬೀಡಿ ಗ್ರಾಮದಲ್ಲಿ ಹೀಗೆ ಒಟ್ಟು ಮೂರು ಬಸ್ ನಿಲ್ದಾಣಗಳನ್ನು ಖಾನಾಪುರ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ ಲೋಕಾರ್ಪಣೆಗೊಳಿಸಿದರು. ಫೊಟೋ -ನ್ಯೂಸ್  *ಸ್ಪೀಫನ್ ಜೇಮ್ಸ್ * Belagaum photo news *ಹರೀಶ್ ಹೆಚ್ ಆರ್  ಕೋಟೆ *

ಹೇಮಾವತಿ ಮತ್ತು ವಾಟೆಹೊಳೆ ಜಲಾಶಯದ ನೀರಿನ ಮಟ್ಟ

ವಿಮರ್ಶಾ -vimarsha ಹೇಮಾವತಿ ಜಲಾಶಯದ ನೀರಿನ ಮಟ್ಟ ಹಾಸನ ಅ.25(ಕರ್ನಾಟಕ ವಾರ್ತೆ): HEMAVATHI RESERVOIR Dt- 25-10-2020 6.00 AM Max Levl: 2922.00 ft Today's lvl :2920.30 ( 2921.68 )ft, Max Cap: 37.103 TMC Today's cap: 35.45 ( 36.79 ) Tmc Live cap : 31.08 ( 32.42 )Tmc Inflow: 2818 ( 5877 )Cus, Outflow River: 400 ( 300 ) cus. Canals- LBC : 2900 (2750) cus, RBC : 200 (200) Cus, HRBHLC: 600(550) Cus, Total out flow : 4100 ( 3800 ) cus note: corresponding last year readings are shown in bracket. ವಾಟೆ ಹೊಳೆ ಜಲಾಶಯದ ನೀರಿನ ಮಟ್ಟ ಹಾಸನ ಅ.25(ಕರ್ನಾಟಕ ವಾರ್ತೆ): VOTEHOLE RESERVOIR Dt-25-10-2020 6.00 AM Max Levl: 966.05mt/ 3169.61 ft Today's lvl : 3169.41 ft (3169.12) Max Cap: 1.51 TMC Today's cap: 1498.636 mcft (1481.363) Live cap : 1354.545 (1337.363) mcft Inflow: 60.01 (181.86)Cus, Outflow River: 5.00 (3.00) cus. Canals- LBC : 5.00 (8.00)cus, RBC : 45.00 (43.00) Cus, Evoparation: 5.01 (2.86) cus Spillway : 0.

ಹಾಸನ ಜಿಲ್ಲೆಯ ಕೋವಿಡ್ -19 ವರದಿ.

ಹಾಸನ ಜಿಲ್ಲೆಯಲ್ಲಿಂದು ಒಟ್ಟು 138 ಕೊರೊನಾ ಪಾಸೀಟೀವ್ ಸೋಂಕಿತರ ಪತ್ತೆ ,389 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ, ಒಟ್ಟು 4 ಸಾವು.

21/10/2020 ಹಾಸನ ಜಿಲ್ಲೆಯ ಕೋವಿಡ್-19 ವರದಿ ಇಂದು ಒಟ್ಟು 138 ಕೊರೊನಾ ಪಾಸೀಟೀವ್ ಸೋಂಕಿತರ ಪತ್ತೆ ,389 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ, ಒಟ್ಟು 4 ಸಾವು. 41ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. #ಹಾಸನ #ವಿಮರ್ಶಾ-vimarsha #ಕೋವಿಡ್-19 *ಹರೀಶ್ ಹೆಚ್ ಆರ್ ಕೋಟೆ*

ಹೇಮಾವತಿ ಮತ್ತು ವಾಟೆಹೊಳೆ ಜಲಾಶಯಗಳ ನೀರಿನ ಮಟ್ಟ

ಹೇಮಾವತಿ ಜಲಾಶಯದ ನೀರಿನ ಮಟ್ಟ ಹಾಸನ ಅ.20(ಕರ್ನಾಟಕ ವಾರ್ತೆ): HEMAVATHI RESERVOIR Dt- 20-10-2020 6.00 AM Max Levl: 2922.00 ft Today's lvl :2920.48 ( 2920.65 )ft, Max Cap: 37.103 TMC Today's cap: 35.63 ( 35.79 ) Tmc Live cap : 31.26 ( 31.42 )Tmc Inflow: 3058 ( 4364 )Cus, Outflow River: 500 ( 300 ) cus. Canals- LBC : 3300 (3200) cus, RBC : 275 (250) Cus, HRBHLC: 600(550) Cus, Total out flow : 4675 ( 4300 ) cus note: corresponding last year readings are shown in bracket. ವಾಟೆ ಹೊಳೆ ಜಲಾಶಯದ ನೀರಿನ ಮಟ್ಟ ಹಾಸನ ಅ.20(ಕರ್ನಾಟಕ ವಾರ್ತೆ): VOTEHOLE RESERVOIR Dt-20-10-2020 6.00 AM Max Levl: 966.05mt/ 3169.61 ft Today's lvl : 3169.44 ft (3169.12) Max Cap: 1.51 TMC Today's cap: 1500.454 mcft (1481.363) Live cap : 1366.454 (1337.363) mcft Inflow: 95.00 (221.86)Cus, Outflow River: 5.00 (3.00) cus. Canals- LBC : 5.00 (8.00)cus, RBC : 10.00 (43.00) Cus, Ev

ಹಾಸನ ಜಿಲ್ಲೆಯಲ್ಲಿಂದು 245 ಕೊರೂನಾ ಪಾಸೀಟೀವ್ ಸೋಂಕಿತರ ಪತ್ತೆ, 3 ಜನರು ಮೃತಪಟ್ಟಿದ್ದಾರೆ, 400 ಕ್ಕೇರಿದ ಒಟ್ಟು ಸಾವಿನ ಸಂಖ್ಯೆ.

ಹಾಸನ ಜಿಲ್ಲೆಯಲ್ಲಿ ಇಂದು 245ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಧ್ರೃಡ. ಜಿಲ್ಲೆಯಲ್ಲಿ ಒಟ್ಟು 23566 ಕ್ಕೇರಿದ ಸೋಂಕಿತರ ಸಂಖ್ಯೆ. 2573 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ,  ಇದುವರೆಗೆ 20593 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಇಂದು 375 ಮಂದಿ ಗುಣಮುಖರಾದವರು ಬಿಡುಗಡೆಯಾದರು. 48 ಮಂದಿ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಜಿಲ್ಲೆಯಲ್ಲಿ ಇದುವರೆಗೆ 400 ಮಂದಿ ಕೊರೊನದಿಂದ ಸಾವು. ಇಂದು ಮೂವರು ಸಾವು. ಹರೀಶ್ ಹೆಚ್ ಆರ್ ಕೋಟೆ

ಉಪಾಸ್ಯ ನೆಲೆ - ’ದಿವ್ಯ ಚೈತನ್ಯ’ | DIVYA CHAITANYA - Abode of meditation

ವಿಮರ್ಶಾ -vimarsha

ಹಾಸನ ಜಿಲ್ಲೆಯಲ್ಲಿಂದು 254 ಮಂದಿಗೆ ಕೊರೊನಾ ಪಾಸೀಟೀವ್ ಸೋಂಕು ಧ್ರೃಡ ಮತ್ತು 2 ಸಾವು.18/10/2020

ಹಾಸನ ಜಿಲ್ಲೆಯ ಕೋವಿಡ್ -19 ವರದಿ.  ಹಾಸನ ಜಿಲ್ಲೆಯಲ್ಲಿ ಇಂದು 254 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಧೃಡ ಮತ್ತು 2ಸಾವು ಕೋವಿಡ್-19 ವರದಿ

ಅಂಕೆ ಇಲ್ಲದವಕ್ಕೆ ಅಂಕುಶ ಬೇಕೇ ಬೇಕು -ಕೋಟೆ ಕಾಲಂ

ಲೇಖಕರು ಮತ್ತು  ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ  ಮೊನ್ನೆ ಉತ್ತರ ಕರ್ನಾಟಕದಾದ್ಯಂತ ಎಡಬಿಡದೆ ಸುರಿದ ಮಳೆಗೆ ಉಕ್ಕಿಹರಿದ ನದಿ ಹಳ್ಳಕೊಳ್ಳ ಗಳ ಸೊಕ್ಕಿಗೆ ಜನಜೀವನ ಅಯ್ಯೋ ಶಿವನೆ ಎಂಬಂತಾಗಿತ್ತು ಮಕ್ಕಳು ಬಾಣಂತಿ ನೀರಿನಲ್ಲಿ ಸಿಲುಕಿ ಕಂಗಾಲಾದ ಸ್ಥಿತಿ ಮನೆಕಳೆದು ಕೊಂಡು ಬೀದಿಯಲ್ಲಿ ರೋದಿಸುತ್ತಾ ನಿಂತಜನ ಉಕ್ಕಿಹರಿಯುವ ನೀರಿನಲ್ಲಿ ಸಿಲುಕಿ ನೆರವಿಗಾಗಿ ಅಂಗಲಾಚುವ ಅಮಾಯಕರ ಕಣ್ಣೀರು ತಿನ್ನಲು ತಾಟನ್ನು ಉಳಿಸದಂತೆ ಎಲ್ಲವನ್ನು ಬಳಿದುಕೊಂಡು ಹೋಗಿ ಬದುಕನ್ನು ಮೂರಾಬಟ್ಟೆ ಮಾಡಿದ ಜೀವನದಿಗಳನ್ನು ಶಪಿಸುವ ಹೆಂಗಳೆಯರು ನದಿಯಲ್ಲಿ ಕೊಚ್ಚಿಹೋದ ಮನೆಯ ಯಜಮಾನ ತಿರುಗಿ ಜೀವಂತಸಿಕ್ಕಾನೇನೋ ಎಂದು ಕಣ್ಣೀರಜೊತೆಗೆ ಆಶಾಭಾವನೆ ಹೊತ್ತ ಮನೆಯವರು ತಿಂಗಳು ಗಟ್ಟಲೆ ನಿಗಾವಹಿಸಿ ಬೆಳೆದ ಬೆಳೆ ಕಣ್ಣೆದುರೆ ನೀರುಪಾಲಾದರೂ ಏನನ್ನು ಮಾಡಲಾಗದ ಅಸಹಾಯಕತೆ ಹೀಗೆ ಹತ್ತಾರು ತರಹದ ನೋವು ಸಂಕಷ್ಟಗಳನ್ನು ನಮ್ಮದೇ ರಾಜ್ಯದ ಜನಗಳು ಅನುಭವಿಸುವುದನ್ನು ಕಂಡು ಮರುಗದ ಮಾನವರಿಲ್ಲ ಇಂತಹ ಸಂದರ್ಭದಲ್ಲಿ ಟಿವಿ ಚಾನಲ್ ವೊಂದರಲ್ಲಿ ಪದೇಪದೇ ತೋರಿಸಲಾಗುತ್ತಿತ್ತು ಮಳೆಅನಾಹುತದ ಅದ್ಭುತ ದ್ರಶ್ಯಗಳು ನಮ್ಮಲ್ಲಿ ಮಾತ್ರ ಎಂದು ಆ ಕಾರ್ಯಕ್ರಮ ವೀಕ್ಷಿಸಿದರೆ ಅದರಲ್ಲಿ ಮಳೆಹಾನಿಯಿಂದ ತೊಂದರೆಗೀಡಾದವರ ಕ್ಲಿಪಿಂಗ್ ತೋರಿಸಲಾಗುತ್ತಿತ್ತು ಅದರಲ್ಲಿ ಮನೆಮಠ ಕಳೆದುಕೊಂಡವರ ರೋದನೆ ಮನಕಲಕುವಂತಿತ್ತು ಇವುಗಳು ಅದ್ಬುತ ದ್ರಶ್ಯಗಳೆ ಇನ್ನೊಬ್ಬರ ನೋವು ಆನಂದಿಸುವ ವಿಚಾರವೇ

ರಾಜ್ಯೋತ್ಸವ ಸನ್ಮಾನ ಅರ್ಹರಿಂದ ಅರ್ಜಿ ಆಹ್ವಾನ -ಹಾಸನ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ಸನ್ಮಾನ ಹಾಸನ,ಅ.16(ಕರ್ನಾಟಕ ವಾರ್ತೆ):- ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಕುರಿತು ನಾಡು, ನುಡಿ, ಸಾಂಸ್ಕøತಿಕ ಕ್ಷೇತ್ರ ಮತ್ತು ಗ್ರಾಮೀಣ ಕಲೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 10 ಜನರನ್ನು ಆಯ್ಕೆ ಮಾಡಿ ಸನ್ಮಾನಿಸಲು ತೀರ್ಮಾನಿಸಲಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟ ಮಾಹಿತಿ, ಬಯೋಡಾಟಾ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ಅ.23 ರಂದು ಸಂಜೆ 5.30 ರೊಳಗೆ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಕನ್ನಡ ರಾಜ್ಯೋತ್ಸವ ಸನ್ಮಾನ ಸಮಿತಿ ಅಧ್ಯಕ್ಷರು ಹಾಗೂ ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್ ಅವರು ತಿಳಿಸಿದ್ದಾರೆ. *********

ಹೇಮಾವತಿ ಜಲಾಶಯದ ನೀರಿನ ಮಟ್ಟ

ಹೇಮಾವತಿ ಜಲಾಶಯದ ನೀರಿನ ಮಟ್ಟ ಹಾಸನ ಅ16(ಕರ್ನಾಟಕ ವಾರ್ತೆ): HEMAVATHI RESERVOIR Dt- 16-10-2020 6.00 AM Max Levl: 2922.00 ft Today's lvl :2920.54 ( 2920.25 )ft, Max Cap: 37.103 TMC Today's cap: 35.69 ( 35.41 ) Tmc Live cap : 31.31 ( 31.03 )Tmc Inflow: 11721 ( 5819 )Cus, Outflow River: 500 ( 450 ) cus. Canals- LBC : 3150 (3000) cus, RBC : 300(250) Cus, HRBHLC: 600(600) Cus, Total out flow : 4550 ( 4300 ) cus note: corresponding last year readings are shown in bracket. #water reservoirs ಹರೀಶ್ ಹೆಚ್ ಆರ್ ಕೋಟೆ

# ಕರ್ನಾಟಕ ಕೋವಿಡ್-19 ವರದಿ

ವಿಮರ್ಶಾ -vimarsha

ಹಾಸನ ಜಿಲ್ಲೆಯ ಮಳೆ ವರದಿ

ವಿಮರ್ಶಾ -vimarsha ಜಿಲ್ಲೆಯಲ್ಲಿನ ಮಳೆ ವರದಿ ಹಾಸನ, ಅ.13 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಅ.12 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 6.6 ಮಿ.ಮೀ., ಹಾಸನ 9.8 ಮಿ.ಮೀ., ಗೊರೂರು 1.6 ಮಿ.ಮೀ., ದುದ್ದ 3.2 ಮಿ.ಮನೀ., ಶಾಂತಿಗ್ರಾಮ 3 ಮಿ.ಮೀ. ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 23.1 ಮಿ.ಮೀ., ಸಕಲೇಶಪುರ 29 ಮಿ.ಮೀ., ಹಾನಬಾಳು 25.6 ಮಿ.ಮೀ., ಬೆಳಗೋಡು 22.2 ಮಿ.ಮೀ., ಶುಕ್ರವಾರ ಸಂತೆ 25 ಮಿ.ಮೀ., ಮಾರನಹಳ್ಳಿ 44.2 ಮಿ.ಮೀ., ಹೊಸೂರು 26 ಮಿ.ಮೀ., ಹೆತ್ತೂರು 30.2 ಮಿ.ಮೀ., ಯಸಳೂರು 12.1 ಮಿ.ಮೀ. ಮಳೆಯಾಗಿದೆ. ಆಲೂರು ತಾಲ್ಲೂಕಿನ ಕುಂದೂರು 6.8 ಮಿ.ಮೀ. ಆಲೂರು 10 ಮಿ.ಮೀ., ಕೆ. ಹೊಸಕೋಟೆ 17 ಮಿ.ಮೀ., ಪಾಳ್ಯ 18.6 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಕಸಬಾ 1 ಮಿ.ಮೀ., ಬಾಣವರ 2.4 ಮಿ.ಮೀ., ಗಂಡಸಿ 3.8 ಮಿ.ಮೀ., ಜಾವಗಲ್ 4 ಮಿ.ಮೀ., ಕಣಕಟ್ಟೆ 3.8 ಮಿ.ಮೀ. ಮಳೆಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 3.2 ಮಿ.ಮೀ., ಹೊಳೆನರಸೀಪುರ 16.6 ಮಿ.ಮೀ., ಹಳ್ಳಿ ಮೈಸೂರು 1.3 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4.6 ಮಿ.ಮೀ., ಉದಯಪುರ 4 ಮಿ.ಮೀ., ನುಗ್ಗೇಹಳ್ಳಿ 4 ಮಿ.ಮೀ., ಹಿರಿಸಾವೆ 1.2 ಮಿ.ಮೀ., ಶ್ರವಣಬೆಳಗೊಳ 2.4 ಮಿ.ಮೀ. ಮಳೆಯಾಗಿದೆ. ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 13 ಮಿ.ಮೀ., ಕಸಬಾ 3 ಮಿ.ಮೀ., ದೊಡ್ಡ

ಹಾಸನ ಜಿಲ್ಲೆಯಲ್ಲಿಂದು 316 ಜನರಿಗೆ ಕೊರೊನಾ ಪಾಸೀಟೀವ್ ಸೋಂಕು ಪತ್ತೆ. ಒಟ್ಟು 6 ಜನ ಸಾವನ್ನಪ್ಪಿದ್ದಾರೆ .

#ಹಾಸನ ಜಿಲ್ಲೆಯ ಕೋವಿಡ್  -19 ವರದಿ.  ಜಿಲ್ಲೆಯಲ್ಲಿಂದು 316 ಹೊಸ ಕೊರೊನಾ ಪಾಸೀಟೀವ್ ಸೋಂಕಿತರ ಪತ್ತೆ.  ಒಟ್ಟು 6 ಸಾವು. 541 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದರು. ಇದುವರೆಗೆ 384 ಜನ ಸಾವನ್ನಪ್ಪಿದ್ದಾರೆ.  55 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ  ಹರೀಶ್ ಹೆಚ್ ಆರ್  ಕೋಟೆ 

ಹಾಸನ ಜಿಲ್ಲೆಯ ಕೋವಿಡ್ -19 ವರದಿ. 10/10/2020.

ಜಿಲ್ಲೆಯಲ್ಲಿಂದು ಕೊರೋನಾ ಸೋಂಕಿನಿಂದ 2 ಸಾವು #ಹಾಸನ   #ವಿಮರ್ಶಾ-vimarsha  #COVID19 ಹಾಸನ,ಅ.10 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿಂದು ಕೊರೋನಾ ಸೋಂಕಿನಿಂದ 2 ಮಂದಿ  ಮೃತರಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 372ಕ್ಕೆ ಏರಿಕೆಯಾಗಿದೆ. ಹೊಸದಾಗಿ 448 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 425 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದರು, ಸೋಂಕಿತರ ಸಂಖ್ಯೆ 20,811ಕ್ಕೆ ಏರಿಕೆಯಾಗಿದೆ.  ಜಿಲ್ಲಾಸ್ಪತ್ರೆಯಲ್ಲಿ 4,110 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 16,329  ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 43 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇಂದು ಪತ್ತೆಯಾದ 448 ಕೊರೋನಾ ಸೋಂಕು ಪ್ರಕರಣಗಳಲ್ಲಿ 39 ಮಂದಿ ಅರಸೀಕೆರೆ ತಾಲ್ಲೂಕಿನವರಾಗಿದ್ದು, 50 ಮಂದಿ  ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನ 17 ಜನ, 228 ಮಂದಿ ಹಾಸನ ತಾಲ್ಲೂಕು, 40 ಜನ ಹೊಳೆನರಸೀಪುರ ತಾಲ್ಲೂಕು, 30 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 24 ಜನ, ಸಕಲೇಶಪುರ ತಾಲ್ಲೂಕಿನ 19 ಮಂದಿ ಹಾಗೂ ಇತರ ಜಿಲ್ಲೆಯ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ. *********

ಮೀಸಲು ರಾಜಕೀಯ -ಕೋಟೆ ಕಾಲಂ

ಮೀಸಲು ರಾಜಕೀಯ - ಕೋಟೆ ಕಾಲಂ ಹರೀಶ್ ಹೆಚ್ ಆರ್ ಕೋಟೆ ರಾಜಕಾರಣಿಗಳು ತಮ್ಮಸ್ವಾರ್ಥಕ್ಕಾಗಿ ವ್ಯವಸ್ಥೆಯನ್ನು ಬಳಸಿಕೊಂಡರೆ ಅದು ಅಭಿವೃದ್ಧಿ ಗೆ ಮಾರಕ ಹಾಗೂ ಪ್ರಜಾಪ್ರಭುತ್ವವನ್ನು ಅಸ್ಥಿರ ಗೊಳಿಸುವ ಪ್ರಕ್ರಿಯೆ ಎಂದು ಗೊತ್ತಿದ್ದರೂ ಪದೇಪದೇ ಅದೇ ಪ್ರಹಸನ ಮುಂದುವರೆಯುತ್ತಿದೆ ರಾಜಕಾರಣ ಕ್ಕೆ ಮೀಸಲಾತಿಯನ್ನು ಮನಬಂದಂತೆ ಬದಲಾಯಿಸುವ ಪ್ರಕ್ರಿಯೆಯು ನಡೆಯುತ್ತಿದೆ ಸ್ಥಳಿಯ ಸಂಸ್ಥೆ ಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ತಮ್ಮ ಪಕ್ಚ ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ವಿಫಲವಾದಾಗ ಆಡಳಿತಾರೂಡ ಪಕ್ಷಗಳು ವಿಪಕ್ಷ ಬಹುಮತ ಹೊಂದಿದ್ದರೂ ಅಧಿಕಾರದಿಂದ ದೂರ ಇಡುವ ಸಲುವಾಗಿ ವಿಪಕ್ಷದಲ್ಲಿ ಇಲ್ಲದ ಹಾಗೂ ತಮ್ಮಲ್ಲಿ ಮಾತ್ರ ಗೆಲುವು ಸಾಧಿಸಿರುವ ಕೆಟಗರಿಗೆ ಮೀಸಲು ನಿಗದಿಪಡಿಸಿ ಎದುರಾಳಿಗಳಿಗೆ ಬಹುಮತವಿದ್ದರೂ ಅಧಿಕಾರ ಸಿಗದಂತೆ ಮಾಡುವುದು ಆನಂತರ ಅವರು ಪ್ರತಿಯೊಂದು ಕೆಲಸಕ್ಜೂ ಅಡ್ಡಗಾಲು ಹಾಕಿ ಅಭಿವ್ರದ್ದಿ ಕಾರ್ಯಕ್ರಮ ನಡೆಯದಂತೆ ತಡೆಯುವುದು ಮಾಮೂಲಾಗಿದ್ದು ರಾಜಕೀಯ ಚದುರಂಗಕೆ ಜನರು ಬೆಲೆತೆರಬೇಕಾಗಿದೆ ಹಾಸನ ಜಿಲ್ಲಾಪಂಚಾಯತಿಯಲ್ಲಿ ಜೆಡಿಎಸ್ ಬಹುಮತಹೊಂದಿದ್ದರೂ ಅದನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಅಧ್ಯಕ್ಷಸ್ಥಾನವನ್ನು ಎಸ್ಟಿ ಗೆ ಮೀಸಲು ಮಾಡುವ ಮೂಲಕ ರಾಜಕೀಯ

ಹೇಮಾವತಿ ಜಲಾಶಯದ ನೀರಿನ ಮಟ್ಟ

ವಿಮರ್ಶಾ -vimarsha ಹೇಮಾವತಿ ಜಲಾಶಯದ ನೀರಿನ ಮಟ್ಟ ಹಾಸನ ಅ.07 (ಕರ್ನಾಟಕ ವಾರ್ತೆ): HEMAVATHI RESERVOIR Dt- 07-10-2020 6.00 AM Max Levl: 2922.00 ft Today's lvl :2920.04 ( 2919.98 )ft, Max Cap: 37.103 TMC Today's cap: 35.20 ( 35.15 ) Tmc Live cap : 30.83 ( 30.77 )Tmc Inflow: 2175 ( 3867 )Cus, Outflow River: 600 ( 600 ) cus. Canals- LBC : 3300 (3300) cus, RBC : 300(300) Cus, HRBHLC: 600(600) Cus, Total out flow : 4800 ( 4800 ) cus note: corresponding last year readings are shown in bracket. ಹರೀಶ್.ಹೆಚ್ ಆರ್. ಕೋಟೆ.

ಹಾಸನ ಜಿಲ್ಲೆಯಲ್ಲಿಂದು 303 ಜನರಿಗೆ ಕೊರೊನಾ ಪಾಸೀಟೀವ್ ಧೃಡ ,411 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ, ಒಟ್ಟು 3 ಜನ ಸಸಾವನ್ನಪ್ಪಿದ್ದಾರೆ.

#ಹಾಸನ  ಜಿಲ್ಲೆಯ ಕೋವಿಡ್ -19 ವರದಿ.  ಹಾಸನ,ಅ.04 ( ಕರ್ನಾಟಕ ವಾರ್ತೆ):-   ಜಿಲ್ಲೆಯಲ್ಲಿಂದು ಕೊರೋನಾ ಸೋಂಕಿನಿಂದ 3 ಮಂದಿ ಮೃತರಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ಹೊಸದಾಗಿ 303 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 411 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ,ಇದುವರೆಗೆ ಸೋಂ ಕಿತರ ಸಂಖ್ಯೆ 18,226ಕ್ಕೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 3,594 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 14,282  ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 51 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇಂದು ಪತ್ತೆಯಾದ 303 ಕೊರೋನಾ ಸೋಂಕು ಪ್ರಕರಣಗಳಲ್ಲಿ 49 ಮಂದಿ ಅರಸೀಕೆರೆ ತಾಲ್ಲೂಕಿನವರಾಗಿದ್ದು, 46 ಮಂದಿ  ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನಲ್ಲಿ 4 ಜನ, 117 ಮಂದಿ ಹಾಸನ ತಾಲ್ಲೂಕು, 11 ಜನ ಹೊಳೆನರಸೀಪುರ ತಾಲ್ಲೂಕು, 33 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 31 ಜನ ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ 12 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಕೆ ಎಂ ಸತೀಶ್ ಕುಮಾರ್ ರವರು ತಿಳಿಸಿದ್ದಾರೆ. ******* -ಹರೀಶ್ ಹೆಚ್ ಆರ್ ಕೋಟೆ.

ಹೇಮಾವತಿ ಮತ್ತು ವಾಟೆಹೊಳೆ ಜಲಾಶಯದ ನೀರಿನ ಮಟ್ಟ

ವಿಮರ್ಶಾ -vimarsha ಹೇಮಾವತಿ ಜಲಾಶಯದ ನೀರಿನ ಮಟ್ಟ.      ಹಾಸನ ಅ.04 (ಕರ್ನಾಟಕ ವಾರ್ತೆ): HEMAVATHI RESERVOIR  Dt- 04-10-2020  6.00 AM  Max Levl: 2922.00 ft Today's lvl :2920.77 ( 2920.30 )ft, Max Cap: 37.103 TMC  Today's cap: 35.91 ( 35.45 ) Tmc Live  cap : 31.54 ( 31.08 )Tmc   Inflow: 2490 ( 2428 )Cus, Outflow River: 800 ( 500 ) cus. Canals- LBC : 3300 (3200) cus, RBC :   300(300) Cus, HRBHLC: 600(600) Cus, Total out flow : 5000 ( 4600 ) cus   note: corresponding last year readings are shown in bracket. ವಾಟೆ ಹೊಳೆ ಜಲಾಶಯದ ನೀರಿನ ಮಟ್ಟ                        ಹಾಸನ ಅ.04 (ಕರ್ನಾಟಕ ವಾರ್ತೆ): VOTEHOLE RESERVOIR  Dt- 04-10-2020  6.00 AM  Max Levl: 966.05mt/ 3169.61 ft Today's lvl : 3169.38ft (3169.35) Max Cap: 1.51 TMC  Today's cap: 1496.6333 mcft (1494.727) Live  cap :  1352.633 (1350.727) mcft Inflow:  28.80 (70.86)Cus, Outflow River: 5.00 (3.00) cus. Canals- LBC : 5.00 (8.00)cus,  RBC :   102.00 (95.00) Cus,    Evoparation: 8.86 (2.86) cus  Spillway : 0.00 (0.00) cus Total out flow : 120.2

ಇನ್ನೆಷ್ಟು ಅಮಾಯಕಿಯರು ಬಲಿಯಾಗಬೇಕು-ಕೋಟೆ ಕಾಲಂ

ವಿಮರ್ಶಾ -vimarsha ಕೋಟೆ ಕಾಲಂ ಲೇಖಕರು-ಹರೀಶ್ ಹೆಚ್ ಆರ್ (ಕೋಟೆ ) ದೇಶವನ್ನು ಮಾತೆಗೆ ಹೋಲಿಸುವ ಸಂಸ್ಕ್ರತಿ ಒಂದೆಡೆ ಮತ್ತೊಂದೆಡೆ ಜೀವನದಿಗಳನ್ನು ಹುಟ್ಟಿದ ಮಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕ್ರತಿ ಅದೂ ಇದೂ ಎಂದು ಹೆಣ್ಣನ್ನು ಪೂಜನೀಯ ವಾಗಿ ಕಾಣುತ್ತೇವೆ ಎಂದು ಎದೆಉಬ್ಬಿಸಿಕೊಂಡು ಹೇಳುವ ನಮ್ಮ ದೇಶದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳು ಇಡೀ ಜಗತ್ತನ್ನೆ ಆಗಾಗ್ಗೆ ಬೆಚ್ಚಿಬೀಳಿಸುತ್ತಿರುತ್ತವೆ ಒಂದುಪ್ರಕರಣ ಮಾಸುವ ಮುನ್ನವೇ ಮತ್ತೊಂದು ಎಂಬಂತೆ ಪೈಶಾಚಿಕ ಅತ್ಯಾಚಾರ ಪ್ರಕರಣಗಳು ನಿಲ್ಲುವ ಲಕ್ಷಣ ಕಾಣದೆ ನಡೆಯುತ್ತಿರುವುದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಉತ್ತರಪ್ರದೇಶದ ಹಾಥರಸ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವತಿ ಮನಿಷಾ ವಾಲ್ಮೀಕಿ ಯ ಮೇಲೆ ನಾಲ್ವರು ದುರುಳರು ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆಮಾಡಿದ ಪ್ರಕರಣ ಅತ್ಯಂತ ಖಂಡನೀಯ ಇಂತಹ ಸಮಯದಲ್ಲಿಯೂ ಸಹ ದಲಿತ ಯುವತಿಯ ಸಾವಿನಲ್ಲಿಯೂ ಸತ್ಯವನ್ನು ಅದುಮಿಡುವ ಉತ್ತರ ಪ್ರದೇಶ ಸರಕಾರದ ಧೋರಣೆ ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರಗಳು ನೋವುತರುತ್ತವೆ ತರಾತುರಿಯಲ್ಲಿ ರಾತ್ರಿಯೆ ಮನಿಷಾಳ ಶವವನ್ನು ಸುಟ್ಟಿದ್ದು ಉದ್ದೇಶಪೂರ್ವಕವಾಗಿ ಆಕೆಯ ಕುಟುಂಬಸ್ಥರನ್ನು ದೂರ ಇಟ್ಟಿದ್ದು ಆಕೆಯ ತಂದೆಯ ಮೇಲೆ ಪೊಲೀಸರು ಈಗಾಗಲೇ ನೀಡಿರುವ ಹೇಳಿಕೆಬದಲಿಸುವಂತೆ ಒತ್ತಡ ಹೇರುತ್ತಿರುವುದು ಪೊಲೀಸರು ಸರಕಾರವನ್ನು ಮುಜುಗರಕ್ಕೊಳಗಾಗದಂತೆ ಕಾಪಾಡುವ ಹಾಗೂ ರಾಜ್ಯದಲ್

wish you happy birthday mahathma gandhiji and lalbahadur shastriji .

ಸರ್ವರಿಗೂ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಜನ್ಮದಿನದ ಹಾರ್ದಿಕ ಶುಭಾಶಯಗಳು.wish you all  very happy mahathma ganghiji and lal bahudurshasthriji 's birthday. #mahathma gandhiji  and lal bahadurshastriji ವಿಮರ್ಶಾ - vimarsha.