ವಿಮರ್ಶಾ -vimarsha
ಜಿಲ್ಲೆಯಲ್ಲಿನ ಮಳೆ ವರದಿ
ಹಾಸನ,
ಅ.13
(ಕರ್ನಾಟಕ ವಾರ್ತೆ):-
ಜಿಲ್ಲೆಯಲ್ಲಿ ಅ.12 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 6.6 ಮಿ.ಮೀ., ಹಾಸನ 9.8 ಮಿ.ಮೀ., ಗೊರೂರು 1.6 ಮಿ.ಮೀ., ದುದ್ದ 3.2 ಮಿ.ಮನೀ., ಶಾಂತಿಗ್ರಾಮ 3 ಮಿ.ಮೀ. ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 23.1 ಮಿ.ಮೀ., ಸಕಲೇಶಪುರ 29 ಮಿ.ಮೀ., ಹಾನಬಾಳು 25.6 ಮಿ.ಮೀ., ಬೆಳಗೋಡು 22.2 ಮಿ.ಮೀ., ಶುಕ್ರವಾರ ಸಂತೆ 25 ಮಿ.ಮೀ., ಮಾರನಹಳ್ಳಿ 44.2 ಮಿ.ಮೀ., ಹೊಸೂರು 26 ಮಿ.ಮೀ., ಹೆತ್ತೂರು 30.2 ಮಿ.ಮೀ., ಯಸಳೂರು 12.1 ಮಿ.ಮೀ. ಮಳೆಯಾಗಿದೆ.
ಆಲೂರು ತಾಲ್ಲೂಕಿನ ಕುಂದೂರು 6.8 ಮಿ.ಮೀ. ಆಲೂರು 10 ಮಿ.ಮೀ., ಕೆ. ಹೊಸಕೋಟೆ 17 ಮಿ.ಮೀ., ಪಾಳ್ಯ 18.6 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಕಸಬಾ 1 ಮಿ.ಮೀ., ಬಾಣವರ 2.4 ಮಿ.ಮೀ., ಗಂಡಸಿ 3.8 ಮಿ.ಮೀ., ಜಾವಗಲ್ 4 ಮಿ.ಮೀ., ಕಣಕಟ್ಟೆ 3.8 ಮಿ.ಮೀ. ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 3.2 ಮಿ.ಮೀ., ಹೊಳೆನರಸೀಪುರ 16.6 ಮಿ.ಮೀ., ಹಳ್ಳಿ ಮೈಸೂರು 1.3 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4.6 ಮಿ.ಮೀ., ಉದಯಪುರ 4 ಮಿ.ಮೀ., ನುಗ್ಗೇಹಳ್ಳಿ 4 ಮಿ.ಮೀ., ಹಿರಿಸಾವೆ 1.2 ಮಿ.ಮೀ., ಶ್ರವಣಬೆಳಗೊಳ 2.4 ಮಿ.ಮೀ. ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 13 ಮಿ.ಮೀ., ಕಸಬಾ 3 ಮಿ.ಮೀ., ದೊಡ್ಡ ಬೆಮ್ಮತ್ತಿ 13.2 ಮಿ.ಮೀ., ಕೊಣನೂರು 5 ಮಿ.ಮೀ., ದೊಡ್ಡಮಗ್ಗೆ 9.2 ಮಿ.ಮೀ., ಬಸವಾಪಟ್ಟಣ 3.8 ಮಿ.ಮೀ., ರಾಮನಾಥಪುರ 8.8 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೆಬೀಡು 2.8 ಮಿ.ಮೀ., ಬೇಲೂರು 7.4 ಮಿ.ಮೀ., ಅರೆಹಳ್ಳಿ 21 ಮಿ.ಮೀ., ಗೆಂಡೇಹಳ್ಳಿ 12 ಮಿ.ಮೀ., ಬಿಕ್ಕೋಡು 10 ಮಿ.ಮೀ., ಹಗರೆ 7.6 ಮಿ.ಮೀ. ಮಳೆಯಾಗಿದೆ.
************
ಹರೀಶ್ ಹೆಚ್ ಆರ್
ಕೋಟೆ
👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info