ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಬೇಡಾ ಬೇಡಾ ಎಂದ್ರೂ ಕಸಾಪ- ಕೋಟೆ ಕಾಲಂ

       ಲೇಖಕರು ಮತ್ತು ಸಂಪಾದಕರು          ಹರೀಶ್ ಹೆಚ್ ಆರ್ ಕೋಟೆ  ಬೇಡಾ ಬೇಡಾ ಎಂದ್ರೂ ....ಕಸಾಪ... ಕೋಟೆ ಕಾಲಂ                              ಹಾಸನ : ಕ.ಸಾ.ಪ ಎಡವಿದಕಾಲೇ ಎಡವುವಂತೆ ಬೇಡದ ನೆಂಟರೇ ಸದಾ ಮನೆಗೆ ವಕ್ಕರಿಸಿಕೊಳ್ಳುವಂತೆ ಬರೆಯುವುದೇ ಬೇಡಾ ಎಂದುಕೊಂಡರೂ ಸಾಹಿತ್ಯ ಪರಿಷತ್ತಿನ ಬಗ್ಗೆ ಬರೆಯದೇ ಇರಲು ಸಾಧ್ಯವಾಗುವುದೇ ಇಲ್ಲಾ ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು ಬಹುತೇಕರಿಗೆ ಅವರವರ ಮೆಂಟಾಲಿಟಿಗೆ ತಕ್ಕಂತೆ ಮುಖ್ಯ ರಸ್ತೆಯಲ್ಲಿರುವ ಬೆಲೆಬಾಳುವ ಹಾಗೂ ಬಾಡಿಗೆ ತರುವ ಕಟ್ಟಡವಾಗಿ ಕೆಲವರಿಗೆ ಸುಂದರ ಕಟ್ಟಡವಾಗಿ ಮತ್ತೆ ಕೆಲವರಿಗೆ ಜುಬ್ಬಾಧಾರಿ ಸಾಹಿತಿಗಳು ಓಡಾಡುವ ಮತ್ರೆ ಕೆಲವರಿಗೆ ಎಲ್ಲೋ ಇರಬೇಕಾದವರೆಲ್ಲಾ ಇಲ್ಲಿದ್ದಾರಲ್ಲಾ ಎಂಬ ಅಚ್ಚರಿ ಮೂಡಿಸುತ್ತದೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ ಗಮನಿಸಿದಾಗ ನಿಜಕ್ಕೂ ಅದ್ಬುತವಾದ ವ್ಯಕ್ತಿಗಳು ಸೇವೆಸಲ್ಲಿಸಿರುವುದು ಕಂಡು ಬರುತ್ತದೆ ಅದೇ ರೀತಿ  ಕಾಲಘಟ್ಟ ಕಳೆದಂತೆ ಎಲ್ಲೋ ಒಂದುಕಡೆ ಎಲ್ಲೂ ಸಲ್ಲದವರೂ.ಇಲ್ಲಿ ಸಲ್ಲಿದ್ದಾರಲ್ಲಾ.ಅನಿಸುತ್ತದೆ ಆರಂಭದ ದಶಕಗಳಿಂದಲೂ ಬಹುಪಾಲು ಹೆಚ್.ಬಿ.ಜ್ವಾಲನಯ್ಯನವರೇ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದರು ಆ ಅವಧಿಯಲ್ಲಿ ಸಾಕಷ್ಟು ಕಾರ್ಯಕ್ರಮ ರೂಪಿಸಿದ ಅವರು ನಗರಸಭೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ಜ್ಯುಬಿಲಿ ಫಿಲ್ಡ್ ಎಂದೇ ಪ್ರಸಿದ್ದವಾಗಿದ್ದ ಬ್ರಹತ್ ಮೈದಾನದಲ್ಲಿ ಕೇವಲ 101 ರೂಪಾಯಿ ಕ

ಮಜಾ ಟಾಕೀಸ್-ನಟ ಕಿಶೋರ್ ಕುಮಾರ್ ಅನಿಸಿಕೆ ಮಾತು.

ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಖ್ಯಾತ ಚಲನಚಿತ್ರ ನಟ ಕಿಶೋರ್ ಕುಮಾರ್ ನೀಡಿದ ಉತ್ತರ. *ಹರೀಶ್ ಹೆಚ್ ಆರ್ ಕೋಟೆ *

ಸ್ವಾಮ್ ಗುಳು-ಕೋಟೆ ಕಾಲಂ.

ವಿಮರ್ಶಾ -vimarsha  ಸ್ವಾಮ್ ಗುಳು.. > ಯಾರೇ ಆಗಲಿ ಎಂತವನೇ ಆಗಲಿ ಹತ್ತುಜನರಿಗೆ ಕೆಡುಕು ಮಾಡುತ್ತಾನೆ ಎಂದರೆ ಅವನು ದೈವಾ ಅಥವಾ ದೆವ್ವಾಂಶ ಸಂಭೂತನೇ ಆದರು ಸಾರಾ ಸಗಟಾಗಿ ತಿರಸ್ಕರಿಸಬೇಕು ಇಡೀ ಸಮಾಜಕ್ಕೆ ಕಂಟಕನಾಗುತ್ತಾನೆ ಎಂದಾದರೆ ಆತ ರಾಜಕಾರಣಿಯಾಗಲಿ ಸಿನಿಮಾ ನಡನಾಗಲಿ ಸಾಹಿತಿಯಾಗಲಿ ಸ್ವಾಮೀಜಿಯಾಗಲಿ ಆತ ತಿರಸ್ಕಾರಕ್ಕೆ ಅರ್ಹ ಮನುಷ್ಯ ವಿದ್ಯಾವಂತ ನಾದಷ್ಟು ಆಧುನೀಕರಣ ಕ್ಕೆ ಮೈ ಒಡ್ಡಿದಂತೆ ಹಾಗು ವಿಜ್ಞಾನ ತಂತ್ರಜ್ಞಾನ ಅಳವಡಿಸಿಕೊಂಡಷ್ಟು ಜಾತಿಯ ಬಂಧದಿಂದ ವಿಮುಕ್ತನಾದಂತೆ ಎಂದು ಭಾವಿಸಲಾಗಿತ್ತು ಅದರೆ ಅದೆಲ್ಲವೂ ತಲೆಕೆಳಕಾಗಿದ್ದು ದಿನದಿಂದ ದಿನಕ್ಕೆ ಜಾತಿ ವ್ಯವಸ್ಥೆ ಬಲಗೊಳ್ಳುತ್ತಾ ಸಾಗಿದೆ ತಮ್ಮ ರಾಜಕೀಯ ಅಧಿಕಾರಕ್ಕಾಗಿ ತಮ್ಮ ಸಂಖ್ಯಾಬಲವನ್ನು ಪ್ರದರ್ಶಿಸಲು ಮುಂದಾದ ರಾಜಕಾರಣಿಗಳು ಹಾಗೂ ಜಾತಿನಿರ್ಮೂಲ ಮಾಡಬೇಕಾದ ಸರಕಾರಗಳು ಜಾತಿಗಳ ಓಲೈಕೆಗಾಗಿಯೇ ಯೋಜನೆಗಳನ್ನು ಘೋಷಿಸಲು ಮುಂದಾದ ಪರಿಣಾಮ ಜಾತಿ ಉಪಜಾತಿ ಗೊಂದು ಮಠಗಳು ಸ್ವಾಮೀಜಿಗಳು ಹುಟ್ಟಿಕೊಂಡರು ಆ ಸಮುದಾಯದ ನಾಯಕರು ರಾಜಕಾರಣಿಗಳು ಅವರನ್ನು ಪೋಷಿಸಿ ತಮ್ಮ ಕೈ ಗೊಂಬೆಗಳನ್ನು ಮಾಡಿಕೊಂಡ ಪರಿಣಾಮ ಎಷ್ಟೋ ಮಠಗಳ ಸ್ವಾಮೀಜಿಗಳು ಡಮ್ಮಿ ಫಿಗರ್ ಗಳಾಗಿದ್ದಾರೆ ಬಹುತೇಕ ಮಠಗಳು ಶಿಕ್ಷಣ ಸಂಸ್ಥೆ ನಡೆಸಯವುದನ್ನೇ ಪ್ರಮುಖ ಕಾಯಕವನ್ನಾಗಿದಿಕೊಂಡಿವೆ ಯಾವ ಉದ್ಯಮಿಗೂ ಕಡಿಮೆ ಇಲ್ಲದಂತೆ ಹಣ ಬಾಚು

Freelance advertising and allied services

06/11/2020. ಹಾಸನ :ದಿನ ಸುದ್ದಿ ದರ್ಶನ.

ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ ಹಾಸನ,ನ.06 (ಕರ್ನಾಟಕ ವಾರ್ತೆ):-  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 13 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಳಿಗೆ ಶಿಷ್ಯವೇತನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.  ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ 10,000 ರೂಗಳ ಶಿಷ್ಯವೇತನ ನೀಡಲಾಗುವುದು, ಅರ್ಜಿಗಳನ್ನು ಅಕಾಡೆಮಿಯ ಕಚೇರಿ ವೇಳೆಯಲ್ಲಿ ಉಚಿತವಾಗಿ ಪಡೆಯಬಹುದಲ್ಲದೆ, ಅಕಾಡೆಮಿ ಅಂತರ್ಜಾಲ ತಾಣ https://karnatakasangeethanrithyaacademy.com ಮೂಲಕ ಪಡೆದು ಸಲ್ಲಿಸಬಹುದಾಗಿದೆ.  ಅರ್ಜಿಯ ಜೊತೆ ಇತ್ತೀಚಿನ ಪಠ್ಯಕ್ರಮವನ್ನು ಸಹ ನೀಡಲಾಗುತ್ತಿದ್ದು, ಅಂಚೆ ಮೂಲಕ ಅರ್ಜಿ ಮತ್ತು ಪಠ್ಯಕ್ರಮ ಪಡೆಯಲಿಚ್ಚಿಸುವವರು 10 ರೂಪಾಯಿಯ ಸ್ಟಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ ಬೆಂಗಳೂರು-560002 ಗೆ ಕಳುಹಿಸಲು ಕೋರಿದೆ.  ಅರ್ಜಿಯನ್ನು ಸಲ್ಲಿಸಲು ನ. 30 ಕೊನೆಯ ದಿನಾಂಕವಾಗಿದ್ದು, ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್ ತಿಳಿಸಿದ್ದಾರೆ. ******* ನ.10 ರಂದು ತೆಂಗಿನ ನಾರಿನ ಭೂವಸ್ತ್ರದ ಬಳಕೆ ಕಾರ್ಯಾಗಾರ ಹಾಸನ

ಹೇಮಾವತಿ ಜಲಾಶಯದ ನೀರಿನ ಮಟ್ಟದ ವರದಿ

ಹೇಮಾವತಿ ಜಲಾಶಯದ ನೀರಿನ ಮಟ್ಟ                                                  ಹಾಸನ ನ.06(ಕರ್ನಾಟಕ ವಾರ್ತೆ): HEMAVATHI RESERVOIR  Dt- 06-11-2020  6.00 AM  Max Levl: 2922.00 ft Today's lvl :2917.40 ( 2920.62)ft, Max Cap: 37.103 TMC  Today's cap: 32.781 ( 35.76 ) Tmc Live  cap : 28.40 ( 31.39)Tmc   Inflow: 1320 (1645)Cus, Outflow River: 400 ( 200 ) cus. Canals- LBC : 3300(3200) cus, RBC :   300(250) Cus, HRBHLC: 550(500) Cus, Total out flow : 4550 ( 4150 ) cus   note: corresponding last year readings are shown in bracket. *ಹರೀಶ್ ಹೆಚ್ ಆರ್ ಕೋಟೆ *

ರಕ್ತದಾನ ಶಿಬಿರ -ಹಾಸನ

ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕದ ವತಿಯಿಂದ 2020 ಅಕ್ಟೋಬರ್ 23 ರಿಂದ ನವೆಂಬರ್ 5 ರ ತನಕ *ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ* ಎಂಬ ಧ್ಯೇಯವಾಕ್ಯದಡಿ ನಡೆಸಲಾಗುತ್ತಿರುವ ರಾಜ್ಯವ್ಯಾಪಿ ಅಭಿಯಾನದ ಪ್ರಯುಕ್ತ ಸಾಲಿಡಾರಿಟಿ ಯೂಥ್ ಮೂಮೆಂಟ್, ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ, ಸಮಾಜ ಸೇವಾ ಘಟಕ. ಜಮಾಅತೆ ಇಸ್ಲಾಮೀ ಹಿಂದ್, ಹಾಸನದ ವತಿಯಿಂದ ದಿನಾಂಕ 3 ನವೆಂಬರ್ 2020, ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಘಂಟೆಯ ವರೆಗೆ ನಗರದ ಇಸ್ಲಾಮಿಕ್ ಸೆಂಟರ್ ನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. ಇದರಲ್ಲಿ ಸರ್ವಧರ್ಮೀಯರು ಪಾಲ್ಗೊಂಡು ರಕ್ತದಾನ ಮಾಡಿದರು. *ಹರೀಶ್ ಹೆಚ್ ಆರ್ ಕೋಟೆ * #ರಕ್ತದಾನ ಶಿಬಿರ

ಹಾಸನಾಂಬ ದೇವಿ ದರ್ಶನ

https://m.facebook.com/story.php?story_fbid=182170736794460&id=110423133969221 ಹಾಸನಾಂಬ ದೇವಿ ದರ್ಶನ

HASANAMBA LIVE 2020

ಜಿಲ್ಲೆಯಲ್ಲಿಂದು ಹೊಸದಾಗಿ 166 ಕೋವಿಡ್ ಪ್ರಕರಣಗಳು ಪತ್ತೆ ಹಾಸನ,ನ.04(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿಂದು ಹೊಸದಾಗಿ 166 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 25,400ಕ್ಕೆ ಏರಿಕೆಯಾಗಿದೆ ಹಾಗೂ ಕೋವಿಡ್‍ನಿಂದ ಇಂದು ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತಪಟ್ಟವರ ಸಂಖ್ಯೆ 432ಕ್ಕೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 1,110 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 23,856 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 34 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ 114 ಕೊರೋನಾ ಸೋಂಕು ಪ್ರಕರಣಗಳಲ್ಲಿ 36 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನ 13 ಮಂದಿ, 39 ಮಂದಿ ಹಾಸನ ತಾಲ್ಲೂಕು, 18 ಮಂದಿ ಹೊಳೆನರಸೀಪುರ ತಾಲ್ಲೂಕು, 13 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 11 ಮಂದಿ, ಸಕಲೇಶಪುರ ತಾಲ್ಲೂಕಿನ 12 ಮಂದಿ, ಅರಸೀಕೆರೆ ತಾಲ್ಲೂಕಿನ 24 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ. *********

ವಿಮರ್ಶಾ -vimarsha

ಹಾಸನ : ದಿನ ಸುದ್ದಿ ದರ್ಶನ

3/11/2020 ಹಾಸನ ಜಿಲ್ಲೆಯ ಕೋವಿಡ್ -19 ವರದಿ. #ಹಾಸನ #ವಿಮರ್ಶಾ-vimarsha  #ಕೋವಿಡ್-19 *ಹರೀಶ್ ಹೆಚ್ ಆರ್  ಕೋಟೆ * ಗಾಂಧಿ ಭವನ: ಜಿಲ್ಲಾಧಿಕಾರಿಯವರಿಂದ ಪರಿಶೀಲನೆ ಹಾಸನ, (ಕರ್ನಾಟಕ ವಾರ್ತೆ):-  ನಗರದಲ್ಲಿ ನಿರ್ಮಾಣವಾಗುತ್ತಿರುವ ಗಾಂಧಿ ಭವನ ನೂತನ ಕಟ್ಟಡಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ನವೆಂಬರ್ 2 ರಂದು   ಭೇಟಿ ನೀಡಿ ಪರಿಶೀಲನೆ ನಡೆಸಿ, ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ, ನಿರ್ಮಿತಿ ಕೇಂದ್ರದ ಅಧಿಕಾರಿಗಳಾದ ರಾಮಕೃಷ್ಣೇಗೌಡ, ಯೋಜನಾ ಸಲಕರಣಾಧಿಕಾರಿ ಹರೀಶ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್. ಎಂ. ಶಿವಣ್ಣ ಅವರು ಹಾಜರಿದ್ದರು. *********** #ಹಾಸನ #ವಿಮರ್ಶಾ-vimarsha  #ಗಾಂಧಿ ಭವನ *ಹರೀಶ್ ಹೆಚ್ ಆರ್  ಕೋಟೆ *

ಹೇಮಾವತಿ ಮತ್ತು ವಾಟೆಹೊಳೆ ಜಲಾಶಯದ ನೀರಿನ ಮಟ್ಟದ ವರದಿ

ವಿಮರ್ಶಾ -vimarsha ಹೇಮಾವತಿ ಜಲಾಶಯದ ನೀರಿನ ಮಟ್ಟ ಹಾಸನ ನ.02 (ಕರ್ನಾಟಕ ವಾರ್ತೆ): HEMAVATHI RESERVOIR Dt- 02-11-2020 6.00 AM Max Levl: 2922.00 ft Today's lvl :2918.57 ( 2921.42 )ft, Max Cap: 37.103 TMC Today's cap: 33.84 ( 36.54 ) Tmc Live cap : 29.47 ( 32.17 )Tmc Inflow: 1622 ( 2730 )Cus, Outflow River: 400 ( 200 ) cus. Canals- LBC : 3200 (2800) cus, RBC : 200 (170) Cus, HRBHLC: 550(500) Cus, Total out flow : 4350 ( 3670 ) cus note: corresponding last year readings are shown in bracket. ವಾಟೆ ಹೊಳೆ ಜಲಾಶಯದ ನೀರಿನ ಮಟ್ಟ ಹಾಸನ ನ.02(ಕರ್ನಾಟಕ ವಾರ್ತೆ): VOTEHOLE RESERVOIR Dt-02-11-2020 6.00 AM Max Levl: 966.05mt/ 3169.61 ft Today's lvl : 3169.28 ft (3169.45) Max Cap: 1.51 TMC Today's cap: 1489.00 mcft (1500.454) Live cap : 1345.00(1356.454) mcft Inflow: 76.89 (48.86)Cus, Outflow River: 5.00 (3.00) cus. Canals- LBC : 5.00 (0.00)cus, RBC : 60.00 (43.00) Cus, Evo

ಹಾಸನ ಜಿಲ್ಲೆಯಲ್ಲಿಂದು 87 ಜನ ಕೊರೊನಾ ಪಾಸೀಟೀವ್ ಸೋಂಕಿತರ ಪತ್ತೆ. ಸೋಂಕಿಂದ ಒಬ್ಬರ ಸಾವು.2/11/2020.

ಹಾಸನ ಜಿಲ್ಲೆಯ ಕೋವಿಡ್ -19 ವರದಿ.  2/11/2020

ನವೆಂಬರ್ ಕನ್ನಡಿಗರಾಗಬೇಡಿ-ಕೋಟೆ ಕಾಲಂ

ಲೇಖಕರು ಮತ್ತು ಸಂಪಾದಕರು ಹರೀಶ್ ಹೆಚ್ ಆರ್ ಕೋಟೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡದಲ್ಲಿಯೇ ಆಲೋಚಿಸಿ ಕನ್ನಡದಲ್ಲಿಯೇ ಮಾತನಾಡುವಕನ್ನಡ ಬಿಟ್ಟರೆ ಬೇರೆಭಾಷೆ ತಿಳಿಯದ ನನ್ನಂತಹ ಲಕ್ಷಾಂತರ ಕನ್ನಡಿಗರು ನಮ್ಮ ಭಾಷೆಯ ಬಗ್ಗೆ ಎಷ್ಟರಮಟ್ಟಿಗೆ ಪ್ರೀತಿ ಹೊಂದಿದ್ದೇವೆ ಎಂದು ಅನುಮಾನಿಸುವಂತಾಗುತ್ತದೆ ಭಾರತದಲ್ಲಿರುವ ಅಸಂಖ್ಯ ಭಾಷೆಗಳ ಪೈಕಿ ಶತಶತಮಾನಗಳಿಂದ ತನ್ನದೇ ಆದ ಲಿಪಿಯನ್ನು ಹೊಂದಿರುವ ಹೆಗ್ಗಳಿಕೆಯ ಕನ್ನಡ ಇಂದು ಅಪ್ಪಟ ಕನ್ನಡಿಗರ ಬಾಯಿಯಲ್ಲಿ ಓದಲು ಬರುತ್ತದೆ ಬರೆಯೋಕೆ ಬರೊಲ್ಲಾ ಚೆನ್ನಾಗಿ ಮಾತನಾಡ್ತೀನಿ ಎನ್ನುವ ಹಂತಕ್ಕೆ ಬಂದಿರುವುದನ್ನು ನೋಡಿದರೆ ಬೇಸರವಾಗುತ್ತದೆ ಭಾಷೆಯ ವಿಚಾರವಾಗಿ ನಾವು ಅಭಿಮಾನ ಶೂನ್ಯರೇ ಅದರಲ್ಲಿ ಎರಡುಮಾತಿಲ್ಲಾ ಪಕ್ಕದ ಮನೆ ಆಂಟಿಗೆ ಚೂಡಿದಾರ ಕೊಡಿಸಿ ನಮ್ ತಾಯಿಗೆ ಹರಕಲು ಸೀರೇನೆ ಸರಿ ನಿನಗೆ ಎನ್ನುವವರು ನಾವು ಈ ಎಲ್ಲಾ ಕಾರಣಗಳಿಂದ ದಶಕಗಳ ಹಿಂದೆಯೆ ಹೊಟ್ಟೆಪಾಡಿಗಾಗಿ ಬಂದ ಅಕ್ಕಪಕ್ಕದ ರಾಜ್ಯದವರು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ವನ್ನಾಗಿಸಿ ಎಂದು ಕೂಗು ಹಾಕಿದ್ದರೂ ಆಗಲೂ ಕೆಲ ಬುದ್ದಿಜೀವಿ ಗಳು ನಮ್ಮತನ ಮರೆತು ಆದರೆ ತಪ್ಪೇನು ಎಂದು ಸಹ ಪ್ರತಿಪಾದಿಸಿದ್ದು ಹೇಸಿಗೆಯ ವಿಚಾರ ಬೆಂಗಳೂರಿನಲ್ಲಿ ತೊಂಬತ್ತರ ದಶಕದವರೆಗೂ ಕನ್ನಡಿಗರು ತಮಿಳು ತೆಲುಗನ್ನು ಹೆಮ್ಮೆಯಿಂದಲೇ ಮಾತನಾಡುತ್ತಿದ್ದರು ಪರಭಾಷಾ ಚಿತ್ರಗಳನ

Vimarsha.info: ಹಾಸನ :ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ

Vimarsha.info: ಹಾಸನ :ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ : ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ ಹಾಸನ,ನ.01(ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಇಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ವಾಗಿ ಆಚರಿಸಿಲಾಯಿತು. ...

ಹಾಸನ :ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ

ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ ಹಾಸನ,ನ.01(ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಇಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ವಾಗಿ ಆಚರಿಸಿಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು. ಕರ್ನಾಟಕ ರಾಜ್ಯದ ಉದಯ, ನಾಡು ನುಡಿಯ ಹಿರಿಮೆ ಗರಿಮೆ, ಪರಂಪರೆ, ಇತಿಹಾಸ, ಐತಿಹಾಸಿಕ ಸ್ಥಳಗಳ ಬಗ್ಗೆ ವಿವರಿಸಿ ಮೆಚ್ಚುಗೆಯ ನುಡಿಗಳನ್ನಾಡಿದರು ಹಾಗೂ ರಾಜ್ಯವನ್ನಾಳಿದ ರಾಜ ಮನೆತನಗಳು, ನಾಡು ನುಡಿಯನ್ನ ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿದ ಸಚಿವರು ಮುಂದೆಯೂ ಸಾಮರಸ್ಯದ ಸಹಬಾಳ್ವೆ ಮೂಲಕ ಎಲ್ಲರೂ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋಣ ಎಂದು ಸಚಿವ ಗೋಪಾಲಯ್ಯ ಅವರು ಕರೆ ನೀಡಿದರು. ಇದೇ ವೇಳೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಹಂಪನಹಳ್ಳಿ ತಿಮ್ಮೇಗೌಡ, ಅನುಸೂಯಮ್ಮ ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಗಣ್ಯರು ಸಾಧಕರು ಹಾಗೂ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸೇವೆ ಸಲ್ಲಿಸಿದ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ಅಧಿಕಾರಿ ಸಿಬ್ಬಂದಿ, ಪೋಲಿಸ್ ಅಧಿಕಾರಿಗಳು, ನಗರಸಭೆ ನೌಕರರು ಹಾಗೂ ರೈತರನ್ನು ಜಿಲ್ಲಾಡಳಿತದ ಪರವಾಗಿ ಸಚಿವರು ಸನ್ಮಾನಿಸಿದರು. ಆರೋಗ್ಯ ಮತ್ತು

ಹೇಮಾವತಿ ಜಲಾಶಯದ ನೀರಿನ ಮಟ್ಟದ ವರದಿ.

ಹೇಮಾವತಿ ಜಲಾಶಯದ ನೀರಿನ ಮಟ್ಟ                                                       ಹಾಸನ ಅ.31 (ಕರ್ನಾಟಕ ವಾರ್ತೆ): HEMAVATHI RESERVOIR  Dt- 31-10-2020  6.00 AM  Max Levl: 2922.00 ft Today's lvl :2919.14 ( 2921.55 )ft, Max Cap: 37.103 TMC  Today's cap: 34.37 ( 36.66 ) Tmc Live  cap : 30.00 ( 32.29 )Tmc   Inflow: 1621 ( 3402 )Cus, Outflow River: 400 ( 200 ) cus. Canals- LBC : 3200 (3000) cus, RBC :   200 (200) Cus, HRBHLC: 550(500) Cus, Total out flow : 4350 ( 3900 ) cus   note: corresponding last year readings are shown in bracket. ಹೇಮಾವತಿ ಜಲಾಶಯದ ನೀರಿನ ಮಟ್ಟ

ಹಾಸನ ಜಿಲ್ಲೆಯಲ್ಲಿ ಕೊರೊನಾ ಪಾಸೀಟೀವ್ ಸೋಂಕಿಂದ 3 ಸಾವು. 178 ಮಂದಿ ಸೋಂಕಿತರ ಪತ್ತೆ

#ಕೋವಿಡ್ -19 ಹಾಸನ ಜಿಲ್ಲೆಯ ಕೋವಿಡ್ -19 ವರದಿ. 31/10/2020 *ಹರೀಶ್ ಹೆಚ್ ಆರ್ ಕೋಟೆ *   

ಹಾಸನ ಜಿಲ್ಲೆಯಲ್ಲಿಂದು ಕೊರೊನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. 114 ಮಂದಿಗೆ ಕೊರೊನಾ ಪಾಸೀಟೀವ್ ಸೋಂಕು ಧ್ರೃಡ.

ಜಿಲ್ಲೆಯಲ್ಲಿಂದು ಕೊರೊನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ,114 ಮಂದಿಗೆ ಕೂರೂನಾ ಪಾಸೀಟೀವ್ ಸೋಂಕು ಧೃಡಪಟ್ಟಿದ್ದು,244 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. covid -19 report *ಹರೀಶ್ ಹೆಚ್ ಆರ್ ಕೋಟೆ *

ಕರೋನಾ... ಜ್ಯೋತಿಷ್ಯ... ಭವಿಷ್ಯ -ಕೋಟೆ ಕಾಲಂ

ಲೇಖಕರು ಮತ್ತು ಸಂಪಾದಕರು ಹರೀಶ್ .ಹೆಚ್ ಆರ್ ಕೋಟೆ. ....ಜ್ಯೋತಿಷ್ಯ......ಭವಿಷ್ಯ ಕರೋನಾ ಈ ಮೂರಕ್ಷರ ಈ ವರ್ಷ ಮಾಡಿದಷ್ಟು ಅನಾಹುತ ಯಾವ ಮಹಾಯುದ್ದಕ್ಜೇನು ಕಡಿಮೆ ಇಲ್ಲಾ ಒಂದೆಡೆ ಅತಿಯಾದ ತಂತ್ರಜ್ಞಾನ ದ ಆವಿಷ್ಕಾರ ವಿಜ್ಞಾನದ ಊಹೆಗೂ ನಿಲುಕದ ನಾಗಾಲೋಟಾ ಮನುಷ್ಯ ನಿಗೆ ಸಾವಿನ ಸುಳಿವು ಸಿಗದಂತೆ ಮಾಡುವ ಚಾಲೆಂಜ್ ಹಾಕುತ್ತಿದ್ದ ವೈದ್ಯಕೀಯ ವಿಜ್ಞಾನ ದ ದುರಹಂಕಾರ ಸೂಪರ್‌ ಪವರ್ ಆಗುವ ಮುಂದುವರೆದ ದೇಶಗಳ ದುರಾಸೆ ಎಲ್ಲವನ್ನು ಹಣದಲ್ಲಿಯೇ ಅಳೆಯುವ ಮನುಷ್ಯನ ಮೆಟೀರಿಯಲಿಸ್ಟಿಕ್ ಮನೋಭಾವ ಎಲ್ಲದಕ್ಕೂ ತಿಲಾಂಜಲಿ ನೀಡುವಂತೆ ಮಾಡಿದ ಕೊರೋನಾ ಮನುಷ್ಯನನ್ನು ವಾಪಾಸು ಭ್ರಮಾಲೋಕದಿಂದ ಹೊರತಂದು ನೀನು ಇಷ್ಟೇ ಎಂಬ ವಾಸ್ತವದ ಮಸಣಕ್ಕೆ ಎಳೆತಂದು ಅನಾಥ ವಾಗಿ ಬಿಸಾಡಿ ಹೋಯಿತು ಕರೋನಾ ದಲ್ಲಿಯೂ ಬಿಡದೆ ದುಂಡಾಗಿ ಮೇಯ್ದ ನಮ್ಮ ರಾಜಕಾರಣಿಗಳು ಅಧಿಕಾರಿಗಳು ಪ್ರಥಮ ಬಾರಿಗೆ ಸಾವಿನ ಭಯದಿಂದ ನಲುಗಿಹೋದರಲ್ಲದೆ ಹಲವರು ಇಹಲೋಕ ತ್ಯಜಿಸಿದರು ರಾಜಕಾರಣಿಗಳ ಹೆಣವನ್ನು ಅನಾಥ ಶವದಂತೆ ಸಂಸ್ಕಾರ ಮಾಡಿದ್ದು ಅಮಾನವೀಯ ಎನಿಸಿದರೂ ಸಾವಿನಲ್ಲು ಪ್ರಥಮ ಬಾರಿಗೆ ಸಮಾನತೆ ಕಾಪಾಡಿದ್ದಾರೆ ಎನಿಸಿತು ಕೊರೋನಾ ಚಿಕಿತ್ಸೆಗಾಗಿ ಖರ್ಚಾದ ಕೋಟ್ಯಾಂತರ ರೂಪಾಯಿ ಹಣ ಯಾರ್ಯಾರ ಪಾಲಾಯಿತೋ ತಿಳಿಯದು ಪ್ರತಿ ಜಿಲ್ಲೆಯಲ್ಲಿಯೂ ನಿತ್ಯ ಸರ್ಕಾರಿ ಲೆಕ್ಕದಲ್ಲಿ ನೂರಾರು ಜನ ಕೊರೋನಾ ಸೋಂಕಿತರು ಪತ್ತೆಯಾದರು ಅವರ ಹೆಸರಲ್ಲಿ ಹಣ ಖರ್ಚಾಯಿತು ಹಲವಾರು ಜನರು ದಿಡೀರ್ ಶ