ವಿಷಯಕ್ಕೆ ಹೋಗಿ

ಸ್ವಾಮ್ ಗುಳು-ಕೋಟೆ ಕಾಲಂ.

ವಿಮರ್ಶಾ -vimarsha

 ಸ್ವಾಮ್ ಗುಳು..

> ಯಾರೇ ಆಗಲಿ ಎಂತವನೇ ಆಗಲಿ ಹತ್ತುಜನರಿಗೆ ಕೆಡುಕು ಮಾಡುತ್ತಾನೆ ಎಂದರೆ ಅವನು ದೈವಾ ಅಥವಾ ದೆವ್ವಾಂಶ ಸಂಭೂತನೇ ಆದರು ಸಾರಾ ಸಗಟಾಗಿ ತಿರಸ್ಕರಿಸಬೇಕು ಇಡೀ ಸಮಾಜಕ್ಕೆ ಕಂಟಕನಾಗುತ್ತಾನೆ ಎಂದಾದರೆ ಆತ ರಾಜಕಾರಣಿಯಾಗಲಿ ಸಿನಿಮಾ ನಡನಾಗಲಿ ಸಾಹಿತಿಯಾಗಲಿ ಸ್ವಾಮೀಜಿಯಾಗಲಿ ಆತ ತಿರಸ್ಕಾರಕ್ಕೆ ಅರ್ಹ ಮನುಷ್ಯ ವಿದ್ಯಾವಂತ ನಾದಷ್ಟು ಆಧುನೀಕರಣ ಕ್ಕೆ ಮೈ ಒಡ್ಡಿದಂತೆ ಹಾಗು ವಿಜ್ಞಾನ ತಂತ್ರಜ್ಞಾನ ಅಳವಡಿಸಿಕೊಂಡಷ್ಟು ಜಾತಿಯ ಬಂಧದಿಂದ ವಿಮುಕ್ತನಾದಂತೆ ಎಂದು ಭಾವಿಸಲಾಗಿತ್ತು ಅದರೆ ಅದೆಲ್ಲವೂ ತಲೆಕೆಳಕಾಗಿದ್ದು ದಿನದಿಂದ ದಿನಕ್ಕೆ ಜಾತಿ ವ್ಯವಸ್ಥೆ ಬಲಗೊಳ್ಳುತ್ತಾ ಸಾಗಿದೆ ತಮ್ಮ ರಾಜಕೀಯ ಅಧಿಕಾರಕ್ಕಾಗಿ ತಮ್ಮ ಸಂಖ್ಯಾಬಲವನ್ನು ಪ್ರದರ್ಶಿಸಲು ಮುಂದಾದ ರಾಜಕಾರಣಿಗಳು ಹಾಗೂ ಜಾತಿನಿರ್ಮೂಲ ಮಾಡಬೇಕಾದ ಸರಕಾರಗಳು ಜಾತಿಗಳ ಓಲೈಕೆಗಾಗಿಯೇ ಯೋಜನೆಗಳನ್ನು ಘೋಷಿಸಲು ಮುಂದಾದ ಪರಿಣಾಮ ಜಾತಿ ಉಪಜಾತಿ ಗೊಂದು ಮಠಗಳು ಸ್ವಾಮೀಜಿಗಳು ಹುಟ್ಟಿಕೊಂಡರು ಆ ಸಮುದಾಯದ ನಾಯಕರು ರಾಜಕಾರಣಿಗಳು ಅವರನ್ನು ಪೋಷಿಸಿ ತಮ್ಮ ಕೈ ಗೊಂಬೆಗಳನ್ನು ಮಾಡಿಕೊಂಡ ಪರಿಣಾಮ ಎಷ್ಟೋ ಮಠಗಳ ಸ್ವಾಮೀಜಿಗಳು ಡಮ್ಮಿ ಫಿಗರ್ ಗಳಾಗಿದ್ದಾರೆ ಬಹುತೇಕ ಮಠಗಳು ಶಿಕ್ಷಣ ಸಂಸ್ಥೆ ನಡೆಸಯವುದನ್ನೇ ಪ್ರಮುಖ ಕಾಯಕವನ್ನಾಗಿದಿಕೊಂಡಿವೆ ಯಾವ ಉದ್ಯಮಿಗೂ ಕಡಿಮೆ ಇಲ್ಲದಂತೆ ಹಣ ಬಾಚುತ್ತಿವೆ ಇವುಗಳ ನಡುವೆಯೂ ದಶಕ ಗಳಿಂದ ಲಕ್ಷಾಂತರ ಜನರಿಗೆ ವಿದ್ಯೆ ಅನ್ನ ಆಸರೆ ಉದ್ಯೋಗ ಬದುಕನ್ನು ನೀಡುತ್ತಿರುವ ಮಠಗಳಿದ್ದು ಸಮಾಜದ ಸ್ವಾಸ್ಥ್ಯ ಹಾಗೂ ಕಾವಿಯ ಗೌರವ ಕಾಪಾಡುತ್ತಿವೆ ದುರಾದೃಷ್ಟವಶಾತ್ ಇತ್ತೀಚೆಗೆ ಕೆಲ ಮಠಗಳು ತಮ್ಮ ಸಮುದಾಯದ ಶ್ರೀಮಂತ ರು ಹಾಗೂ ರಾಜಕಾರಣಿಗಳ ಬಾಲಬಡುಕರಂತಾಗಿರುವುದು ದುರಂತ ಹಿಂದೆ ಪುಡಾರಿಗಳು ಮಾಡುತ್ತಿದ್ದ ಕೆಲಸವನ್ನು ಸ್ವಾಮೀಜಿಗಳು ಮಾಡತೊಡಗಿದ್ದಾರೆ ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಲು ರಾಜಕೀಯ ಪಕ್ಷಗಳ ನಾಯಕರ ಮನೆ ಬಾಗಿಲು ಕಾಯುವ ಕೆಲಸವನ್ನು ನಿರ್ಲಜ್ಜೆಯಿಂದ ಮಾಡುವುದನ್ನು ಕಂಡಿದ್ದೇ ವೆ ತಮಗೆ ಬೇಕಾದವರಿಗೆ ಹಣ ಕ್ರೋಡೀಕರಿಸುವುದರಿಂದ ಹಿಡಿದು ಎಲ್ಲಾರೀತಿಯ ಒಳ ರಾಜಕೀಯ ಮಾಡುತ್ತಾರೆ ಇನ್ನು ಗೆದ್ದ ನಂತರ ಮಂತ್ರಿಗಿರಿಗಾಗಿ ತಮ್ಮವರ ಪರ ಲಾಬಿ ಮಾಡುವುದಲ್ಲದೆ ಎಲಗಲಾರೀತಿಯ ಧಮಕಿ ಹಾಕಿಜನಾಂಗವನ್ನು ಎತ್ತಿಕಟ್ಟುವ ಕೆಲಸಕ್ಕೂ ಮುಂದಾಗುತ್ತಾರೆ ತಮ್ಮ ಶಿಷ್ಯ ಸಮುದಾಯದ ವ್ಯಕ್ತಿ ಎಂಬಕಾರಣಕ್ಕೆ ಶ್ರೀಮಂತ ರಾಜಕಾರಣಿಯ ಮನೆ ರೈಡ್ ಆದರೂ ಓಡುತ್ತಾರೆ ಕೊಲೆಕೇಸಿನಲ್ಲಿ ಬಂಧನಕ್ಕೊಳಗಾದರೂ ಬಾಯಿಬಡಿದುಕೊಳ್ಳುತ್ತಾರೆ ನಮ್ಮವರು ನಿರಪರಾಧಿ ಎಂದು ಅರಂಭದಲ್ಲಿ ಇವರೇ ತೀರ್ಪು ನೀಡುತ್ತಾರೆ ಜನ ಸೇರಿಸುತ್ತಾರೆ ಒಟ್ಟಾರೆ ಹಣವಂತನ ಓಲೈಕೆಗೆ ಇನ್ನಿಲ್ಲದ ಶ್ರಮ ಪಡುತ್ತಾರೆ ಆದರೆ ಅದೇ ಸಮುದಾಯದ ಬಡವ ನಿರಪರಾಧಿಯಾಗಿದ್ದರೂ ಶಿಕ್ಷೆ ಅನುಭವಿಸಿದರೆ ಅದು ಇವರ ಲೆಕ್ಕಕ್ಕಿಲ್ಲ ಅದೇ ಸಮುದಾಯದ ಬಡವನನ್ನು ಹಾಡಹಗಲೇ ಕಡಿದು ಕೊಂದರೂ ಇವರಿಗೆ ಸಂಬಂದವೇ ಇರುವುದಿಲ್ಲ ಬರಿಯ ಕಾಲಿಗೆ ಭಕ್ತಿಯಿಂದ ಬೀಳುವ ಭಕ್ತನಿಗಿಂತ ಸ್ವಾಮೀಜಿಗಳಿಗೆ ಲಕ್ಷಲಕ್ಷ ಕಾಣಿಕೆ ನೀಡುವ ಭಕ್ತರ ಹಿತಮುಖ್ಯ ಇನ್ನು ವಿಧಾನಸೌದಧ ಮೊಗಸಾಲೆಯಲ್ಲಿ ತಮಗೆ ಬೇಕಾದವರ ಫೈಲ್ ಹಿಡಿದು ಮಂತ್ರಿಗಳ ಕೊಠಡಿಗಳ ಮುಂದೆ ನಿಂತಿರುವ ಕಾವಿಧಾರಿಗಳನ್ನು ಕಂಡಾಗ ಯಾವ ಬ್ರೋಕರ್ ಗಳಿಗೂ ಕಡಿಮೆ ಇಲ್ಲಾ ಎನಿಸುತ್ತದೆ ಭಗವಂತನ ಪ್ರತಿನಿಧಿಗಳು ಎನ್ನುವ ಸ್ವಾಮೀಜಿಗಳು ಅವರು ಯಾವ ಜಾತಿಯೇ ಆಗಲಿ ಜನಾಂಗವೇ ಆಗಲಿ ಆದ್ಯತೆ ಏ ನಿದ್ದರು ಕಾಂಚಾಣದ ಪರ ಅದಿಲ್ಲದವನು ಭಗವಂತನ ಬಳಿಯೂ ನಗಣ್ಯ ಚಲಾವಣೆಯಲ್ಲಿದ್ದರೆ ಮಾತ್ರ ನಾಣ್ಯ
ಲೇಖಕರು ಮತ್ತು ಸಂಪಾದಕರು *ಹರೀಶ್ ಹೆಚ್ ಆರ್ ಕೋಟೆ *

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728