ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

# ಹಾಸನ --- ಕ.ಸಾ.ಪ ದಲ್ಲಿ ಮಾಧ್ಯಮ ಮಿತ್ರರು- ಕೋಟೆ ಕಾಲಂ - ಲೇಖಕರು :- ಹರೀಶ್ ಹೆಚ್ .ಆರ್ .(ಕೋಟೆ).

ಲೇಖಕರು -ಹರೀಶ್ ಹೆಚ್ ಆರ್ (ಕೋಟೆ ).   ಕ.ಸಾ.ಪ ದಲ್ಲಿ ಮಾಧ್ಯಮ ಮಿತ್ರರು- ಕೋಟೆ  ಕಾಲಂ. ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಚುನಾವಣೆ ಬಹುತೇಕ ಮಾರ್ಚ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ನಿಚ್ಚಳವಾಗಿದ್ದು ಅಭ್ಯರ್ಥಿಗಳು ಸಿದ್ದತೆಯಲ್ಲಿ ತೊಡಗಿದ್ದು ಆಕಾಂಕ್ಷಿಗಳಲ್ಲಿ ಮೇಲ್ನೋಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಕಾಣತೊಡಗಿದ್ದಾರೆ ಇದೇನು ಸಾಹಿತ್ಯ ಪರಿಷತ್ತಿನ ಚುನಾವಣೆ ಯೊ ಅಥವಾ ಪತ್ರಕರ್ತರ ಸಂಘದ ಚುನಾವಣೆಯೋ ಎಂಬ ಅನುಮಾನ ಬರುವಂತೆ ಮಾಡಿದೆ ಕಳೆದ ಚುನಾವಣೆಯ ಫಲಿತಾಂಶ ಬಂದ ನಂತರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿಅಧ್ಯಕ್ಷರಾಗಿದ್ದ ಮದನ ಗೌಡರು  ಒಕ್ಕಲಿಗ ಸಮುದಾಯದವರೇ ಏಕೆ ಪದೆಪದೆ ಸಾಹಿತ್ಯಪರಿಷತ್ ಅಧ್ಯಕ್ಷರಾಗಬೇಕು ಮುಂದಿನ ಅವಧಿಯಲ್ಲಿ ದಲಿತರು ಹಾಗು ಇತರೆ ಹಿಂದುಳಿದ ವರ್ಗಗಳ ವ್ಯಕ್ತಿ ಅಯ್ಕೆಯಾಗಬೇಕು ಎನ್ನುವ ಮೂಲಕ ಸಾಹಿತ್ಯ ಪರಿಷತ್ನಲ್ಲಿ  ಎಲ್ಲರಿಗೂ ಅವಕಾಶ ಲಬ್ಯವಾಗಬೇಕೆಂಬ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರು  ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪತ್ರಕರ್ತ ಹೆತ್ತೂರು ನಾಗರಾಜ್ ಸಂಘಟನೆಯಲ್ಲಿ ತೊಡಗಿಕೊಂಡರು ಜೊತೆಗೆ ಉತ್ತಮ ಸಾಹಿತ್ಯ ರಚನೆ ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯಾತ್ಮಕ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿ ಮುಂದಿನ ಚುನಾವಣೆಗೆ ಸಿದ್ದತೆ ನಡೆಸಿದರು ಇದರೊಂದಿಗೆ ಪತ್ರಿಕೆ ಹಾಗು ದಲಿತಪರ ಹೋರಾಟದ ಮೂಲಕ ಕಣದಲ್ಲಿದ್ದೇನೆ ಎಂಬ ಸಂದೇಶ ನೀಡುತ್ತಾ ಬಂದರು ಈ ಬಾರಿ ದಲಿತರಿಗೆ ಅ

ಹಾಸನ ಜಿಲ್ಲೆಯ ಕೋವಿಡ್ -19 ವರದಿ. ಜಿಲ್ಲೆಯಲ್ಲಿಂದು 476 ಜನರಿಗೆ ಕೋವಿಡ್ -19 (ಕೊರೊನಾ ಪಾಸೀಟೀವ್ )ಧೃಡ. ಒಟ್ಟು 11 ಸಾವು.

ಹಾಸನ ಜಿಲ್ಲೆಯಲ್ಲಿಂದು 476 ಮಂದಿಗೆ   ಕೊರೊನಾ      ಪಾಸೀಟೀವ್ ಧೃಡ  .      ಒಟ್ಟು 11 ಮಂದಿ ಸಾವು  16348 ಒಟ್ಟು ಸೋಂಕಿತರ ಸಂಖ್ಯೆ ಒಟ್ಟು 51 ಜನ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಹಾಸನ ಜಿಲ್ಲೆಯ ಕೊರೂನಾ (ಕೋವಿಡ್-19).ವರದಿ. 28/09/2020.

28/09/2020 ಹಾಸನ ಜಿಲ್ಲೆಯ ಕೊರೂನಾ (ಕೋವಿಡ್-19) ವರದಿ. 327 ಮಂದಿಗೆ ಕೊರೊನಾ ಪಾಸೀಟೀವ್ ಢೃಡ. ಒಟ್ಟು 05 ಸಾವು. 52 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 311 ಜನ ಸಾವನ್ನಪ್ಪಿದ್ದಾರೆ. 

ಹಾಸನ ಜಿಲ್ಲೆಯ ಕೊರೂನಾ (ಕೋವಿಡ್-19).ವರದಿ. 28/09/2020.

/09/2020 ಹಾಸನ ಜಿಲ್ಲೆಯ ಕೊರೂನಾ (ಕೋವಿಡ್-19) ವರದಿ.

ಮಹಾಶಿಲ್ಪಿ ಆಕಾಶವಾಣಿ ನಾಟಕ

ವಿಮರ್ಶಾ -vimarsha ಹಾಸನದ ಪ್ರಖ್ಯಾತ ಸಾಹಿತಿಗಳು ಹಾಗೂ ನಾಟಕಕಾರರಾದ ದಿವಂಗತ ಎಚ್ ಬಿ ಜ್ವಾಲನಯ್ಯ   ಅವರ ವಿರಚಿತ ನಾಟಕ "ಮಹಾಶಿಲ್ಪಿ " ಆಕಾಶವಾಣಿಯ ನಾಟಕದ ಒಂದು ಮುದ್ರಿಕೆ ತುಣುಕು ಈ ಕೆಳಕಂಡ  ಯೂ ಟ್ಯೂಬ್ ಕೊಂಡಿಯನ್ನು ಸಂಪರ್ಕಿಸಿ ಸಂಪೂರ್ಣ ನಾಟಕವನ್ನು ನೀವು ಆಲಿಸಬಹುದು . https://youtu.be/U8zHHGutuzk

ದಿನಾಂಕ 27/ 9 /2020 ರ ಹಾಸನ ಜಿಲ್ಲೆಯ ಕೋವಿಡ್-19. ವರದಿ.

ಹಾಸನದ ಜಿಲ್ಲೆಯಲ್ಲಿಂದ್ದು 401 ಜನ ಕೋವಿಡ್ -19 ಸೋಂಕಿತರ ಪತ್ತೆ . ಜಿಲ್ಲೆಯಲ್ಲಿ ಇಂದು ಒಟ್ಟು 6 ಸಾವು 144 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 15645 ಮಂದಿ ಸೋಂಕಿತರಾಗಿದ್ದಾರೆ ಹಾಗೂ 12999 ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ  2740 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ 306 ಜನ ಮೃತ ಪಟ್ಟಿದ್ದಾರೆ. 53 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ತಾಲ್ಲೂಕುವಾರು ಸೋಂಕಿತರ ವಿವರ ಈ ಕೆಳಕಂಡಂತಿದೆ  :- ಆಲೂರು ತಾಲೂಕು 29, ಅರಕಲಗೂಡು ತಾಲೂಕು 38, ಅರಸೀಕೆರೆ ತಾಲೂಕು 28 ,ಬೇಲೂರು  ತಾಲೂಕು 20      ಚನ್ನರಾಯಪಟ್ಟಣ ತಾಲೂಕು 73 ಹಾಸನ ತಾಲೂಕು 172  ಹೊಳೆನರಸೀಪುರ ತಾಲೂಕು 26 , ಸಕಲೇಶಪುರ ತಾಲೂಕು 15 ಹಾಗೂ ಇತರ ಜಿಲ್ಲೆ 0.

ಹೇಮಾವತಿ ಮತ್ತು ವಾಟೆಹೊಳೆ ಜಲಾಶಯದ ನೀರಿನ ಮಟ್ಟ

# ಹೇಮಾವತಿ ಮತ್ತು ವಾಟೆಹೊಳೆ ಜಲಾಶಯದ ನೀರಿನ ಮಟ್ಟ  ಹೇಮಾವತಿ ಜಲಾಶಯದ ನೀರಿನ ಮಟ್ಟ                                     ಹಾಸನ ಸೆ.27 (ಕರ್ನಾಟಕ ವಾರ್ತೆ): HEMAVATHI RESERVOIR  Dt- 27-09-2020  6.00 AM  Max Levl: 2922.00 ft Today's lvl :2921.50 ( 2921.45 )ft, Max Cap: 37.103 TMC  Today's cap: 36.61 ( 36.57 ) Tmc Live  cap : 32.24 ( 32.19 )Tmc   Inflow: 4960 ( 4800 )Cus, Outflow River: 800 ( 500 ) cus. Canals- LBC : 3200 (3000) cus, RBC :   300(300) Cus, HRBHLC: 600(600) Cus, Total out flow : 4900 ( 4400 ) cus   note: corresponding last year readings are given in bracket  ವಾಟೆ ಹೊಳೆ ಜಲಾಶಯದ ನೀರಿನ ಮಟ್ಟ                                        ಹಾಸನ ಸೆ.27(ಕರ್ನಾಟಕ ವಾರ್ತೆ): VOTEHOLE RESERVOIR  Dt- 27-09-2020  6.00 AM  Max Levl: 966.05mt/ 3169.61 ft Today's lvl : 3169.44ft (3169.28) Max Cap: 1.51 TMC  Today's cap: 1500.454 mcft (1490.909) Live  cap :  1356.454 (1336.909) mcft Inflow: 30.01 (289.89)Cus, Outflow River: 5.00 (3.00) cus. Canals- LBC : 0.00 (8.00)cus,  RBC :   20.00 (43.00) Cus,    Evoparat

ಹಾಸನ ಜಿಲ್ಲೆಯ ಕೋವಿಡ್ -19 ವರದಿ. 26/09/2020

vimarsha.in ಹಾಸನ,ಸೆ.26 (ಕರ್ನಾಟಕ ವಾರ್ತೆ):-  ಜಿಲ್ಲೆಯಲ್ಲಿಂದು 3 ಜನ ಕೊರೋನಾ ಸೋಂಕಿನಿಂದ ಮೃತರಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 300ಕ್ಕೆ ಏರಿಕೆಯಾಗಿದೆ. ಹೊಸದಾಗಿ 229 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 15,144ಕ್ಕೆ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 2,489 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 12,355ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 51 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇಂದು ಪತ್ತೆಯಾದ 229 ಕೊರೋನಾ ಸೋಂಕು ಪ್ರಕರಣಗಳಲ್ಲಿ 25 ಮಂದಿ ಅರಸೀಕೆರೆ ತಾಲ್ಲೂಕಿನವರಾಗಿದ್ದು, 62 ಮಂದಿ  ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನಲ್ಲಿ 12 ಜನ, 96 ಮಂದಿ ಹಾಸನ ತಾಲ್ಲೂಕು, 5 ಜನ ಹೊಳೆನರಸೀಪುರ ತಾಲ್ಲೂಕು, 13 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 6 ಜನ, ಸಕಲೇಶಪುರ ತಾಲ್ಲೂಕಿನಲ್ಲಿ 9 ಮಂದಿಗೆ ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ. *********

ದಿನಾಂಕ 25 /9 /2020 ರ ಹಾಸನ ಜಿಲ್ಲೆಯ ಕೋವಿಡ್ -19 ವರದಿ.

ದಿನಾಂಕ 25/ 9 /2020 ರ ಹಾಸನ ಜಿಲ್ಲೆಯ ಕೋವಿಡ್ -19 ವರದಿ. ಇಂದು 228 ಜನ ಕೋವಿಡ್ -19 ಸೋಂಕಿತರ ಪತ್ತೆ 284 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಇಂದು ಒಟ್ಟು ಎಂಟು ಸಾವು 52 ಜನ ತೀವ್ರ ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಒಟ್ಟು 297 ಜನ ಮೃತರಾಗಿದ್ದಾರೆ. ಸಂಪಾದಕರು  ಹರೀಶ್ ಹೆಚ್ ಆರ್ ಕೋಟೆ

ಭಾವಪೂರ್ಣ ಶ್ರದ್ಧಾಂಜಲಿ-ಡಾಕ್ಟರ್. ಎಸ್ಪಿ ಬಾಲಸುಬ್ರಹ್ಮಣ್ಯಂ

 ಭಾರತದ ಸುಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯಕ   ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ವಿಧಿವಶರಾದರು ಅವರ ಆತ್ಮಕ್ಕೆ ಶಾಂತಿ ಕೋರುತ್ತಿರುವ   ಹರೀಶ್ ಹೆಚ್ ಆರ್ ಕೋಟೆ ಸಂಪಾದಕರು ಹಾಗೂ ಸಮಸ್ತ ವಿಮರ್ಶಾ ಬಳಗ.

ಹೇಮಾವತಿ ಜಲಾಶಯದ ನೀರಿನ ಮಟ್ಟ

#ಹೇಮಾವತಿ ಜಲಾಶಯದ ನೀರಿನ ಮಟ್ಟ                                                   ಹಾಸನ ಸೆ.25 (ಕರ್ನಾಟಕ ವಾರ್ತೆ): HEMAVATHI RESERVOIR  Dt- 25-09-2020  6.00 AM  Max Levl: 2922.00 ft Today's lvl :2921.50 ( 2921.35 )ft, Max Cap: 37.103 TMC  Today's cap: 36.61 ( 36.47 ) Tmc Live  cap : 32.24 ( 32.10 )Tmc   Inflow: 5570 ( 4361 )Cus, Outflow River: 1750 ( 500 ) cus. Canals- LBC : 2860 (2900) cus, RBC :   300(300) Cus, HRBHLC: 600(600) Cus, Total out flow : 5510 ( 4300 ) cus   note: corresponding last year readings are shown in bracket. ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ

ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 419 ಕೊರನಾ ವೈರಸ್ ಸೋಂಕಿತರ ಪತ್ತೆ ಹಾಗೂ ಒಟ್ಟು13 ಸಾವು

ವಿಮರ್ಶಾ -vimarsha ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 419 ಜನ ಕೋವಿಡ್ -19 ಸೋಂಕಿತರ ಪತ್ತೆ ಹಾಗೂ ಒಟ್ಟು 13 ಸಾವು 212 ಮಂದಿ ಗುಣಮುಖರಾಗಿ ಬಿಡುಗಡೆ                              49 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ              289 ಕ್ಕೇರಿದ ಒಟ್ಟು ಸಾವಿನ ಸಂಖ್ಯೆ. ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಅಧ್ಯಕ್ಷ ಆಕಾಂಕ್ಷಿ ಕೆ ಆರ್ ಮಂಜುನಾಥ್( ಉದಯ ಟಿವಿ ಮಂಜಣ್ಣ).ಹಿರಿಯ ಪತ್ರಕರ್ತರು .

ಹಿರಿಯ ಪತ್ರಕರ್ತರು ಹಾಗೂ  ಸಾಮಾಜಿಕ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ  ತೊಡಗಿಸಿಕೊಂಡಿರುವ ಕೆ.ಅರ್.ಮಂಜುನಾಥ್(ಉದಯ ಟಿವಿ ಮಂಜಣ್ಣ) ಅವರು ಅವರ ಸ್ನೇಹಿತರು ಹಿತೈಷಿಗಳು ಹಾಗೂ ಸಾಹಿತಿಗಳ ಒತ್ತಾಯದ ಮೇರೆಗೆ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಮುಂದಾಗಿರುವುದು ಸಂತಸದ ವಿಚಾರ ಅವರಿಗೆ ಶುಭವಾಗಲಿ. ಶುಭ ಕೋರುತ್ತಿರುವ ಹರೀಶ್ ಹೆಚ್ ಆರ್  ಕೋಟೆ  ಹಿರಿಯ ಪತ್ರಕರ್ತರು ಸಂಪಾದಕರು ಹಾಗೂ ಲೇಖಕರು  ವಿಮರ್ಶಾ .

ಕನ್ನಡದ ಖ್ಯಾತ ಹಾಸ್ಯ ನಟ ರಾಕ್ ಲೈನ್ ಸುಧಾಕರ್ ಇನ್ನಿಲ್ಲ.

ಕನ್ನಡದ ಖ್ಯಾತ ಹಾಸ್ಯನಟ ರಾಕ್‌ಲೈನ್ ಸುಧಾಕರ್ ನಿಧನ ಕನ್ನಡದ ಖ್ಯಾತ ಹಾಸ್ಯನಟರುಗಳಲ್ಲಿ ಒಬ್ಬರಾದ ರಾಕ್‌ಲೈನ್ ಸುಧಾಕರ್ ಅವರು ಹಠಾತ್ತನೆ ನಿಧನರಾಗಿದ್ದಾರೆ. 'ಶುಗರ್ ಲೆಸ್' ಕನ್ನಡ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದ ವೇಳೆ ಸೆಟ್‌ನಲ್ಲಿಯೇ ಅವರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.  64 ವರ್ಷ ವಯಸ್ಸಿನ ಬೆಂಗಳೂರಿನ ಕಮಲಾನಗರದ ನಿವಾಸಿ ಆಗಿದ್ದ ಸುಧಾಕರ್ ಅವರಿಗೆ ಎರಡು ತಿಂಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಆದರೆ ಅದನ್ನು ಯಶಸ್ವಿಯಾಗಿ ಗೆದ್ದು ಬಂದಿದ್ದ ಸುಧಾಕರ್120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು ಸುಧಾಕರ್, 'ಡಕೋಟಾ ಎಕ್ಸ್‌ಪ್ರೆಸ್' ಸಿನಿಮಾದ ಮೂಲಕ ಅಭಿನಯ ಪ್ರಾರಂಭಿಸಿದ್ದರು, ಆದರೆ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಪಂಚರಂಗಿ ಸಿನಿಮಾ. ಆ ನಂತರ ಪರಮಾತ್ಮ, ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ, ಲವ್ ಇನ್ ಮಂಡ್ಯ, ವಾಸ್ತು ಪ್ರಕಾರ, ಜೂಮ್, ಟೋಪಿವಾಲಾ, ಕೆಮಿಸ್ಟ್ರಿ ಆಫ್ ಕರಿಯಪ್ಪ ಇನ್ನೂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.  ರಾಕ್‌ಲೈನ್ ಸುಧಾಕರ್ ಅವರು ಮೊದಲಿಗೆ ರಾಕ್‌ಲೈನ್ ವೆಂಕಟೇಶ್ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದರು. ರಾಕ್‌ಲೈನ್ ಅವರು ನಾಯಕರಾಗಿ ನಟಿಸಿದ್ದ 'ಡಕೋಟಾ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ಅಚಾನಕ್ಕೆ ಬಣ್ಣ ಹಚ್ಚಿದರು. ನಂತರ 120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುಧಾಕರ್ ಇನ್ನು ಕೇವಲ ನೆನಪು ಮಾತ್ರ.  ಅವರ ಆತ್ಮಕ್ಕೆ

23/09/2020. ಹಾಸನ ಜಿಲ್ಲೆಯಲ್ಲಿ ಇಂದು 309 ಜನ ಕೋವಿಡ್ -19,ಸೋಂಕಿತರ ಪತ್ತೆ,14268ಕ್ಕೇರಿದ ಒಟ್ಟು ಸೋಂಕಿತರ ಸಂಖ್ಯೆ. ಇಂದು ಒಟ್ಟು 3 ಸಾವು.

23/09/2020.                           ಹಾಸನ ಜಿಲ್ಲೆಯಲ್ಲಿ ಇಂದು 309 ಜನ ಕೋವಿಡ್ -19,ಸೋಂಕಿತರ ಪತ್ತೆ,14268ಕ್ಕೇರಿದ ಒಟ್ಟು ಸೋಂಕಿತರ ಸಂಖ್ಯೆ. ಇಂದು ಒಟ್ಟು 3 ಸಾವು.465 ಮಂದಿ ಇಂದು ಗುುಣಮುಖರಾಗಿ ಬಿಡುಗಡೆಯಾದರು ಒಟ್ಟು 51 ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ .

#ವಾಟೆಹೊಳೆ ಮತ್ತು ಹೇಮಾವತಿ ಜಲಾಶಯದ ನೀರಿನ ಮಟ್ಟ

ವಿಮರ್ಶಾ -vimarsha ವಾಟೆ ಹೊಳೆ ಜಲಾಶಯದ ನೀರಿನ ಮಟ್ಟ                                ಹಾಸನ ಸೆ.23(ಕರ್ನಾಟಕ ವಾರ್ತೆ): VOTEHOLE RESERVOIR  Dt- 23-09-2020  6.00 AM  Max Levl: 966.05mt/ 3169.61 ft Today's lvl : 3169.41ft (3169.28) Max Cap: 1.51 TMC  Today's cap: 1492.545 mcft (1490.909) Live  cap :  1348.545 (1336.909) mcft Inflow: 166.93(134.86)Cus, Outflow River: 5.00 (3.00) cus. Canals- LBC : 0.00 (8.00)cus,  RBC :   20.00 (121.00) Cus,    Evoparation: 5.00(2.86) cus  Spillway : 118.00 (0.00) cus Total out flow : 148 (134.86 ) cus.   note: corresponding last year readings are shown in bracket. ಹೇಮಾವತಿ ಜಲಾಶಯದ ನೀರಿನ ಮಟ್ಟ                                     ಹಾಸನ ಸೆ.23(ಕರ್ನಾಟಕ ವಾರ್ತೆ): HEMAVATHI RESERVOIR  Dt- 23-09-2020  6.00 AM  Max Levl: 2922.00 ft Today's lvl :2921.22 ( 2921.40 )ft, Max Cap: 37.103 TMC  Today's cap: 36.34 ( 36.52 ) Tmc Live  cap : 31.97 ( 32.15 )Tmc   Inflow: 12911 ( 3747 )Cus, Outflow River: 800 ( 500 ) cus. Canals- LBC : 3100 (3400) cus, RBC :   300(300) Cus, HRBH

ಹಾಸನ : - ದೇಶದ ಅಭಿವೃದ್ಧಿಗೆ ಸಾಕ್ಷರತೆ ಮುಖ್ಯ :- ಜಿಲ್ಲಾಧಿಕಾರಿ ಆರ್ ಗಿರೀಶ್

ದೇಶದ ಅಭಿವೃದ್ಧಿಗೆ ಸಾಕ್ಷರತೆ ಮುಖ್ಯ: ಜಿಲ್ಲಾಧಿಕಾರಿ ಆರ್. ಗಿರೀಶ್ ಹಾಸನ,ಸೆ.22                        (ಕರ್ನಾಟಕ ವಾರ್ತೆ):-                  ಒಂದು ದೇಶ ಸಮೃದ್ಧವಾಗಬೇಕಾದರೆ ಸಾಕ್ಷರತೆ ಮುಖ್ಯ. ಪ್ರತಿಯೊಬ್ಬ ವ್ಯಕ್ತಿಯು ತಮ್ಮಲ್ಲಿರುವ ಜ್ಞಾನವನ್ನು ಸುತ್ತಮತ್ತಲ ಜನರಿಗೆ ಹಂಚುವ ಮೂಲಕ ಅರಿವು ಮೂಡಿಸಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿಂದು ಏರ್ಪಡಿಸಿದ್ದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಹೆಚ್ಚು ಅಶಿಕ್ಷಿತರಿದ್ದು, ಇಂದಿನ ದೇಶದಲ್ಲಿಂದು ಸಾಕ್ಷರತಾ ಪ್ರಮಾಣ ಶೇ.77 ರಷ್ಟಿದೆ ಇದು ಶೇ.100ಕ್ಕೆ ಏರಬೇಕು ಎಂದರು. ಜನರಲ್ಲಿನ ಅಜ್ಞಾನ, ಅಂದಕಾರ, ಮೌಡ್ಯ ಹಾಗೂ ಮೂಡನಂಬಿಕೆಗಳನ್ನು ಹೋಗಲಾಡಿಸಲು ಜ್ಞಾನ ಮುಖ್ಯ ಹಾಗಾಗಿ ಅನಕ್ಷರಸ್ತರಿಗೆ ಶಿಕ್ಷಣ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಉತ್ತಮ ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾದ್ಯ ಹಾಗಾಗಿ ಜನರಲ್ಲಿ ಸಾಕ್ಷರತೆಯ ಅರಿವು ಮೂಡಿಸುವುದರ ಜೊತೆಗೆ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಬಗ್ಗೆ ತಿಳಿಸಿದರೆ ದೇಶವು ಪ್ರಗತಿಯ ಪಥದತ್ತ ಸಾಗುತ್ತದೆ ಎಂದು ಆರ್. ಗಿರೀಶ್ ಅವರು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.

ಹಾಸನ ಜಿಲ್ಲೆಯಲ್ಲಿ ಇಂದು 217 ಜನಕ್ಕೆ ಕೋವಿಡ್-19 ಸೋಂಕು ಧೃಡ ಒಟ್ಟು ನಾಲ್ಕು ಸಾವು.315 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ

ವಿಮರ್ಶಾ -vimarsha22/09/2020 ಹಾಸನ ಜಿಲ್ಲೆಯಲ್ಲಿಂದು 217 ಜನರಿಗೆ ಕೋವಿಡ್ -19   ಸೋಂಕು ಧೃಡ ಪಟ್ಟಿದ್ದು, ಒಟ್ಟು 4 ಜನ ಸಾವನ್ನಪ್ಪಿದ್ದು,315 ಜನ ಗುಣಮುಖರಾಗಿ ಬಿಡುಗಡೆಯಾದರು, 56 ಜನರು ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ  273 ಜನ ಸಾವನ್ನಪ್ಪಿದ್ದಾರೆ. ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ

ಹೇಮಾವತಿ ಜಲಾಶಯದ ನೀರಿನ ಮಟ್ಟ

ವಿ ಮರ್ಶಾ -vimarsha ಹೇಮಾವತಿ ಜಲಾಶಯದ ನೀರಿನ ಮಟ್ಟ                                     ಹಾಸನ ಸೆ.22(ಕರ್ನಾಟಕ ವಾರ್ತೆ): HEMAVATHI RESERVOIR  Dt- 22-09-2020  6.00 AM  Max Levl: 2922.00 ft Today's lvl :2920.50 ( 2921.50 )ft, Max Cap: 37.103 TMC  Today's cap: 35.65 ( 36.61 ) Tmc Live  cap : 31.28 ( 32.24 )Tmc   Inflow: 18772 ( 2852 )Cus, Outflow River: 800 ( 500 ) cus. Canals- LBC : 3100 (3400) cus, RBC :   300(300) Cus, HRBHLC: 550(600) Cus, Total out flow : 4750 ( 4800 ) cus   note: corresponding last year readings are shown in bracket. ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ