ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಅಧ್ಯಕ್ಷ ಆಕಾಂಕ್ಷಿ ಕೆ ಆರ್ ಮಂಜುನಾಥ್( ಉದಯ ಟಿವಿ ಮಂಜಣ್ಣ).ಹಿರಿಯ ಪತ್ರಕರ್ತರು .
ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೆ.ಅರ್.ಮಂಜುನಾಥ್(ಉದಯ ಟಿವಿ ಮಂಜಣ್ಣ) ಅವರು ಅವರ ಸ್ನೇಹಿತರು ಹಿತೈಷಿಗಳು ಹಾಗೂ ಸಾಹಿತಿಗಳ ಒತ್ತಾಯದ ಮೇರೆಗೆ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಮುಂದಾಗಿರುವುದು ಸಂತಸದ ವಿಚಾರ ಅವರಿಗೆ ಶುಭವಾಗಲಿ.
ಶುಭ ಕೋರುತ್ತಿರುವ
ಹರೀಶ್ ಹೆಚ್ ಆರ್
ಕೋಟೆ
ಹಿರಿಯ ಪತ್ರಕರ್ತರು
ಸಂಪಾದಕರು ಹಾಗೂ ಲೇಖಕರು
ವಿಮರ್ಶಾ .
ಶುಭವಾಗಲಿ, ಶುಭಾಶಯಗಳು
ಪ್ರತ್ಯುತ್ತರಅಳಿಸಿ