ಚೀನಾ ವೀಸಾ ಹಗರಣದಲ್ಲಿ ಕಾರ್ತಿ ಚಿದಂಬರಂ ಮತ್ತು ಇತರ ಇಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶವನ್ನು ಸಿಬಿಐ ಕೋರ್ಟ್ ಕಾಯ್ದಿರಿಸಿದೆ .
ಚೀನಾ ವೀಸಾ ಹಗರಣದಲ್ಲಿ ಕಾರ್ತಿ ಚಿದಂಬರಂ ಮತ್ತು ಇತರ ಇಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶವನ್ನು ಸಿಬಿಐ ಕೋರ್ಟ್ ಕಾಯ್ದಿರಿಸಿದೆ ಸುಪ್ರೀಂಕೋರ್ಟಿನ ಹಿರಿಯ ವಕೀಲರಾದ ಕಪಿಲ್ ಸಿಬಲ್ ರವರು ಕಾರ್ತಿ ಚಿದಂಬರಂ ಅವರ ಚಾರ್ಟೆಡ್ ಅಕೌಂಟೆಂಟ್ ಆದ ಎಸ್ ಬಾಸ್ಕರ್ ರಾಮನ್ ಅವರ ಪರವಾಗಿ ವಾದ ಮಾಡುತ್ತಾ ಪ್ರಕರಣವು ಜಾಮೀನು ನೀಡಬಹುದಾದಂತ ಪ್ರಕರಣವಾಗಿದೆ ಇಂದು ಮಾನ್ಯ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು ಈ ಎಲ್ಲಾ ಅಂಶಗಳನ್ನು ಗಮನಿಸಿದ ಮಾನ್ಯ ನ್ಯಾಯಾಲಯ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂದೂಡಿ ಕಾಯ್ದಿರಿಸಲಾಗಿದೆ . ಹೆಚ್ಚಿನ ಸುದ್ದಿಗಳಿಗಾಗಿ ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಬಹುದಾಗಿದೆ ಕೃಪೆ:-ANI 👇👇👇👇👇👇👇👇👇👇 https://www.aninews.in/news/national/general-news/cbi-court-reserves-order-on-anticipatory-bail-plea-of-karti-chidambaram-2-others-in-chinese-visa-scam20220530174453/