ಹರೀಶ್ ಹೆಚ್ ಆರ್
ಕೋಟೆ
ಸಾಹಿತ್ಯ ಪರಿಷತ್ತಿನ ಅಖಾಡ ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತಿನ ಈ ಅವಧಿ ಮುಗಿಯಲು ಇನ್ನೂ ಹಲವು ತಿಂಗಳುಗಳ ಸಮಯವಿದ್ದರೂ ಆಕಾಂಕ್ಷಿಗಳ ಉತ್ಸಾಹ ಈಗಲೇ ಸ್ಪೋಟಗೊಂಡಿದೆ ಜಿಲ್ಲಾಕೇಂದ್ರ ದಲ್ಲಿ ಒಳ್ಳೆಯ ಭವನ ಸಮ್ಮೇಳನಗಳಿಗೆ ಸರಕಾರದ ಅನುದಾನ ಖರ್ಚಿಗೆ ಎಂದು ಬಾಡಿಗೆ ಕಾರ್ಯಕ್ರಮ ಗಳಿಗೆ ದಾನಿಗಳಿಂದ ತನುಮನ ಎಲ್ಲದಕ್ಕಿಂತ ಆರ್ಥಿಕ ಸಹಾಯ ಇನ್ನು ತಮಗೆ ಬೇಕಾದವರಿಗೆ ಸಮ್ಮೇಳನಗಳ ಅಧ್ಯಕ್ಷರನ್ನಾಗಿಸುವ ಅವಕಾಶ ಹೋಬಳಿ ಮಟ್ಟದವರೆಗೂ ಚಂದಾ ವಸೂಲಿಯ ಅವಕಾಶ ಎಲ್ಲೆಡೆ ತಮ್ಮ ಶಿಷ್ಯರನ್ನು ಪ್ರತಿಷ್ಠಾಪಿಸುವ ವ್ಯವಸ್ಥೆ ಆ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳ ಗಮನ ಸೆಳೆಯುವ ಮೂಲಕ ವೈಯಕ್ತಿಕ ವಾಗಿ ಸಾಕಷ್ಟು ಪ್ರಯೋಜನ ಪಡೆಯಲು ಇರುವ ಸಾಧ್ಯತೆಗಳು ಆ ಸ್ಥಾನದ ಮೇಲೆ ಹೆಚ್ಚು ಜನರು ಮುಗಿಬೀಳುವಂತೆ ಮಾಡಿದೆ ಎ.ಜಿ.ಹರಿಗೋಪಾಲ್ ಸಾಹಿತ್ಯ ಪರಿಷತ್ತಿನ ಸುಂದರ ಕಟ್ಟಡ ಕಟ್ಟಿದ ನಂತರ ಇನ್ನಿಲ್ಲದ ಡಿಮ್ಯಾಂಡ್ ಬಂದ ಜಿಲ್ಲಾ ಕಸಾಪ ಮದನಗೌಡರ ಕ್ರಿಯಾಶೀಲತೆ ಫಲವಾಗಿ ಅಧ್ಯಕ್ಷ ಗಾದಿಗೆ ಸ್ಟಾರ್ ವ್ಯಾಲ್ಯು ಬಂದಿತು ಹೆಚ್ ಬಿ ರಮೇಶ್ ಅದಕ್ಕೆ ಸಾತ್ವಿಕ ರೂಪನೀಡುವ ಮೂಲಕ ಹೊಸರೀತಿಯ ಚಲನೆ ನೀಡಿದ್ದಲ್ಲದೆ ಎಲ್ಲಾ ವರ್ಗದ ಜನರೂ ಸಕ್ರಿಯವಾಗಿ ಪರಿಷತ್ತಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ನಂತರದ ಅವದಿಯಲ್ಲಿ ಪರಿಷತ್ತು ಅಧ್ಯಕ್ಷರು ಹಾಗೂ ಅವರ ಊಳಿಗದವರ ಸೊತ್ತು ಎಂಬಂತಾಯಿತಲ್ಲದೇ ಬೇಕಾದವರನ್ನು ಬೇಕಾಬಿಟ್ಟಿ ಸಮ್ಮೆಳನಾಧ್ಯಕ್ಷರನ್ನಾಗಿ ಮಾಡುವ ಸಂಪ್ರದಾಯ ಆರಂಭವಾಯಿತಲ್ಲದೆ ಸಾಹಿತಿಗಳು ಹಾರ ಪೋಟೋ ಪೇಟ ಸಣ್ಣಮೆರವಣಿಗೆಗೆ ಚಿತ್ತಾಗುತ್ತಾರೆ ಎಂಬ ಸತ್ಯ ಅರ್ಥ ಮಾಡಿಕೊಂಡ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಆಟಕ್ಕುಂಟು ಎಂಬಂತೆ ಬಳಸಿ ಕೊಳ್ಳುತ್ತಿದ್ದಾರೆ ಈಗಂತೂ ಸದಸ್ಯರ ಸಂಖ್ಯೆ ಹಲವು ಸಾವಿರಕ್ಕೆ ಏರಿಕೆಯಾಗಿದ್ದು ಯಾವುದೇ ಚುನಾವಣೆಗೂ ಕಡಿಮೆ ಇಲ್ಲದಂತೆ ಬಿರುಸು ಕಾಣಲಿದೆ ಇದರ ನಡುವೆ ಈಗಾಗಲೇ ತಯಾರಿನಡೆಸಿರುವವರ ಜೊತೆಯಲ್ಲಿ ಹೊಸಮುಖಗಳು ಕಣದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಲಿದ್ದು ಯಾರೂ ಸಹ ಜಾತಿ ಹೆಸರಿನಲ್ಲಿ ಕೆಲ ಗಾಡ್ ಫಾದರ್ ಗಳ ಕ್ರಪಾ ಕಟಾಕ್ಷದಲ್ಲಿ ಗೆಲ್ಲಲು ಸಾಧ್ಯವಿಲ್ಲ ಅದೇರೀತಿ ಯಾರು ಯಾರನ್ನು ಗೆಲ್ಲಿಸಲು ಸಾಧ್ಯವಿಲ್ಲ ಸೋಲಿಸಲೂ ಸಾಧ್ಯವಿಲ್ಲ ಏಕೆಂದರೆ ಜನ ಬುದ್ದಿವಂತರು ಸಾಧ್ಯವಾದಷ್ಟು ಸರಕಾರಿ ನೌಕರರು ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗುವುದನ್ನೆ ಕಾಯಕವನ್ನಾಗಿಸಿಕೊಂಡವರು ಸಾಹಿತ್ಯದ ಗಂಧಗಾಳಿ ಇಲ್ಲದೆ ಅಧಿಕಾರಿಗಳು ರಾಜಕಾರಣಿಗಳ ಮುಂದೆ ಪೋಸ್ ಕೊಡುವವರ ಬಗ್ಗೆ ಪರಿಷತ್ತಿನ ಸದಸ್ಯರಿಗೆ ಅಸಹ್ಯ ಉಂಟಾಗಿದ್ದು ಯುವಕರ ಬಗ್ಗೆ ಅದರಲ್ಲಿಯೂ ಸಾಹಿತ್ಯ ಹಾಗೂ ಸಂಸ್ಕ್ರತಿಯ ಬಗ್ಗೆ ಅರಿವಿರುವವರೆಡೆ ಒಲವು ವ್ಯಕ್ತವಾಗಿದೆ ಒಟ್ಟಾರೆ ಪರಿಷತ್ತಿನ ಚುನಾವಣೆ ಮುಂದಿನ ದಿನದಲ್ಲಿ ಕುತೂಹಲ ಕೆರಳಸಲಿದೆ
ಸಾಹಿತ್ಯ ಪರಿಷತ್ತಿನ ಅಖಾಡ ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತಿನ ಈ ಅವಧಿ ಮುಗಿಯಲು ಇನ್ನೂ ಹಲವು ತಿಂಗಳುಗಳ ಸಮಯವಿದ್ದರೂ ಆಕಾಂಕ್ಷಿಗಳ ಉತ್ಸಾಹ ಈಗಲೇ ಸ್ಪೋಟಗೊಂಡಿದೆ ಜಿಲ್ಲಾಕೇಂದ್ರ ದಲ್ಲಿ ಒಳ್ಳೆಯ ಭವನ ಸಮ್ಮೇಳನಗಳಿಗೆ ಸರಕಾರದ ಅನುದಾನ ಖರ್ಚಿಗೆ ಎಂದು ಬಾಡಿಗೆ ಕಾರ್ಯಕ್ರಮ ಗಳಿಗೆ ದಾನಿಗಳಿಂದ ತನುಮನ ಎಲ್ಲದಕ್ಕಿಂತ ಆರ್ಥಿಕ ಸಹಾಯ ಇನ್ನು ತಮಗೆ ಬೇಕಾದವರಿಗೆ ಸಮ್ಮೇಳನಗಳ ಅಧ್ಯಕ್ಷರನ್ನಾಗಿಸುವ ಅವಕಾಶ ಹೋಬಳಿ ಮಟ್ಟದವರೆಗೂ ಚಂದಾ ವಸೂಲಿಯ ಅವಕಾಶ ಎಲ್ಲೆಡೆ ತಮ್ಮ ಶಿಷ್ಯರನ್ನು ಪ್ರತಿಷ್ಠಾಪಿಸುವ ವ್ಯವಸ್ಥೆ ಆ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳ ಗಮನ ಸೆಳೆಯುವ ಮೂಲಕ ವೈಯಕ್ತಿಕ ವಾಗಿ ಸಾಕಷ್ಟು ಪ್ರಯೋಜನ ಪಡೆಯಲು ಇರುವ ಸಾಧ್ಯತೆಗಳು ಆ ಸ್ಥಾನದ ಮೇಲೆ ಹೆಚ್ಚು ಜನರು ಮುಗಿಬೀಳುವಂತೆ ಮಾಡಿದೆ ಎ.ಜಿ.ಹರಿಗೋಪಾಲ್ ಸಾಹಿತ್ಯ ಪರಿಷತ್ತಿನ ಸುಂದರ ಕಟ್ಟಡ ಕಟ್ಟಿದ ನಂತರ ಇನ್ನಿಲ್ಲದ ಡಿಮ್ಯಾಂಡ್ ಬಂದ ಜಿಲ್ಲಾ ಕಸಾಪ ಮದನಗೌಡರ ಕ್ರಿಯಾಶೀಲತೆ ಫಲವಾಗಿ ಅಧ್ಯಕ್ಷ ಗಾದಿಗೆ ಸ್ಟಾರ್ ವ್ಯಾಲ್ಯು ಬಂದಿತು ಹೆಚ್ ಬಿ ರಮೇಶ್ ಅದಕ್ಕೆ ಸಾತ್ವಿಕ ರೂಪನೀಡುವ ಮೂಲಕ ಹೊಸರೀತಿಯ ಚಲನೆ ನೀಡಿದ್ದಲ್ಲದೆ ಎಲ್ಲಾ ವರ್ಗದ ಜನರೂ ಸಕ್ರಿಯವಾಗಿ ಪರಿಷತ್ತಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ನಂತರದ ಅವದಿಯಲ್ಲಿ ಪರಿಷತ್ತು ಅಧ್ಯಕ್ಷರು ಹಾಗೂ ಅವರ ಊಳಿಗದವರ ಸೊತ್ತು ಎಂಬಂತಾಯಿತಲ್ಲದೇ ಬೇಕಾದವರನ್ನು ಬೇಕಾಬಿಟ್ಟಿ ಸಮ್ಮೆಳನಾಧ್ಯಕ್ಷರನ್ನಾಗಿ ಮಾಡುವ ಸಂಪ್ರದಾಯ ಆರಂಭವಾಯಿತಲ್ಲದೆ ಸಾಹಿತಿಗಳು ಹಾರ ಪೋಟೋ ಪೇಟ ಸಣ್ಣಮೆರವಣಿಗೆಗೆ ಚಿತ್ತಾಗುತ್ತಾರೆ ಎಂಬ ಸತ್ಯ ಅರ್ಥ ಮಾಡಿಕೊಂಡ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಆಟಕ್ಕುಂಟು ಎಂಬಂತೆ ಬಳಸಿ ಕೊಳ್ಳುತ್ತಿದ್ದಾರೆ ಈಗಂತೂ ಸದಸ್ಯರ ಸಂಖ್ಯೆ ಹಲವು ಸಾವಿರಕ್ಕೆ ಏರಿಕೆಯಾಗಿದ್ದು ಯಾವುದೇ ಚುನಾವಣೆಗೂ ಕಡಿಮೆ ಇಲ್ಲದಂತೆ ಬಿರುಸು ಕಾಣಲಿದೆ ಇದರ ನಡುವೆ ಈಗಾಗಲೇ ತಯಾರಿನಡೆಸಿರುವವರ ಜೊತೆಯಲ್ಲಿ ಹೊಸಮುಖಗಳು ಕಣದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಲಿದ್ದು ಯಾರೂ ಸಹ ಜಾತಿ ಹೆಸರಿನಲ್ಲಿ ಕೆಲ ಗಾಡ್ ಫಾದರ್ ಗಳ ಕ್ರಪಾ ಕಟಾಕ್ಷದಲ್ಲಿ ಗೆಲ್ಲಲು ಸಾಧ್ಯವಿಲ್ಲ ಅದೇರೀತಿ ಯಾರು ಯಾರನ್ನು ಗೆಲ್ಲಿಸಲು ಸಾಧ್ಯವಿಲ್ಲ ಸೋಲಿಸಲೂ ಸಾಧ್ಯವಿಲ್ಲ ಏಕೆಂದರೆ ಜನ ಬುದ್ದಿವಂತರು ಸಾಧ್ಯವಾದಷ್ಟು ಸರಕಾರಿ ನೌಕರರು ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗುವುದನ್ನೆ ಕಾಯಕವನ್ನಾಗಿಸಿಕೊಂಡವರು ಸಾಹಿತ್ಯದ ಗಂಧಗಾಳಿ ಇಲ್ಲದೆ ಅಧಿಕಾರಿಗಳು ರಾಜಕಾರಣಿಗಳ ಮುಂದೆ ಪೋಸ್ ಕೊಡುವವರ ಬಗ್ಗೆ ಪರಿಷತ್ತಿನ ಸದಸ್ಯರಿಗೆ ಅಸಹ್ಯ ಉಂಟಾಗಿದ್ದು ಯುವಕರ ಬಗ್ಗೆ ಅದರಲ್ಲಿಯೂ ಸಾಹಿತ್ಯ ಹಾಗೂ ಸಂಸ್ಕ್ರತಿಯ ಬಗ್ಗೆ ಅರಿವಿರುವವರೆಡೆ ಒಲವು ವ್ಯಕ್ತವಾಗಿದೆ ಒಟ್ಟಾರೆ ಪರಿಷತ್ತಿನ ಚುನಾವಣೆ ಮುಂದಿನ ದಿನದಲ್ಲಿ ಕುತೂಹಲ ಕೆರಳಸಲಿದೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info