ಹೊಸತನ ಹುಟ್ಟುಹಾಕುವ, ಸಮಸ್ಯೆ ಬಗೆಹರಿಸುವ, ಕಠಿಣವನ್ನು ಸರಳವಾಗಿಸುವ ವಿಜ್ಞಾನವು ದೈನಂದಿನ ಜೀವನದ ಭಾಗವಾಗಿದೆ.
ಈ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ಶ್ರೀ ಸರ್ ಸಿ.ವಿ.ರಾಮನ್ ಸೇರಿದಂತೆ ಎಲ್ಲ ವಿಜ್ಞಾನಿಗಳಿಗೆ, ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ನಮನಗಳನ್ನು ಸಲ್ಲಿಸೋಣ.
#Chief Minister of Karnataka BS Yediyurappa
#ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info