ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Accuracy is important in media communications ; Anurag Thakur.

ministry of information and broadcasting Accuracy more important than speed in news communication and should be primary in the minds of communicators: Union Minister Shri Anurag Thakur ******************************* For responsible media organisations maintaining public trust should be the highest guiding principle: Shri Anurag Thakur. Union Minister of Information and Broadcasting Shri Anurag Thakur has today said that, “presenting authentic information is the prime responsibility of media and that facts should be properly checked before they are put in the public domain”. Speaking at the Opening Ceremony of the Asia-Pacific Broadcasting Union General Assembly 2022, the Minister said, “while speed with which the information is transmitted is important, accuracy is even more important and should be primary in the minds of communicators”. With the spread of social media, fake news has also proliferated, the Minister added. To that end he informed the audience of

pm -mann ki baat-epsiode 95

pm -mann ki baat #pib English rendering of PM’s address in the 95th Episode of ‘Mann Ki Baat’ on 27.11.2022 ;- My dear countrymen, Namaskar. I extend a warm welcome to you all in 'Mann Ki Baat', once again. This programmme is the 95th episode. We are fast moving towards the century of 'Mann Ki Baat'. This programmme is another medium for me to connect with a 130 crore countrymen. Before every episode, reading letters from villages and cities, listening to audio messages from children to elders; it is like a spiritual experience for me. Friends, I want to start today's program referring to a unique gift. There is a weaver brother in Rajanna Sircilla district of Telangana - YeldhiHariprasad Garu. He has sent me this G-20 logo woven with his own hands. I was surprised to see this wonderful gift. Hariprasad ji is such an expert in his art that he attracts everyone's attention. Hariprasad ji has also sent me a letter along with this hand-woven G-20 logo.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಿನ್ನೋಟ ಹಾಗೂ ಮುನ್ನೋಟ.

PMFBY ಇತ್ತೀಚಿನ ಹವಾಮಾನ ಬಿಕ್ಕಟ್ಟು ಮತ್ತು ಕ್ಷಿಪ್ರ ತಾಂತ್ರಿಕ ಅಭಿವೃದ್ಧಿಯ ಫಲವಾಗಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ(ಪಿ.ಎಂ.ಎಫ್.ಬಿ.ವೈ.) ರೈತರ ಪರವಾದ ಬದಲಾವಣೆಗಳನ್ನು ಮಾಡಲು ಕೇಂದ್ರ ಕೃಷಿ ಸಚಿವಾಲಯ ಆಲೋಚನೆ:- ಹೊಸ ಸವಾಲುಗಳನ್ನು ಎದುರಿಸಲು 2016 ರ ನಂತರ ಯೋಜನೆಯಲ್ಲಿ ಹಲವಾರು ಪ್ರಮುಖ ಪರಿಷ್ಕರಣೆ ಕ್ರಮಗಳನ್ನು ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಕಾರ್ಯದರ್ಶಿ ಅವರು ಹೇಳಿದರು ಕ್ಷಿಪ್ರ ಆವಿಷ್ಕಾರಗಳ ಅಧುನಿಕ ಯುಗದಲ್ಲಿ, ಸರಿಯಾದ ಕೃಷಿಯೊಂದಿಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯ( ಪಿ.ಎಂ.ಎಫ್.ಬಿ.ವೈ.) ವ್ಯಾಪ್ತಿಯನ್ನು ಮತ್ತು ಕಾರ್ಯಾಚರಣೆಗಳನ್ನು ಹೆಚ್ಚಿಸುವಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸುತ್ತಿದೆ: ಶ್ರೀ ಅಹುಜಾ ಇತ್ತೀಚಿನ ಹವಾಮಾನ ಬಿಕ್ಕಟ್ಟು ಮತ್ತು ಕ್ಷಿಪ್ರ ತಾಂತ್ರಿಕ ಅಭಿವೃದ್ಧಿಯ ಫಲವಾಗಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ (ಪಿ.ಎಂ.ಎಫ್.ಬಿ.ವೈ.) ರೈತರ ಪರವಾದ ಬದಲಾವಣೆಗಳನ್ನು ಮಾಡಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಮುಕ್ತವಾಗಿದೆ. “ಕೃಷಿಯು ಹವಾಮಾನ ವೈಪರೀತ್ಯಗಳಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ, ದೇಶದ ದುರ್ಬಲ ರೈತ ಸಮುದಾಯವನ್ನು ಪ್ರಕೃತಿಯ ಬದಲಾವಣೆಗಳಿಂದ ರಕ್ಷಿಸುವುದು ಮುಖ್ಯವಾಗಿದೆ ಮತ್ತು ನಿರ್ಣಾಯಕವಾಗಿದೆ. ಪರಿಣಾಮವಾಗಿ, ಬೆಳೆ ವಿಮೆಯ ಬೇಡಿಕೆಯು ಹೆಚ್ಚಾಗುವ ಸಾಧ್ಯತೆಯಿದೆ ಮ

ಭಾರತ ಸರ್ಕಾರದ ಆಯುಷ್ ಸಚಿವಾಲಯ ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಪೀಠ ಸ್ಥಾಪಿಸುವುದೆಂದು ಪ್ರಕಟಿಸಿದೆ..

 ಆಯುಷ್ ಸಚಿವಾಲಯವು ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ಆಯುರ್ವೇದ ವಿಜ್ಞಾನದಲ್ಲಿ ಶೈಕ್ಷಣಿಕ ಪೀಠವನ್ನು ಸ್ಥಾಪಿಸುವುದಾಗಿ ಪ್ರಕಟಿಸಿದೆ.  ನಮ್ಮ ವೈಜ್ಞಾನಿಕ ಅಭ್ಯಾಸಗಳ ವಿಶ್ವಾಸಾರ್ಹ ಪುರಾವೆಗಳನ್ನು ಹೊಂದಲು ಸಾರ್ವಜನಿಕ ಆರೋಗ್ಯ ವಿತರಣಾ ವ್ಯವಸ್ಥೆಯೊಂದಿಗೆ ಸಂಯೋಜಿಸಲು ಸಂಶೋಧನಾ ಫಲಿತಾಂಶಗಳನ್ನು ಭಾಷಾಂತರಿಸಲು ಇದು ಸಹಾಯ ಮಾಡುತ್ತದೆ: ವೈದ್ಯ ರಾಜೇಶ್ ಕೋಟೆಚಾ  ದೆಹಲಿಯ ಆಯುಷ್ ಸಚಿವಾಲಯವು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯದ NICM ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಮೂರು ವರ್ಷಗಳ ಅವಧಿಗೆ ಆಯುರ್ವೇದ ಅಕಾಡೆಮಿಕ್ ಚೇರ್ ಅನ್ನು ಸ್ಥಾಪಿಸುವುದಾಗಿ ಔಪಚಾರಿಕವಾಗಿ ಘೋಷಿಸಿದೆ.  ಡಾ. ರಾಜಗೋಪಾಲ ಎಸ್., ಸಹಾಯಕ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ (ಕೌಮರಭೃತ್ಯ ಇಲಾಖೆ) ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA), ನವದೆಹಲಿ ಅವರು ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ವಿಜ್ಞಾನದಲ್ಲಿ ಶೈಕ್ಷಣಿಕ ಚೇರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.  ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯದ ಉಪಕುಲಪತಿ ಮತ್ತು ಅಧ್ಯಕ್ಷ ಪ್ರೊ. ಬಾರ್ನೆ ಗ್ಲೋವರ್ ನೇತೃತ್ವದ ಆಸ್ಟ್ರೇಲಿಯಾದ ನಿಯೋಗವನ್ನು ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಅವರು ಭೇಟಿ ಮಾಡಿದರು.  ಶ್ರೀ ಪ್ರಮೋದ್ ಕುಮಾರ್ ಪಾಠಕ್, ವಿಶೇಷ ಕಾರ್ಯದರ್ಶಿ, ಡಾ. ಮನೋಜ್ ನೇಸರಿ, ಸಲಹೆಗಾ

pm launches karmayogi prambh and distributes 71,000 appointment letters

ಕರ್ಮ ಯೋಗಿ ಪ್ರಾರಂಭ ಮತ್ತು ಉದ್ಯೋಗ ನೇಮಕಾತಿ ಪತ್ರ ವಿತರಣೆ PM distributes about 71,000 appointment letters to newly inducted recruits under Rozgar Mela Launches Karmayogi Prarambh module - online orientation course for new appointees “Rozgar Mela is our endeavour to empower youth and make them the catalyst in national development” “Government is Working in mission mode to provide government jobs” “Central government is according the highest priority to utilise talent and energy of youth for nation-building” “The 'Karmayogi Bharat' technology platform will be a great help in upskilling” “Experts around the world are optimistic about India's growth trajectory” “Possibility of new jobs in both the government and private sector is continuously increasing. More, importantly, these opportunities are emerging for the youth in their own cities and villages” “We are colleagues and co-travellers on the path of making India a developed nation” The Prime Minister, Shri Narendra Mod

ಭಯೋತ್ಪಾದಕತೆಗೆ ಹಣಕಾಸು ನಿಗ್ರಹ ---ಪ್ರಧಾನ ಮಂತ್ರಿ ನರೇಂದ್ರ ಮೋದಿ

no money for terrori sm ನವದೆಹಲಿಯಲ್ಲಿ ಆರಂಭವಾದ ಭಯೋತ್ಪಾದನೆಗೆ ಹಣಕಾಸು ನಿಗ್ರಹ ಕುರಿತ 3ನೇ 'ಭಯೋತ್ಪಾದನೆಗೆ ಹಣವಿಲ್ಲ' (ನೋ ಮನಿ ಫಾರ್‌ ಟೆರರ್)‌ ಸಚಿವರ ಸಮಾವೇಶದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ “ಒಂದೇ ಒಂದು ದಾಳಿಯನ್ನೂ ಸಹ ಹಲವಾರು ಎಂದು, ಕಳೆದುಕೊಂಡ ಒಂದೇ ಒಂದು ಜೀವವೂ ಸಹ ಹಲವಾರು ಎಂದು ನಾವು ಪರಿಗಣಿಸುತ್ತೇವೆ. ಹಾಗಾಗಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವವರೆಗೂ ನಾವು ವಿರಮಿಸುವುದಿಲ್ಲ” "ಒಳ್ಳೆಯ ಭಯೋತ್ಪಾದನೆ ಮತ್ತು ಕೆಟ್ಟ ಭಯೋತ್ಪಾದನೆ ಎಂಬುದಿಲ್ಲ. ಅದು ಮನುಕುಲ, ಸ್ವಾತಂತ್ರ್ಯ ಮತ್ತು ನಾಗರಿಕತೆಯ ಮೇಲಿನ ದಾಳಿಯಾಗಿದೆ. ಅದಕ್ಕೆ ಯಾವುದೇ ಗಡಿಗಳಿರುವುದಿಲ್ಲ" "ಏಕರೂಪದ, ಒಗ್ಗಟ್ಟಿನ ಮತ್ತು ಇಂತಹ ಕೃತ್ಯವನ್ನು ಸಹಿಸದಿರುವ ವಿಧಾನದಿಂದ ಮಾತ್ರ ಭಯೋತ್ಪಾದನೆಯನ್ನು ಸೋಲಿಸಬಹುದು" "ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳು ಬೆಲೆ ತೆರುವಂತಾಗಬೇಕು" "ಹೊಸ ಹಣಕಾಸು ತಂತ್ರಜ್ಞಾನಗಳ ಏಕರೂಪದ ತಿಳಿವಳಿಕೆಯ ಅಗತ್ಯವಿದೆ" "ಭಯೋತ್ಪಾದನೆಯನ್ನು ಬೆಂಬಲಿಸುವ ಯಾರಿಗೂ ಯಾವುದೇ ದೇಶದಲ್ಲೂ ಸ್ಥಳವಿರಬಾರದು” ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯಾವುದೇ ಇಬ್ಬಗೆ ನೀತಿ ಇರಬಾರದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಲವಾಗಿ ಕರೆಕೊಟ್ಟಿದ್ದಾರೆ ಮತ್ತು ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯ ಸಾಧನವಾಗಿ ಬಳಸುವ ರಾಷ್ಟ್ರಗಳ ವ

pm pays tribute to maharshi valmiki and saint kanakadasa in bangaluru. 11/11/2022.

ಮಹರ್ಷಿ ವಾಲ್ಮೀಕಿ ಮತ್ತು ಸಂತ ಶ್ರೀ ಕನಕದಾಸರವರಿಗೆ ಪ್ರಧಾನ ಮಂತ್ರಿಗಳಿಂದ ಪುಷ್ಪನಮನ ಅರ್ಪಣೆ  . ಬೆಂಗಳೂರಿನ  ವಿಧಾನಸೌಧದಲ್ಲಿ  ಸಂತ ಶ್ರೀ ಕನಕದಾಸ ಮತ್ತು ಮಹರ್ಷಿ  ವಾಲ್ಮೀಕಿ ಅವರ ಅವರ ಪ್ರತಿಮೆಗಳಿಗೆ  ನಮನ ಸಲ್ಲಿಸಿದ ಪ್ರಧಾನಮಂತ್ರಿ.  ದಿನಾಂಕ:- ನವೆಂಬರ್ 11,  ಪ್ರಧಾನಮಂತ್ರಿ ಪ್ರಧಾನಮಂತ್ರಿ ನರೇಂದ್ರ ಶ್ರೀ ಅವರು ಅವರು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ವಿಧಾನಸೌಧದಲ್ಲಿ ಸಂತ ಕವಿ ಶ್ರೀ ಶ್ರೀ ಕನಕದಾಸ ಮತ್ತು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು ಸಲ್ಲಿಸಿದರು.   ಶ್ರೀ  ಕನಕದಾಸರಿಗೆ ಶ್ರದ್ಧಾಂಜಲಿ ನಂತರ ಪ್ರಧಾನಿ ಟ್ವೀಟ್ ಮಾಡಿದ್ದಾರೆ ಮಾಡಿದ್ದಾರೆ :“ಇಂದು ಕನಕದಾಸ ಜಯಂತಿಯ ಜಯಂತಿಯ ಶುಭ ಸಂದರ್ಭದಲ್ಲಿ ನಾನು ಬೆಂಗಳೂರಿನಲ್ಲಿ ಶ್ರೀ ಕನಕದಾಸರಿಗೆ ನಮನ ಸಲ್ಲಿಸಿದ್ದೇನೆ ಸಲ್ಲಿಸಿದ್ದೇನೆ.  ಭಕ್ತಿಯ ಭಕ್ತಿಯ ತೋರಿಸಿ ತೋರಿಸಿ, ಕನ್ನಡ ಸಾಹಿತ್ಯವನ್ನು ಸಾಹಿತ್ಯವನ್ನು ಶ್ರೀಮಂತಗೊಳಿಸಿ ಸಾಮಾಜಿಕ ಐಕ್ಯತೆಯ ಸಂದೇಶವನ್ನು ನೀಡಿದ ಅವರಿಗೆ ನಾವು ಸದಾ ಚಿರಋಣಿಗಳಾಗಿರುತ್ತೇವೆ.   ಇಂದು ಇಂದು ಜಯಂತಿಯ ಕನಕದಾಸರ ಸಂದರ್ಭದಲ್ಲಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಶ್ರೀ ಕನಕದಾಸರಿಗೆ ಸಲ್ಲಿಸಿದ್ದೇನೆ ಸಲ್ಲಿಸಿದ್ದೇನೆ.  ಭಕ್ತಿಯ ಭಕ್ತಿಯ ತೋರಿಸಿ ತೋರಿಸಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ, ಸಾಮಾಜಿಕ ಐಕ್ಯತೆಯ ಸಂದೇಶವನ್ನು ನೀಡಿದ ಅವರಿಗೆ ಅವರಿಗೆ ನಾವು ಚಿರಋಣಿಗಳಾಗಿರುತ್ತೇವೆ.

cop-27 ಸಮ್ಮೇಳನದಲ್ಲಿ ಪಾಲ್ಗೂಳ್ಳಲು ಭಾರತದ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಈಜಿಪ್ಟ್ ಭೇಟಿ.

cop-27 ಸಮ್ಮೇಳನ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು COP 27 ನಲ್ಲಿ ಪಾಲ್ಗೊಳ್ಳಲು ಶರ್ಮ್ ಎಲ್-ಶೇಖ್‌ಗೆ ಆಗಮಿಸಿದರು. • COP 27 ,COP ಆಫ್ ಆಕ್ಷನ್ ಆಗಿರಬೇಕು: ಶ್ರೀ ಯಾದವ್ • ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಸಮರ್ಥನೀಯ ಮಾರ್ಗಗಳ ಕುರಿತು ಉದ್ದೇಶ ಮಾರ್ಗಸೂಚಿ ರಚನೆ. • ಪ್ರಧಾನಿ ಮೋದಿಯವರ ಮಿಷನ್ ಲೈಫ್ ಕುರಿತು ಚರ್ಚಿಸಲಾಗುವುದು 6-18 ನವೆಂಬರ್, 2022 ರಿಂದ UNFCCC (COP 27) ಯ ಪಕ್ಷಗಳ 27 ನೇ ಅಧಿವೇಶನಕ್ಕೆ ಭಾರತೀಯ ನಿಯೋಗವನ್ನು ಮುನ್ನಡೆಸುತ್ತಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಶರ್ಮ್ ಎಲ್-ಶೇಖ್‌ ಈಜಿಪ್ಟ್ ಗೆ 5 ನವೆಂಬರ್ ರಂದು ಆಗಮಿಸಿದರು. "ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಸುಸ್ಥಿರ ಮಾರ್ಗಗಳ ಕುರಿತು ಉದ್ದೇಶಪೂರ್ವಕವಾಗಿ ವಿಶ್ವವು ಒಟ್ಟುಗೂಡಿದೆ.  COP27 'ಕ್ರಿಯೆಯ COP' ಆಗಿರಬೇಕು, ಹವಾಮಾನ ಹಣಕಾಸು, ಹೊಂದಾಣಿಕೆ ಮತ್ತು ನಷ್ಟ ಮತ್ತು ಹಾನಿಯ ಫಲಿತಾಂಶಗಳನ್ನು ವ್ಯಾಖ್ಯಾನಿಸುವಲ್ಲಿ ನಿರ್ದಿಷ್ಟ ಗಮನವನ್ನು ಹೊಂದಿರುವ ಪ್ರಮುಖ ವಿತರಣೆಗಳು," ಎಂದು ಕೇಂದ್ರ ಪರಿಸರ ಸಚಿವ ಶ್ರೀ ಯಾದವ್ ಹೇಳಿದರು. UNFCCC ಯ COP 27 ಗೆ ಹಾಜರಾಗಲು ಶರ್ಮ್ ಎಲ್-ಶೇಖ್‌ನಲ್ಲಿ ಶ್ರೀ ಭೂಪೇಂದರ್ ಯಾದವ್ ಸಭೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಚ

ಡಾ|| ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2022-23 ಸಾಲಿನ ವಿವಿಧ ವೃತ್ತಿ ಕೌಶಲ್ಯಾಭಿವ್ರೃದ್ಧಿ ತರಬೇತಿಗೆ ಅರ್ಜಿ ಆಹ್ವಾನ.

ಡಾ|| ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ  ವಿದ್ಯಾವಂತ ನಿರುದ್ಯೋಗ ಯುವಕ -ಯುವತಿರಿಗಾಗಿ ಈ ಕೆಳಕಂಡ ವಿವಿಧ ವೃತ್ತಿ ಕೌಶಲ್ಯ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡ ರಾಜ್ಯೋತ್ಸವ -2022.

ಕನ್ನಡ ರಾಜ್ಯೋತ್ಸವ -2022   ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.