ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ.

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ

ಹಾಸನ ಜಿಲ್ಲೆಯಲ್ಲಿಂದು 5 ಜನರಿಗೆ ಕೋವಿಡ್-19 ಸೋಂಕು ದೃಢ.

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ ‌.

ಹಾಸನ ಜಿಲ್ಲೆಯಲ್ಲಿಂದು ಮೂವರಿಗೆ ಕೋವಿಡ್-19 ಸೋಂಕು ದೃಢ.

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯ ಕೋವಿಡ್-19 ವರದಿ

karnataka.mygov.in

Infra at Speed and Scale   https://www.narendramodi.in/vikasyatra/videodetail/infra-for-growth/5686

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕೋವಿಡ್-19 ಸೋಂಕಿತರ ಸಂಖ್ಯೆ

Creating Opportunities for Young India .

Creating Opportunities for Young India   👇👇👇👇👇👇👇👇👇👇  https://www.narendramodi.in/vikasyatra/articledetail/empowering-youth-with-opportunities/creating-opportunities-for-young-india-562168

life style for environment -ಪರಿಸರಕ್ಕಾಗಿ ಜೀವನಶೈಲಿ.

ನರೇಂದ್ರ ಮೋದಿ -ಪರಿಸರಕ್ಕಾಗಿ  ಜೀವನ ಶೈಲಿ  ಪರಿಸರ ಸಂರಕ್ಷಣೆಗಾಗಿ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು..?. ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಈ ಮಾತನ್ನು  ಒಪ್ಪುತ್ತೀರಾ..?. Life style for environment. That means adaptive a lifestyle for environmental friendly and for the protection of the environment..?. Narendra Modi Priminister of India. Do you agree..this word..?.

ಹಾಸನ ಜಿಲ್ಲೆಯಲ್ಲಿಂದು ಒಬ್ಬರಿಗೆ ಕೋವಿಡ್-19 ರ ಸೋಂಕು ದೃಢ.

ಹಾಸನ ಜಿಲ್ಲೆಯಲ್ಲಿ ಇಂದು ಒಬ್ಬರಿಗೆ ಕೋವಿಡ್-19 ರ ಸೋಂಕು ದೃಢ ಹಾಸನ ಜಿಲ್ಲೆಯ ಕೋವಿಡ್-19 ವರದಿ. ದಿನಾಂಕ 15 -06-2022.

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್ ಬೊಮ್ಮಾಯಿರವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್ ಬೊಮ್ಮಾಯಿ ಅವರು ಇಂದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.            ಮುಖ್ಯಮಂತ್ರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಕೃಪೆ:-diprkarnataka

ವಿಶ್ವ ಬಾಲ ಕಾರ್ಮಿಕ ವಿರೋಧ ದಿನಾಚರಣೆ.

NCPCR :- ರಾಷ್ಟ್ರೀಯ ಮಕ್ಕಳ  ಹಕ್ಕುಗಳ ಸಂರಕ್ಷಣಾ ಆಯೋಗ ಇಂದಿನಿಂದ  ಭಾರತದ 75 ಸ್ಥಳಗಳಲ್ಲಿ ಬಾಲಕಾರ್ಮಿಕರ ವಿರುದ್ಧದ ವಿಶ್ವ ದಿನದ ಗೌರವಾರ್ಥವಾಗಿ ಬಾಲಕಾರ್ಮಿಕ  ನಿರ್ಮೂಲನೆ ಸಪ್ತಾಹವಾಗಿ ಆಚರಿಸುತ್ತಿದೆ, ದೇಶಾದ್ಯಂತ ಗುಜರಿ ಮತ್ತು ವಾಹನೋದ್ಯಮ  ಮಾರುಕಟ್ಟೆಗಳಲ್ಲಿ ಕಾರ್ಮಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ, ಅಂತವರನ್ನು ಗುರುತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಈ ದೇಶದಲ್ಲಿ ಬಾಲಕಾರ್ಮಿಕರನ್ನು ಸಂಪೂರ್ಣವಾಗಿ ತೊಲಗಿಸಲು ಸಪ್ತಾಹ ದಿನಾಚರಣೆ ಮುಖ್ಯ ಉದ್ದೇಶ.

ಕೋವಿಡ್-19 ನಿಯಮಾವಳಿ ಸುತ್ತೋಲೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿ ಮಾಡಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಕೃಪೆ: diprkarnataka

ಹಾಸನ ಜಿಲ್ಲೆಯಲ್ಲಿ ಇಂದು ಒಬ್ಬರಿಗೆ ಕೋವಿಡ್-19 ಸೋಂಕು ದೃಢ

ಹಾಸನ ಜಿಲ್ಲೆಯ ಕೋವಿಡ್-19 ವರದಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ರಾಜ್ಯ ಸಂಚಾಲಕಿಯಾಗಿ ಶ್ರೀಮತಿ ಡಾಕ್ಟರ್ ಶುಭಮಂಗಳ ಸುನೀಲ್ ರವರ ನೇಮಕ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ  ಮಹಿಳಾ ವಿಭಾಗದ *_ರಾಜ್ಯ ಸಂಚಾಲಕಿಯಾಗಿ ಡಾ|| ಶುಭಮಂಗಳ ಸುನೀಲ್  ಅವರನ್ನು ಮಹಾಸಭಾದ ಅಧ್ಯಕ್ಷ ರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ನೇಮಕ ಮಾಡಿ ನೇಮಕಾತಿ ಪತ್ರ ನೀಡಿದರು, ಡಾ|| ಶುಭಮಂಗಳ ಸುನೀಲ್ ಅವರು M.Tech Computer, PG  in Cyberlaw, pursuing PhD ಪದವೀಧರೆ ಆಗಿದ್ದು, ಹಲವು ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ cyber security ಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿರುವ ಡಾ|| ಶುಭಮಂಗಳ ಸುನೀಲ್ ಅವರು ರಾಜ್ಯ ಮಹಿಳಾ ವಿಭಾಗದ ರಾಜ್ಯ ಸಂಚಾಲಕಿಯಾಗಿ ನೇಮಕಗೊಂಡರುವುದು ಮಹಿಳಾ ಸಂಘಟನೆಗೆ  ಹೂಸತನದ ಚಿಂತನೆಯಿಂದ ಮಹಿಳೆಯರಿಗೆ ಅನುಕೂಲ ಅಗಲಿದೆ, ಅತ್ಯಂತ ಕ್ರಿಯಾಶೀಲ ದಿಂದ ಕೆಲಸ ಮಾಡುವ ಡಾ|| ಶುಭಮಂಗಳ ಸುನಿಲ್ ಅವರು ಮಹಿಳಾ ವಿಭಾಗದ ರಾಜ್ಯ ಸಂಚಾಲಕಿಯಾಗಿ ನೇಮಕಗೊಂಡಿರುವುದಕ್ಕೆ *ಬಸವನಗುಡಿ ಬ್ರಾಹ್ಮಣ* *ಮಹಾಸಭಾದ ಪ್ರಧಾನ ಕಾರ್ಯದರ್ಶಿ* *ರಥಯಾತ್ರೆ ಸುರೇಶ್* ಅಭಿನಂದಿಸಿದ್ದಾರೆ,   *ಡಾ|| ಶುಭಮಂಗಳ* ಅವರು ರಾಜ್ಯದಲ್ಲಿ ಮಹಿಳಾ ಸಂಘಟನೆ ಯನ್ನು ಬಲಿಷ್ಠವಾಗಿ ಬೆಳೆಸಲಿ, ಹೆಚ್ಚಿನ ಜನರಿಗೆ ಸಹಾಯ ಆಗುವಂತಹ ಕಾರ್ಯಕ್ರಮ ಗಳನ್ನು ಅಯೋಜಿಸಲಿ ಎಂದು *ರಥಯಾತ್ರೆ ಸುರೇಶ್* ಆಶಿಸಿ ಸಂಪೂರ್ಣವಾಗಿ ಮಹಿಳಾ ವಿಭಾಗದ ಕಾರ್ಯಕ್ರಮ ಗಳಿಗೆ ಬೆಂಬಲವನ್ನು ಬಸವನಗುಡಿ ಬ್ರಾಹ್ಮಣ ಮಹಾಸಭಾ ನೀಡಲಿದೆ, ಈ ಸಂದರ್ಭದಲ್ಲಿ ಬಸವನಗುಡಿ ಬ್ರಾಹ್ಮಣ ಮಹಾಸಭಾದ ಪ್ರಧಾನ

ಹಾಸನ ಜಿಲ್ಲೆಯ ಕೋವಿಡ್-19 ವರದಿ.

ಈ ದಿನದ ಸ್ಮರಣೀಯರು

ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ||  ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜನ್ಮದಿನ ನಾಡಿನ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಹೋರಾಟಗಾರ, ರಾಜಕೀಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಆರ್.ಬೊಮ್ಮಾಯಿ ಅವರ ಜಯಂತಿಯಂದು ಆದರದ ಪ್ರಣಾಮಗಳು ಶೋಷಣೆಗೊಳಗಾದವರ ದನಿಯಾಗಿ ಕೆಲಸ ಮಾಡಿದ ನೇತಾರ, ದುರ್ಬಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ಗೌರವದ ಪ್ರಣಾಮಗಳು.

ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆ .....

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಲು ಕಾರಣವೇನು.?. 1) 370ನೇ ವಿಧಿಯ ರದ್ದತಿ  2) ಪ್ರತ್ಯೇಕತಾವಾದಿ ಯಾಸಿನ್ ಮಲ್ಲಿಕ್ ನಡೆಸಿದ ಉಗ್ರ ಚಟುವಟಿಕೆಗಳಿಗೆ  ನ್ಯಾಯಾಲಯ ವಿಧಿಸಿದ ಶಿಕ್ಷೆ . 3) ಪಾಕಿಸ್ತಾನದ ಆಂತರಿಕ  ರಾಜಕಾರಣದ ಜಗಳ ಕಾರಣವೇ. 4) ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಹಿಂದುಗಳ ಪುನರ್ವಸತಿ ಚಿಂತನೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ಕೋವಿಡ್ -19 ರ ಸೋಂಕು , ದಿನಾಂಕ 8 ಜೂನ್ ರಂದು ಇ‌.ಡಿ. (E.D) ತನಿಖೆಗೆ ಅವರು ಹಾಜರಾಗಲಿದ್ದಾರೆ- ರಣದೀಪ್ ಸಿಂಗ್ ಸುರ್ಜೇವಾಲಾ

ಶ್ರೀಮತಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ನಾಯಕಿ Photo courtesy:-kannada news ಸೋನಿಯಾ ಗಾಂಧಿಗೆ ಕೋವಿಡ್-19 ಸೋಂಕು ಢೃಢ, ಜೂನ್ 8 ರಂದು ತನಿಖೆಗೆ ಸಮನ್ಸ್‌ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪಕ್ಷ ಹೇಳಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೋವಿಡ್‌-19 ಪರೀಕ್ಷೆಗೊಳಪಟ್ಟು  ಮತ್ತು ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ. ಸದ್ಯದ ಪ್ರಕಾರ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗಾಗಿ ಜೂನ್ 8 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ನಿನ್ನೆ ಸಂಜೆ ಶ್ರೀಮತಿ ಗಾಂಧಿ ಅವರಿಗೆ ಸೌಮ್ಯ ಜ್ವರ ಮತ್ತು ಇತರ ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡವು ಎಂದು ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.  "ಕಾಂಗ್ರೆಸ್ ಅಧ್ಯಕ್ಷೆ, ಶ್ರೀಮತಿ ಸೋನಿಯಾ ಗಾಂಧಿಯವರು ಕಳೆದ ವಾರದಿಂದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ, ಅವರಲ್ಲಿ ಕೆಲವರಿಗೆ ಕೋವಿಡ್- 19 ಸೋಂಕು ಕಂಡುಬಂದಿದೆ. ಕಾಂಗ್ರೆಸ್ ಅಧ್ಯಕ್ಷರಿಗೆ ನಿನ್ನೆ ಸಂಜೆ ಸೌಮ್ಯ ಜ್ವರ ಮತ್ತು ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಪರೀಕ್ಷೆಯಲ್ಲಿ, ಅವರಿಗೆ ಕೋವಿಡ್ ಪಾಸೀಟೀವ್ ಎಂದು ಕಂಡುಬಂದಿದ್ದು. ,ಅವರು ಟ್ವೀಟ್ ಮಾಡಿದ್ದಾರೆ, ಅವರು ವೈದ್ಯಕೀಯ ಆರೈ

ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ ಎರಡು ಕೋವಿಡ್-19 ಸೋಂಕಿತರ ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿದೆ.

ಹಾಸನ ಜಿಲ್ಲೆಯ ಕೋವಿಡ್-19 ವರದಿ ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ ಎರಡು ಕೋವಿಡ್-19 ಸೋಂಕಿತರ ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ ನಾಲ್ಕಕ್ಕೇರಿದೆ.          Vimarsha infomedia                  Powered by

ಕರ್ನಾಟಕ ರಾಜ್ಯ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶ್ರೀಮತಿ ವಂದಿತಾ ಶರ್ಮಾ ನೇಮಕ.

ಕರ್ನಾಟಕ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶ್ರೀಮತಿ ವಂದಿತಾ ಶರ್ಮಾ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಭಾರತೀಯ ಆಡಳಿತ ಸೇವೆಯ 1986 ನೇ ಸಾಲಿನ ತಂಡದ ವಂದಿತಾ ಶರ್ಮಾ, ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆ ಹಾಗೂ 39 ನೇ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾದ ಅವರಿಗೆ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಕೃಪೆ:- @CMofKarnataka https://t.co/n42p21QnEO ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಶ್ರೀಮತಿ ವಂದಿತಾ ಶರ್ಮಾ ನೇಮಕ Photo courtesy:- indian burocracy